ಮಂಗಳೂರು, ಫೆ.8: ಎತ್ತಿನಹೊಳೆ ಯೋಜನೆಯ ವಿರುದ್ಧ ಮತ್ತು ನೇತ್ರಾವತಿ ನದಿ ಸಂರಕ್ಷಣೆಗಾಗಿ ೆ.10ರಂದು ದ.ಕ.ಜಿಲ್ಲಾಕಾರಿ ಕಚೇರಿ ಮುಂದೆ ಸಂಸದ ನಳಿನ್ ಕುಮಾರ್ ಕಟೀಲು ನೇತೃತ್ವದಲ್ಲಿ ನಡೆಯುವ ಆಮರಣಾಂತ ಉಪವಾಸ ಧರಣಿಗೆ ಟೀಮ್ ಆರ್ಡಿಎಕ್ಸ್ ಗ್ರೂಪ್ ಬೆಂಬಲ ವ್ಯಕ್ತಪಡಿಸಿದೆ ಎಂದು ಪ್ರಕಟನೆ ತಿಳಿಸಿದೆ.
ಮಂಗಳೂರು, ಫೆ.8: ಎತ್ತಿನಹೊಳೆ ಯೋಜನೆಯ ವಿರುದ್ಧ ಮತ್ತು ನೇತ್ರಾವತಿ ನದಿ ಸಂರಕ್ಷಣೆಗಾಗಿ ೆ.10ರಂದು ದ.ಕ.ಜಿಲ್ಲಾಕಾರಿ ಕಚೇರಿ ಮುಂದೆ ಸಂಸದ ನಳಿನ್ ಕುಮಾರ್ ಕಟೀಲು ನೇತೃತ್ವದಲ್ಲಿ ನಡೆಯುವ ಆಮರಣಾಂತ ಉಪವಾಸ ಧರಣಿಗೆ ಟೀಮ್ ಆರ್ಡಿಎಕ್ಸ್ ಗ್ರೂಪ್ ಬೆಂಬಲ ವ್ಯಕ್ತಪಡಿಸಿದೆ ಎಂದು ಪ್ರಕಟನೆ ತಿಳಿಸಿದೆ.