Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ಥಿಯೇಟರ್‌ನಲ್ಲಿ ಪರಸ್ಪರ...

ಥಿಯೇಟರ್‌ನಲ್ಲಿ ಪರಸ್ಪರ ಸ್ಪರ್ಧೆಗಿಳಿದಿರುವ ರಈಸ್ ಮತ್ತು ಕಾಬಿಲ್‌ರ ಟ್ವೀಟ್ ವಿನಿಮಯ ಅತ್ಯಂತ....

ವಾರ್ತಾಭಾರತಿವಾರ್ತಾಭಾರತಿ25 Jan 2017 3:56 PM IST
share
ಥಿಯೇಟರ್‌ನಲ್ಲಿ ಪರಸ್ಪರ ಸ್ಪರ್ಧೆಗಿಳಿದಿರುವ ರಈಸ್ ಮತ್ತು ಕಾಬಿಲ್‌ರ ಟ್ವೀಟ್ ವಿನಿಮಯ ಅತ್ಯಂತ....

ಈಗಿನ್ನೂ ಜನವರಿ ನಡೆಯುತ್ತಿದೆ, ಅದಾಗಲೇ ಬಹುಶಃ ಈ ವರ್ಷದ ಅತ್ಯಂತ ದೊಡ್ಡ ಬಾಕ್ಸ್ ಆಫೀಸ್ ಕಿತ್ತಾಟಕ್ಕೆ ನಾವು ಸಾಕ್ಷಿಯಾಗುತ್ತಿದ್ದೇವೆ. ಚರ್ಚೆಗಳು ಮತ್ತು ಮಧ್ಯರಾತ್ರಿಗಳವರೆಗಿನ ಮಾತುಕತೆಗಳ ಬಳಿಕವೂ ಹೃತಿಕ್ ರೋಷನ್‌ರ ‘ಕಾಬಿಲ್’ ಮತ್ತು ಶಾರುಕ್ ಖಾನ್ ಅವರ ‘ರಈಸ್’ ಚಿತ್ರಗಳು ಒಂದೇ ದಿನ...ಅಂದರೆ ಬುಧವಾರವೇ ಬಿಡುಗಡೆಗೊಂಡಿವೆ. ಎರಡೂ ಚಿತ್ರಗಳ ಹವಾ ಜೋರಾಗಿಯೇ ಇವೆ. ಅಂದ ಹಾಗೆ,ತಾನು ‘ರಈಸ್ ’ ಚಿತ್ರವನ್ನು ನೋಡುವುದಿಲ್ಲ..ಬದಲಿಗೆ ‘ಕಾಬಿಲ್’ ಚಿತ್ರವನ್ನೇ ಮತ್ತೊಂದು ಬಾರಿ ನೊಡುತ್ತೇನೆ ಎಂದು ರಾಕೇಶ್ ರೋಷನ್ ಮಂಗಳವಾರ ಪ್ರಕಟಿಸುವ ಮೂಲಕ ಶಾರುಖ್ ಮತ್ತು ರೋಷನ್‌ಗಳ ನಡುವೆ ಎಲ್ಲವೂ ಸರಿಯಿಲ್ಲ ಎಂಬಂತೆ ಕಂಡುಬರುತ್ತಿದೆ.

ಆದರೆ ಹದಗೆಡುತ್ತಿರುವ ಸಂಬಂಧವನ್ನು ಸರಿಪಡಿಸಲು ಹೃತಿಕ್ ಮುಂದಾಗಿರು ವಂತಿದೆ. ತನ್ನ ‘ಗುರು’ ಶಾರುಕ್ ಜೊತೆ ಅವರು ಟ್ವಿಟರ್‌ನಲ್ಲಿ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ. ‘‘ಪ್ರಿಯ ಶಾರುಕ್,ಗುರುವಾಗಿ ನೀವಿಂದು ‘ರಈಸ್ ’ ಮೂಲಕ ನನಗೆ ಮತ್ತೊಮ್ಮೆ ಸ್ಫೂರ್ತಿಯನ್ನು ನೀಡುತ್ತೀರಿ ಎಂಬ ವಿಶ್ವಾಸವಿದೆ ಮತ್ತು ‘ಕಾಬಿಲ್’ ನೋಡಿ ನೀವು ನನ್ನ ಬಗ್ಗೆ ಹೆಮ್ಮೆಪಟ್ಟುಕೊಳ್ಳುತ್ತೀರಿ ಎಂದು ಶಿಷ್ಯನಾಗಿ ನಾನು ಆಶಿಸುತ್ತಿದ್ದೇನೆ ’’ಎಂದು ಹೃತಿಕ್ ಟ್ವೀಟಿಸಿದ್ದಾರೆ.

ಶಾರುಕ್ ಮತ್ತು ಹೃತಿಕ್ ಒಳ್ಳೆಯ ಸ್ನೇಹಿತರು ಎಂದು ಬಾಲಿವುಡ್ ಪರಿಗಣಿಸಿದೆ. ಶಾರುಕ್ ಈ ಹಿಂದೆ ಕೊಯ್ಲೆ,ಕರಣ್ ಅರ್ಜುನ್‌ನಂತಹ ಚಿತ್ರಗಳಲ್ಲಿ ಹೃತಿಕ್ ತಂದೆ ರಾಕೇಶ್ ರೋಷನ್ ಜೊತೆ ಕೆಲಸವನ್ನೂ ಮಾಡಿದ್ದಾರೆ.

ಹೃತಿಕ್‌ಗೆ ಟ್ವಿಟರ್ ಮೂಲಕ ಉತ್ತರಿಸಿರುವ ಶಾರುಕ್, ‘‘ಎರಡೂ ಚಿತ್ರಗಳು ಒಂದೇ ಸಮಯದಲ್ಲಿ ಬಿಡುಗಡೆಯಾಗುವುದನ್ನು ತಪ್ಪಿಸಬಹುದಿತ್ತೇನೋ ಎಂದು ಅನ್ನಿಸುತ್ತಿದೆ. ‘ಕಾಬಿಲ್’ ಒಳ್ಳೆಯದೇ ಇರುತ್ತದೆ ’’ಎಂದಿದ್ದಾರೆ.

ಈ ಕಚ್ಚಾಟದ ಕುರಿತು ಈ ಮೊದಲು ಮಾತನಾಡಿದ್ದ ಹೃತಿಕ್,ವ್ಯವಹಾರವೇ ಬೇರೆ...ಸ್ನೇಹವೇ ಬೇರೆ. ರಈಸ್ ಮತ್ತು ಕಾಬಿಲ್ ಕಿತ್ತಾಡಿಕೊಳ್ಳಬಹುದು, ಆದರೆ ಸ್ನೇಹದಲ್ಲಿ ಕಿತ್ತಾಟವಾಗಬಾರದು. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ನಮ್ಮ ನಮ್ಮ ಚಿತ್ರಗಳ ಯಶಸ್ಸಿಗಾಗಿ ನಾವು ಎಲ್ಲ ಪ್ರಯತ್ನಗಳನ್ನು ಮಾಡಲೇಬೇಕು ಮತ್ತು ಸ್ನೇಹವಂತೂ ಇದ್ದೇ ಇರುತ್ತದೆ ಎದು ಹೇಳಿದ್ದರು.

 ಈ ಹಿಂದೆ ಸಲ್ಮಾನ್ ಖಾನ್ ಅವರ ‘ಸುಲ್ತಾನ್’ ಜೊತೆಗೆ ಪೈಪೋಟಿಯನ್ನು ತಪ್ಪಿಸಲು ‘ರಈಸ್’ ಚಿತ್ರದ ಬಿಡುಗಡೆಯನ್ನು ಶಾರುಕ್ ಮುಂದೂಡಿದ್ದರು. ಆ ಬಳಿಕ ಎಷ್ಟೇ ಪ್ರಯತ್ನಿಸಿದ್ದರೂ ಬಿಡುಗಡೆಗೆ ಇನ್ನೊಂದು ಸೂಕ್ತ ದಿನಾಂಕ ದೊರಕಿರಲಿಲ್ಲ. ಹೀಗಾಗಿ ಜ.26ರ ವಾರಾಂತ್ಯದ ಸುದೀರ್ಘ ರಜೆಯನ್ನೇ ಅವರು ಆಯ್ಕೆ ಮಾಡಿಕೊಂಡಿದ್ದರು. ಆದರೆ ಜ.25ರಂದು ‘ಕಾಬಿಲ್’ ಬಿಡುಗಡೆ ಮಾಡಲು ರೋಷನ್‌ಗಳು ಮೊದಲೇ ನಿರ್ಧರಿಸಿದ್ದರು.

Dear @iamsrk today as a mentor Im sure u will inspire me yet again with #Raaes and as a student I hope you are proud of me with #Kaabil.

— Hrithik Roshan (@iHrithik) January 25, 2017

@iHrithik wish could have avoided overlap of releases. That said…my love to u & @yamigautam dad & @_SanjayGupta. Kaabil wil b awesome

— Shah Rukh Khan (@iamsrk) January 25, 2017
share
ವಾರ್ತಾಭಾರತಿ
ವಾರ್ತಾಭಾರತಿ
Next Story
X