Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ನಾನು ಅಮೇರಿಕಕ್ಕೆ ಬಂದಿದ್ದು ನಿರಾಶ್ರಿತ...

ನಾನು ಅಮೇರಿಕಕ್ಕೆ ಬಂದಿದ್ದು ನಿರಾಶ್ರಿತ ವಲಸಿಗನಾಗಿ: ಗೂಗಲ್ ಸಹಸ್ಥಾಪಕ ಬ್ರಿನ್

ವಾರ್ತಾಭಾರತಿವಾರ್ತಾಭಾರತಿ1 Feb 2017 1:14 PM IST
share
ನಾನು ಅಮೇರಿಕಕ್ಕೆ ಬಂದಿದ್ದು ನಿರಾಶ್ರಿತ ವಲಸಿಗನಾಗಿ: ಗೂಗಲ್ ಸಹಸ್ಥಾಪಕ ಬ್ರಿನ್

ವಾಷಿಂಗ್ಟನ್, ಫೆ.1: ''ನಾನು ಆರು ವರ್ಷದವನಿರುವಾಗ ನನ್ನ ಕುಟುಂಬದೊಂದಿಗೆ ನಿರಾಶ್ರಿತ ವಲಸಿಗನಾಗಿ ಅಮೇರಿಕಕ್ಕೆ ಬಂದಿದ್ದೆ'' ಎಂದು ಸೋಮವಾರ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿವಾದಿತ ವಲಸಿಗರ ನಿಷೇಧ ನಿರ್ಧಾರವನ್ನು ವಿರೋಧಿಸಿ ರಸ್ತೆಗಿಳಿದು ಪ್ರತಿಭಟಿಸಿದ ಗೂಗಲ್ ಕಂಪೆನಿಯ ಸುಮಾರು 2000 ಉದ್ಯೋಗಿಗಳನ್ನುದ್ದೇಶಿಸಿ ಮಾತನಾಡುತ್ತಾ ಗೂಗಲ್ ಸಹಸ್ಥಾಪಕ ಸರ್ಗೆ ಬ್ರಿನ್ ಹೇಳಿದರು.

''ಆಗ ಅಮೇರಿಕಾದ ಅತ್ಯಂತ ದೊಡ್ಡ ವೈರಿಯಾಗಿದ್ದ ಸೋವಿಯತ್ ಯೂನಿಯನ್ನಿನಿಂದ ನನ್ನ ಕುಟುಂಬ ಇಲ್ಲಿಗೆ ಬಂದಿತ್ತು. ಆಗ ಕಷ್ಟಕರ ಸನ್ನಿವೇಶವಿತ್ತು. ಶೀತಲ ಸಮರದ ಆ ದಿನಗಳಲ್ಲಿಯೂ ಅಮೆರಿಕಾ ನನ್ನ ಹಾಗೂ ನನ್ನ ಕುಟುಂಬವನ್ನು ನಿರಾಶ್ರಿತರಾಗಿ ತನ್ನಲ್ಲಿ ಸೇರಿಸಿಕೊಂಡಿತ್ತು,'' ಎಂದು ಅವರು ನೆನಪಿಸಿಕೊಂಡಿದ್ದಾರೆ.

''ಆ ದಿನಗಳಲ್ಲಿ ನಿರಾಶ್ರಿತರನ್ನು ಬರಮಾಡಿಕೊಳ್ಳುವುದರಲ್ಲಿ ಅಪಾಯವಿತ್ತು. ಆವರು ಗೂಢಚಾರಿಕೆ ನಡೆಸಬಹುದಾಗಿತ್ತು, ಅಣು ರಹಸ್ಯಗಳನ್ನು ತಿಳಿಯಬಹುದಾಗಿತ್ತು. ಇಂತಹ ಅನೇಕ ಪ್ರಕರಣಗಳೂ ನಡೆದಿದ್ದವು. ಇಂದು ನಾವು ಎದುರಿಸುತ್ತಿರುವ ಉಗ್ರವಾದ ಬೆದರಿಕೆಗಳಿಗಿಂತಲೂ ಹಿಂದಿನ ಸಮಸ್ಯೆಗಳುಗಂಭೀರವಾಗಿದ್ದವು. ಆದರೂ ನಮ್ಮಂಥವರನ್ನು ಸ್ವಾಗತಿಸುವಲ್ಲಿ ಈ ದೇಶ ಧೈರ್ಯ ತೋರಿತ್ತು. ಆ ದಿನ ನಮಗೆ ಈ ದೇಶಕ್ಕೆ ಪ್ರವೇಶವಿಲ್ಲದೇ ಹೋಗಿದ್ದರೆ, ಇಂದು ನಾನೇನಾಗಿದ್ದೆನೋ ಅದಾಗುತ್ತಿರಲಿಲ್ಲ,''ಎಂದು ಅವರು ಭಾವಪರವಶರಾಗಿ ನುಡಿದರು.
ಈಗಾಗಲೇ ಟ್ರಂಪ್ ನೀತಿಯನ್ನು ಟೀಕಿಸಿರುವ ಗೂಗಲ್ ಸಿಇಒ ಭಾರತೀಯ ಮೂಲದ ಸುಂದರ್ ಪಿಚೈ ಕೂಡ ಉದ್ಯೋಗಿಗಳನ್ನುದ್ದೇಶಿಸಿ ಮಾತನಾಡಿದ್ದರು.

ಸಭೆಯ ಪ್ರಧಾನ ಭಾಷಣವನ್ನು ಗೂಗಲ್ ಪ್ರಾಡಕ್ಟ್ ಮ್ಯಾನೇಜರ್‌ಹಾಗೂ ಹಾರ್ವರ್ಡ್ ಬಿಸಿನೆಸ್ ಸ್ಕೂಲ್ ಹಳೆ ವಿದ್ಯಾರ್ಥಿನಿ ಸೋಫಿ ಎಸ್ಮಾಯಿಲ್ಝಡೇಹ್ ಅವರು ನೀಡಿದರು. ಇರಾನ್ ಮೂಲದ ಕೆನಡಿಯನ್ ನಾಗರಿಕಳಾಗಿರುವ ಈಕೆ ಅಮೆರಿಕಾದಲ್ಲಿ ಕಳೆದ 15 ವರ್ಷಗಳಿಂದ ವಾಸಿಸುತ್ತಿದ್ದಾರೆ. ಟ್ರಂಪ್ ಆದೇಶ ಹೊರಬಿದ್ದಾಗ ಸ್ವಿಝರ್ಲೆಂಡಿನಲ್ಲಿದ್ದ ಆಕೆಯನ್ನು ಫೆಡರಲ್ ಕೋರ್ಟ್ ಟ್ರಂಪ್ ಆದೇಶಕ್ಕೆ ತುರ್ತು ತಡೆ ಹೇರಿದ ಸಂದರ್ಭ ಕೂಡಲೇ ಅಮೆರಿಕಾಕ್ಕೆ ಹಿಂದಕ್ಕೆ ಕರೆತರಲಾಗಿತ್ತು. ಟ್ರಂಪ್ ಆದೇಶದಿಂದ ಆಕೆಗೆ ಕಷ್ಟ ಎದುರಾಗಲಿದೆಯೇ ಎಂಬುದು ತಿಳಿದು ಬಂದಿಲ್ಲ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X