Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಜ.ಕಾರ್ಯಪ್ಪ ಹತ್ಯೆಗೆ ಆರೆಸ್ಸೆಸ್ ಸಂಚು...

ಜ.ಕಾರ್ಯಪ್ಪ ಹತ್ಯೆಗೆ ಆರೆಸ್ಸೆಸ್ ಸಂಚು ಹೂಡಿತ್ತೇ? : ಸಿಐಎನಿಂದ ಕೋಲಾಹಲಕಾರಿ ವರದಿ ಬಹಿರಂಗ

ವಾರ್ತಾಭಾರತಿವಾರ್ತಾಭಾರತಿ29 Jan 2017 8:58 PM IST
share
ಜ.ಕಾರ್ಯಪ್ಪ  ಹತ್ಯೆಗೆ ಆರೆಸ್ಸೆಸ್ ಸಂಚು ಹೂಡಿತ್ತೇ? : ಸಿಐಎನಿಂದ ಕೋಲಾಹಲಕಾರಿ ವರದಿ ಬಹಿರಂಗ

ಹೊಸದಿಲ್ಲಿ,ಜ.28: ಬಹುತೇಕ ಭಾರತೀಯರನ್ನು ಬೆಚ್ಚಿಬೀಳಿಸುವಂತಹ ಹಾಗೂ ಮೋದಿ ಸರಕಾರಕ್ಕೆ ದೊಡ್ಡ ಮಟ್ಟದಲ್ಲಿ ಮುಜುಗರವನ್ನುಂಟು ಮಾಡುವ ಬೆಳವಣಿಗೆಯೊಂದರಲ್ಲಿ, ಅಮೆರಿಕದ ಕೇಂದ್ರೀಯ ತನಿಖಾ ಸಂಸ್ಥೆ (ಸಿಐಎ) ಬಿಡುಗಡೆಗೊಳಿಸಿದ ವರದಿಯೊಂದು ದೇಶದ ಪ್ರಪ್ರಥಮ ಸೇನಾ ವರಿಷ್ಠ ಜ. ಕೆ.ಎಂ. ಕಾರ್ಯಪ್ಪ ಅವರ ಹತ್ಯೆಗೆ ಸಂಚು ರೂಪಿಸುವಂತೆ ಆರೆಸ್ಸೆಸ್ ಉತ್ತರ ಭಾರತದ ಸೇನಾಧಿಕಾರಿಗಳನ್ನು ಪ್ರಚೋದಿಸುತ್ತು ಎಂಬುದನ್ನು ಬಹಿರಂಗಪಡಿಸಿದೆ.

   ಭಾರತೀಯ ಸೇನೆಯ ಅಧಿಕಾರಿಗಳಲ್ಲಿ ಒಡಕು ಎಂಬ ಶಿರೋನಾಮೆಯ ಈ ವರದಿಯನ್ನು ಸಿಐಎ 1950, ಜೂನ್ 12ರಂದು ಸಲ್ಲಿಸಿತ್ತು. ಭಾರತೀಯ ಸೇನಾಪಡೆಯ ವರಿಷ್ಠರಾದ ಜನರಲ್ ಕಾರ್ಯಪ್ಪ  ಅವರ ಹತ್ಯೆಯ ಪ್ರಯತ್ನವನ್ನು, ಅವರು ಇತ್ತೀಚೆಗೆ (1950ರ ಆರಂಭದಲ್ಲಿ) ಪೂರ್ವ ಪಂಜಾಬ್‌ನಲ್ಲಿ ಪರಿಶೀಲನೆಗೆ ತೆರಳಿದ್ದ ಸಂದರ್ಭದಲ್ಲಿ ನಡೆಸಲಾಗಿತ್ತು. ಈ ಸಂಚಿಗೆ ಸಂಬಂಧಿಸಿ ಆರು ಮಂದಿಗೆ ಮರಣದಂಡನೆಯನ್ನು ವಿಧಿಸಲಾಗಿತ್ತು. ಈ ಸಂಚಿನಲ್ಲಿ ಹಲವಾರು ಉನ್ನತ ಮಟ್ಟದ ಸೇನಾಧಿಕಾರಿಗಳು ಶಾಮೀಲಾಗಿದ್ದರು’’ ಸಿಐಎ ತನ್ನ ವರದಿಯಲ್ಲಿ ತಿಳಿಸಿದೆ.

 ‘‘ದಕ್ಷಿಣ ಭಾರತದವರಾದ ಜನರಲ್ ಕಾರ್ಯಪ್ಪ  ಅವರನ್ನು ಭಾರತೀಯ ಸೇನೆಯ ಸಿಖ್ಖ್ ಅಧಿಕಾರಿಗಳು ದ್ವೇಷಿಸುತ್ತಿದ್ದರು. ಕಾರಿಯಪ್ಪ ವಿರುದ್ಧ ಭಿನ್ನಾಭಿಪ್ರಾಯಗಳನ್ನು ಹರಡುವಂತೆ ಆರೆಸ್ಸೆಸ್ ಕೆಲವು ವಿಶ್ವಾಸಘಾತುಕ ಹಾಗೂ ಕರ್ತವ್ಯನಿಷ್ಠೆರಹಿತ ಸಿಖ್ಖ್ ಸೇನಾಧಿಕಾರಿಗಳ ಮನವೊಲಿಸಿತ್ತು. ಉತ್ತರ-ದಕ್ಷಿಣ ಭಾರತೀಯರೆಂಬ ಸೇನಾಧಿಕಾರಿಗಳ ನಡುವೆ ಇರುವ ಒಡಕನ್ನು ಆರೆಸ್ಸೆಸ್ ಬಂಡವಾಳ ಮಾಡಹೊರಟಿತು. ತಿರುವಾಂಕೂರು, ಮಹಾರಾಷ್ಟ್ರ ಹಾಗೂ ಮದ್ರಾಸ್‌ಗಳ ಅಧಿಕಾರಿಗಳು ಜನರಲ್ ಕಾರಿಯಪ್ಪ ಅವರಿಗೆ ನಿಷ್ಠರಾಗಿದ್ದರು ಎಂದು ವರದಿ ತಿಳಿಸಿದೆ.

    ಜನರಲ್ ಕಾರ್ಯಪ್ಪ  ಸೂಚಿಸಿದಂತೆ ಭಾರತವು ತಾತ್ಕಾಲಿಕವಾಗಿ ಸೇನಾಡಳಿತದಡಿಗೆ ಬರಬೇಕೆಂದು ಜನರಲ್ ಕಾರ್ಯಪ್ಪ 1965ರಲ್ಲಿ ಸಲಹೆ ನೀಡಿದ್ದರು. ಆಗ ಕಾರಿಯಪ್ಪ ಅವರು ಸೇನಾ ವರಿಷ್ಠ ಹುದ್ದೆಯಿಂದ ನಿವೃತ್ತರಾಗಿ ಫೀಲ್ಡ್‌ಮಾರ್ಶಲ್ ಪದವಿಯನ್ನು ಆಲಂಕರಿಸಿದ್ದರು. ಭಾರತದಲ್ಲಿ ಅಲ್ಪಾವಧಿಗೆ ಸೇನಾಡಳಿತವನ್ನು ಹೇರಿದಲ್ಲಿ ಭಾರತವು ಕಮ್ಯೂನಿಸ್ಟ್ ಬೆದರಿಕೆಯನ್ನು ಎದುರಿಸಲು ಹಾಗೂ ಪ್ರಾದೇಶಿಕ ತೊಂದರೆಗಳನ್ನು ನಿಭಾಯಿಸಲು ನೆರವಾಗಲಿದೆಯೆಂದು ಕಾರಿಯಪ್ಪ ಹೇಳಿರುವುದನ್ನು ಬ್ಲಿಟ್ಜ್ ಪತ್ರಿಕೆಯು ವರದಿಯೊಂದರಲ್ಲಿ ಪ್ರಕಟಿಸಿದ್ದನ್ನು ಸಿಐಎ ಉಲ್ಲೇಖಿಸಿದೆ. 1950ರಲ್ಲಿ ಪಂಜಾಬ್‌ನಲ್ಲಿ ತನ್ನ ಸಹದ್ಯೋಗಿ ಅಧಿಕಾರಿಗಳು ನಡೆಸಿದ ಹತ್ಯೆ ಸಂಚಿನಿಂದ ಪ್ರಭಾವಿತರಾಗಿ ಅವರು ಈ ಹೇಳಿಕೆ ನೀಡಿದ್ದಿರಬಹುದೆಂದು ಸಿಐಎ ತನ್ನ ವರದಿಯಲಿ ಹೇಳಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X