Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ದಾಯ್ಜಿವರ್ಲ್ಡ್ ವಾರಪತ್ರಿಕೆಯಿಂದ...

ದಾಯ್ಜಿವರ್ಲ್ಡ್ ವಾರಪತ್ರಿಕೆಯಿಂದ ‘ಸ್ವಾಭಿಮಾನ್ ಪ್ರಶಸ್ತಿಗೆ ಪ್ರವೇಶ ಪತ್ರಗಳ ಆಹ್ವಾನ

ವಾರ್ತಾಭಾರತಿವಾರ್ತಾಭಾರತಿ27 Jan 2017 6:25 PM IST
share
ದಾಯ್ಜಿವರ್ಲ್ಡ್ ವಾರಪತ್ರಿಕೆಯಿಂದ ‘ಸ್ವಾಭಿಮಾನ್ ಪ್ರಶಸ್ತಿಗೆ  ಪ್ರವೇಶ ಪತ್ರಗಳ ಆಹ್ವಾನ

ಮಂಗಳೂರು, ಜ.27: ಮಾಧ್ಯಮ ಕ್ಷೇತ್ರದ ಅಂತರ್ಜಾಲ ತಾಣದಲ್ಲಿ ತನ್ನದೇ ಛಾಪು ಮೂಡಿಸಿರುವ ದಾಯ್ಜಿ ವರ್ಲ್ಡ್ ಡಾಟ್ ಕಾಂನ ಸಹೋದರ ಸಂಸ್ಥೆ ದಾಯ್ಜಿವರ್ಲ್ಡ್ ವೀಕ್ಲಿ ‘ಸ್ವಾಭಿಮಾನ್ ಪ್ರಶಸ್ತಿ 2017’ಗೆ ಪ್ರವೇಶ ಪತ್ರಗಳನ್ನು ಆಹ್ವಾನಿಸಿದೆ.

 ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕರಾವಳಿ ಜಿಲ್ಲೆಯ ಭಿನ್ನ ಸಾಮರ್ಥ್ಯದ ಸಾಧಕರನ್ನು ಗೌರವಿಸುವ 7ನೆ ವರ್ಷದ ಸ್ವಾಭಿಮಾನಿ ಪ್ರಶಸ್ತಿಗೆ ಯಾವುದೇ ಮಾನದಂಡ ಇರುವುದಿಲ್ಲ. ಮಾನಸಿಕವಾಗಿ/ದೈಹಿಕವಾಗಿ ಭಿನ್ನ ಸಾಮರ್ಥ್ಯವನ್ನು ಹೊಂದಿರುವ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವ ಮಂದಿ ಈ ಪ್ರಶಸ್ತಿಗೆ ಅರ್ಹರಾಗಿರುತ್ತಾರೆ.

ಪ್ರಶಸ್ತಿಗೆ ಯೋಗ್ಯರಾಗಿರುವ ಮಂದಿಯ ಪ್ರವೇಶ ಪತ್ರವನ್ನೂ ಸೂಕ್ತ ದಾಖಲೆ ಪತ್ರಗಳೊಂದಿಗೆ ಯಾರೂ ಕಳುಹಿಸಬಹುದು. ಅರ್ಹರ ಗುರುತು, ಹುಟ್ಟಿನ ದಿನಾಂಕ, ಸ್ಥಳ, ಮಾನಸಿಕವಾಗಿ/ದೈಹಿಕವಾಗಿ ಭಿನ್ನಸಾಮರ್ಥ್ಯವನ್ನು ಹೊಂದಿರುವ ದೃಢತೆ ಪತ್ರ, ಸಾಧನೆಯ ಸಮಗ್ರ ವಿವರ ಅತ್ಯಗತ್ಯ. ಜೊತೆಗೆ ಸಾಧಕರ ಸಂಪೂರ್ಣ ಮಾಹಿತಿ ಜೊತೆಗೆ ಭಾವಚಿತ್ರವನ್ನು ಲಗತ್ತಿಸಿ, ಸಂಪರ್ಕ ವಿಳಾಸದೊಂದಿಗೆ ಕಳುಹಿಸಬೇಕು.

ಪ್ರವೇಶ ಪತ್ರಗಳನ್ನು ಕಳುಹಿಸಿಕೊಡುವ ಮುನ್ನ ಈ ಅಂಶ ನೆನಪಿನಲ್ಲಿಡಿ...
1. ಇತ್ತೀಚಿನ ಭಾವಚಿತ್ರದ ಜೊತೆಗೆ ದೈಹಿಕವಾಗಿ ಭಿನ್ನ ಸಾಮರ್ಥ್ಯದ ಬಗ್ಗೆ ದಾಖಲೆ ಅಗತ್ಯ
2. ಭಾರತೀಯನಾಗಿರಬೇಕು. ಕಡ್ಡಾಯವಾಗಿ ದಕ್ಷಿಣ ಕನ್ನಡ/ ಉಡುಪಿ ಕರಾವಳಿ ಮೂಲದವರಾಗಿರಬೇಕು.
3. ಯಾವುದೇ ಧರ್ಮ, ಜಾತಿ, ಭಾಷೆ, ಸಮುದಾಯದವರಾಗಿರಬಹುದು. ಆದರೆ ಅದಕ್ಕೆ ಸಂಬಂಧಿಸಿದ ದಾಖಲೆ ಅತೀ ಅಗತ್ಯ. ದೈಹಿಕ ಸಾಮರ್ಥ್ಯದಿಂದ ಮಾಡಿದ ಸಾಧನೆ ಬಗ್ಗೆ ದಾಖಲೆಗಳು ಅಗತ್ಯ.
4. ವ್ಯಕ್ತಿ ಅಥವಾ ಸಂಬಂಧಿಕರು ನಾಮ ನಿರ್ದೇಶನ ಮಾಡಬಹುದು.
5. ಪೋಸ್ಟ್/ಈ ಮೇಲ್/ಕೊರಿಯರ್ ಮೂಲಕ ಪ್ರವೇಶ ಪತ್ರ, ಸಮಗ್ರ ವಿವರ ಕಳುಹಿಸಿಕೊಡಬಹುದು.
6. ಫೆ.15,2017 ಪ್ರವೇಶ ಪತ್ರಗಳನ್ನು ಕಳುಹಿಸಿಕೊಡಲು ಕೊನೆ ದಿನಾಂಕ.
7. ಜೂ.2017ರ ದಾಯ್ಜಿವರ್ಲ್ಡ್ ವೀಕ್ಲಿಯ 7ನೆ ವಾರ್ಷಿಕೋತ್ಸವ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
9. ಪ್ರಶಸ್ತಿ ಆಯ್ಕೆಗೆ ಸಂಬಂಧಿಸಿದ ಸಂಪೂರ್ಣ ಹಕ್ಕು ತೀರ್ಪುಗಾರರದ್ದಾಗಿದೆ.

ಪ್ರವೇಶ ಪತ್ರಗಳನ್ನು ಕಳುಹಿಸಿಕೊಡಬೇಕಾದ ವಿಳಾಸ:
ಪ್ರಧಾನ ಸಂಪಾದಕರು,
ದಾಯ್ಜಿವರ್ಲ್ಡ್ ಪಬ್ಲಿಕೇಶನ್ ಪ್ರೈ.ಲಿ.
ದಾಯ್ಜಿವರ್ಲ್ಡ್ ಕಾರ್ಪೋರೇಟ್ ಆಫೀಸ್,
ದಾಯ್ಜಿವರ್ಲ್ಡ್ ರೆಸಿಡೆನ್ಶಿ, ಏರ್‌ಪೋರ್ಟ್ ರೋಡ್,
ಬೊಂದೇಲ್, ಮಂಗಳೂರು- 575008.
ದಕ್ಷಿಣ ಕನ್ನಡ , ಕರ್ನಾಟಕ.

ಪ್ರವೇಶ ಪತ್ರದ ಮೇಲೆ ‘ಸ್ವಾಭಿಮಾನ್ ಪ್ರಶಸ್ತಿ’ ಎಂಬ ಬಗ್ಗೆ ಖಡ್ಡಾಯವಾಗಿ ಉಲ್ಲೇಖಿಸತಕ್ಕದ್ದು.
ಅಂತರ್ಜಾಲ ತಾಣ: weekly@daijiworld.com ಇನ್ನಷ್ಟು ಮಾಹಿತಿ, ವಿವರಗಳಿಗಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: 0824 298 2028.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X