Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. *ಯಡಿಯೂರಪ್ಪನವರೇ ಮಂದಿನ ಮುಖ್ಯಮಂತ್ರಿ

*ಯಡಿಯೂರಪ್ಪನವರೇ ಮಂದಿನ ಮುಖ್ಯಮಂತ್ರಿ

ಪಿ.ಎ.ರೈಪಿ.ಎ.ರೈ30 Jan 2017 12:14 AM IST
share
*ಯಡಿಯೂರಪ್ಪನವರೇ ಮಂದಿನ ಮುಖ್ಯಮಂತ್ರಿ

  *ಯಡಿಯೂರಪ್ಪನವರೇ ಮಂದಿನ ಮುಖ್ಯಮಂತ್ರಿ
-ಈಶ್ವರಪ್ಪ, ಬಿಜೆಪಿ ನಾಯಕ
 ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎನ್ನುವುದು ಅಷ್ಟರಮಟ್ಟಿಗೆ ಮನದಟ್ಟಾಗಿರಬೇಕು.

------------------------------
  ಚಪ್ಪಲಿ ಕೈಗೆತ್ತಿಕೊಳ್ಳುವುದು ಸಾಹಿತಿಗಳ ಸಂಸ್ಕೃತಿಯಲ್ಲ್ಲ
- ಗಿರಡ್ಡಿ ಗೋವಿಂದರಾಜು, ಸಾಹಿತಿ.
  ಇನ್ನೊಬ್ಬರ ಚಪ್ಪಲಿಯನ್ನು ತಮ್ಮ ತಲೆಯ ಮೇಲಿಟ್ಟುಕೊಳ್ಳುವುದೇ ಸದ್ಯಕ್ಕೆ ಸಾಹಿತಿಗಳ ಸಂಸ್ಕೃತಿ ಎಂದು ಬಿಂಬಿಸಲು ಹೊರಟಂತಿದೆ.

------------------------------
   ಕಂಬಳ ಉಳಿಸಲು ಜೈಲಿಗೆ ಹೋಗಲೂ ಸಿದ್ಧ್ದ
-ಅಭಯಚಂದ್ರ ಜೈನ್, ಶಾಸಕ
 ಕಂಬಳದ ಕೋಣಗಳ ಜೊತೆಗೇ ಹೋದರೆ ಅನುಕೂಲ.

------------------------------
   ಕೆ.ಎಸ್.ಈಶ್ವರಪ್ಪ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ
-ಎಚ್.ಡಿ.ಕುಮಾರ ಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ
  ಜೆಡಿಎಸ್‌ನಲ್ಲಿ ಅಂತಹ ನಿಷ್ಠಾವಂತ ಕಾರ್ಯಕರ್ತರಿಲ್ಲದೇ ಇರುವ ಬಗ್ಗೆ ಅಸಮಾಧಾನವೇ?
------------------------------
   ಕಲ್ಲು ಎಸೆದರೆ ಮಾವಿನಕಾಯಿ ಉದುರುವುದಿಲ್ಲ

  -ಡಿ.ವಿ.ಸದಾನಂದ ಗೌಡ, ಕೇಂದ್ರ ಸಚಿವ

ಬಹುಶಃ ಮಂತ್ರದಲ್ಲೇ ಮಾವಿನ ಕಾಯಿ ಉದುರಿಸುವ ಜಾಣರಿರಬೇಕು.

------------------------------
   ಮೋದಿಯನ್ನು ಟೀಕಿಸುವುದರಿಂದ ಏನೂ ಸಿಗಲ್ಲ
-ಬಾಬಾರಾಮ ದೇವ್, ಯೋಗಗುರು
  ಹಳೆಯ ನೋಟುಗಳಂತೂ ಮರಳುವುದಿಲ್ಲ.
------------------------------
   ಹಿಂಸಾರಹಿತವಾದ ಕಂಬಳಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ
-ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ
  ಉಡುಪಿಯಲ್ಲಿ ನಡೆಯುತ್ತಿರುವ ಮನುಷ್ಯ ಹಿಂಸೆಗಳ ಬಗ್ಗೆ ತಮ್ಮ ಅಭಿಪ್ರಾಯ ಇನ್ನೂ ಹೇಳಿಲ್ಲ.

------------------------------

   ಕಾನೂನಿಂದಲೇ ಎಲ್ಲವನ್ನೂ ಮಾಡಲಾಗದು
-ಯು.ಟಿ.ಖಾದರ್, ಸಚಿವ
  ಅಂದರೆ ಕೆಲವೊಮ್ಮೆ ಕಾನೂನಿನ ಜೊತೆಗೆ ದುಡ್ಡೂ ಅಗತ್ಯ ಎಂಬ ಸಂದೇಶವೇ?

  ಯಡಿಯೂರಪ್ಪ ಹಾಗೂ ಈಶ್ವರಪ್ಪ ಇಬ್ಬರೂ ಜೋಕರ್‌ಗಳು
-ಬಸವರಾಜ ರಾಯರೆಡ್ಡಿ, ಸಚಿವ
ಸಿಎಂ ಇಬ್ರಾಹೀಂ ಅವರ ಹೆಸರು ಉಲ್ಲೇಖಿಸದೇ ಇರುವುದಕ್ಕೆ ಅವರಿಗೆ ಸಿಟ್ಟಾಗಿದೆಯಂತೆ.

------------------------------
  ಮೀಸಲಾತಿ ಬೇಡವೇ ಬೇಡ ಎನ್ನುವವರ ಕೈ ಕತ್ತರಿಸಬೇಕು
-ಶಿವರಾಜ್ ತಂಗಡಗಿ, ಶಾಸಕ
  ಮೊದಲು ಮೀಸಲಾತಿ ಫಲಾನುಭವಿಗಳು ತಮ್ಮ ಹಕ್ಕುಗಳಿಗಾಗಿ ಹೋರಾಡುವುದನ್ನು ಕಲಿಯಬೇಕು.

------------------------------
  ದೇವರ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕೇರಳ ರಾಕ್ಷಸರ ರಾಜ್ಯವಾಗುತ್ತಿದೆ
-ದತ್ತಾತ್ರೇಯ ಹೊಸಬಾಳೆ, ಆರೆಸ್ಸೆಸ್ ನಾಯಕ
ಹೌದು, ಬಿಜೆಪಿಯ ಮೊತ್ತ ಮೊದಲ ಶಾಸಕನೊಬ್ಬ ಆಯ್ಕೆಯಾದ ಪರಿಣಾಮ ಇರಬೇಕು.

------------------------------
   ಮುಂದೊಂದು ದಿನ ಕಸಾಯಿಖಾನೆಗಳು ಗೋಶಾಲೆಗಳಾಗಲಿವೆ
- ರಾಘವೇಶ್ವರ ಸ್ವಾಮೀಜಿ, ರಾಮಚಂದ್ರಾಪುರ ಮಠ
ಅಂದರೆ ಹೊರಗೆ ಗೋಶಾಲೆ ಫಲಕ, ಒಳಗೆ ಕಸಾಯಿಖಾನೆ.

------------------------------
  ಉ.ಪ. ಮುಖ್ಯಮಂತ್ರಿ ಅಖಿಲೇಶ್ ಯಾದವ್ ಭ್ರಷ್ಟರು ಮತ್ತು ಕ್ರಿಮಿನಲ್‌ಗಳನ್ನು ಪೋಷಿಸುತ್ತಿದ್ದಾರೆ

  -ಕೇಶವ ಪ್ರಸಾದ್ ವೌರ್ಯ, ಉ.ಪ್ರ ಬಿಜೆಪಿ ಅಧ್ಯಕ್ಷ

ಇಲ್ಲದೇ ಇದ್ದರೆ ಸಂಘಪರಿವಾರ ಆ ರಾಜ್ಯದಲ್ಲಿ ಈ ಮಟ್ಟಿಗೆ ಮೆರೆಯುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ.
------------------------------
  ಬಿಎಸ್‌ವೈ-ಈಶ್ವರಪ್ಪ ನಡುವೆ ನಾನು ಹುಳಿ ಹಿಂಡಿಲ್ಲ
-ಎಂ.ಬಿ.ಬಾನು ಪ್ರಕಾಶ್, ವಿಧಾನ ಪರಿಷತ್ ಸದಸ್ಯ
  ಹುಳಿ ಹಿಂಡುವುದಕ್ಕೆ ಅಲ್ಲಿ ಹಾಲಾದರೂ ಎಲ್ಲಿದೇ?

 ಅಧಿಕಾರ ನಮಗೆ ಅಭಿವೃದ್ಧ್ದಿಯ ಮಾರ್ಗ ಮಾತ್ರ
-ದೇವೇಂದ್ರ ಫಡ್ನವೀಸ್, ಮಹಾರಾಷ್ಟ್ರ ಮಖ್ಯಮಂತ್ರಿ
  ಯಾರ ಅಭಿವೃದ್ಧಿ ಎನ್ನುವುದು ಪ್ರಶ್ನೆ.
------------------------------
  ಯುಗಾದಿ ನಂತರ ಕಾಂಗ್ರೆಸ್‌ಗೆ ಒಳ್ಳೆಯ ದಿನ -ಡಿ.ಕೆ.ಶಿವಕುಮಾರ್, ಸಚಿವ
  ನೀವೇನಾದರೂ ರಾಜೀನಾಮೆ ನೀಡುವ ಸಾಧ್ಯತೆಗಳಿವೆಯೇ?
------------------------------

 ಗಡಿ ಇಲ್ಲದ ದೇಶ ದೇಶವೇ ಅಲ್ಲ
-ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ
  ಸದ್ಯಕ್ಕೆ ಅಮೆರಿಕ ಅಧ್ಯಕ್ಷರಿಗೆ ಮತಿ ಇಲ್ಲ ಎನ್ನುವುದೇ ಎಲ್ಲರ ಆತಂಕ.

------------------------------

  ಐಟಿ ದಾಳಿ ನಡೆದಾಕ್ಷಣ ಅಪರಾಧಿಗಳಲ್ಲ

-ಕೆ.ಜೆ.ಜಾರ್ಜ್, ಸಚಿವ

ಆರೋಪಿಗಳೆಂದಾದರೂ ಕರೆಯಲು ಅಪ್ಪಣೆ ಕೊಡಿ.

------------------------------
  ನಾನು ಮಾತನಾಡುವ ವ್ಯಕ್ತಿಯಲ್ಲ, ಕೆಲಸ ಮಾಡುವವನು
- ವಿಶ್ವನಾಥ ಶೆಟ್ಟಿ, ಲೇಕಾಯುಕ್ತ
  ಯಾರ ಪರವಾಗಿ ಎಂಬ ಅನುಮಾನವೂ ಜನರಲ್ಲಿ ಇದೆ.
------------------------------
  ಕಾನೂನು ಬೇಕಾದರೂ ಮುರಿಯಬಹುದು, ಸಂಪ್ರದಾಯ, ಸಂಸ್ಕೃತಿ ಮುರಿಯಲು ಸಾಧ್ಯವಿಲ್ಲ
-ಯು.ಟಿ. ಖಾದರ್, ಸಚಿವ
  ಸಂಪ್ರದಾಯ, ಸಂಸ್ಕೃತಿ ಉಳಿಸಲು ಕಾನೂನನ್ನು ಮುರಿಯಿರಿ ಎಂದು ಕರೆ ನೀಡುತ್ತಿದ್ದೀರಾ?
------------------------------
   ಬಿಜೆಪಿ ಜೊತೆ 25 ವರ್ಷಗಳ ಮೈತ್ರಿ ವ್ಯರ್ಥ
-ಶಿವಸೇನೆ
  ಸಂಗ್ರಹಿಸಿಟ್ಟ ಸಂಪತ್ತೆಲ್ಲ ನೋಟು ನಿಷೇಧದಿಂದಾಗಿ ವ್ಯರ್ಥವಾಯಿತೇ?
------------------------------
  ಭಾರತದಲ್ಲಿ ಪ್ರಜಾಪ್ರಭುತ್ವ ಬಲಿಷ್ಠ
-ರಮಾನಾಥ ರೈ, ಸಚಿವ
  ದೇಹದ ತೂಕ ಹೆಚ್ಚಾದಷ್ಟು ಬಲಿಷ್ಠರಾಗುತ್ತಾರೆ ಎಂದು ನಂಬಿಕೆಯ ಮೇಲೆ ಈ ಹೇಳಿಕೆ.
--------------------------------------------

share
ಪಿ.ಎ.ರೈ
ಪಿ.ಎ.ರೈ
Next Story
X