Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ದುಬೈಯ ಮರುಭೂಮಿಯಲ್ಲಿ ಮಾದರಿ ಕೃಷಿಕ...

ದುಬೈಯ ಮರುಭೂಮಿಯಲ್ಲಿ ಮಾದರಿ ಕೃಷಿಕ ಅಬ್ದುಲ್ ಶುಕೂರ್ !

ನಿಚ್ಚು ನಿಸಾರ್ನಿಚ್ಚು ನಿಸಾರ್11 Feb 2017 4:33 PM IST
share
ದುಬೈಯ ಮರುಭೂಮಿಯಲ್ಲಿ ಮಾದರಿ ಕೃಷಿಕ ಅಬ್ದುಲ್ ಶುಕೂರ್ !

ನಿನ್ನೆ ಶುಕ್ರವಾರ ಬಿಡುವಿದ್ದ ಕಾರಣ,ಸಹೊದ್ಯೋಗಿ ಸ್ನೇಹಿತ ಅಶ್ರಫ್ಕಾ ಅವರ ಸ್ನೇಹಿತನ ಮನೆಗೆ ಹೋಗಿ ಬರುವ ಅಂತ ತಿಳಿಸಿದ್ದರು.ಅಂತೆಯೇ ಜುಮಾ ಮುಗಿಸಿ ಊಟ ಆದ ಬಳಿಕ ನಾನು,ಅಶ್ರಫ್ ಹಾಗೂ ಅಬೂಬಕ್ಕರ್ ಕಾರಿನಲ್ಲಿ ಶಾರ್ಜದಿಂದ ದುಬೈ ಕಡೆ ಹೊರಟೆವು.ಸ್ವಲ್ಪದರಲ್ಲೇ ಕಾರು ಅಶ್ರಫ್ಕಾ ಅವರ ಸ್ನೇಹಿತನ ವಿಲ್ಲಾದ ಮುಂದೆ ನಿಂತಿತು.

“ಎಲೆತ್ತಿಲ್ ವಿಲ್ಲಾ” ಎಂದು ವಿಲ್ಲಾದ ಹೊರಗೆ ಬೋರ್ಡು ನೇತಾಡುತ್ತಿತ್ತು,ವಿಲ್ಲಾದ ಹೆಸರೇ ನನ್ನನು ಒಂಥರಾ ಆಕರ್ಷಿಸಿತು.ಆದರೆ ಹೆಸರಿನ ನಿಜವಾದ ಅರ್ಥ ವಿಲ್ಲಾದ ಒಳಗೆ ಕಾಲಿಟ್ಟಾಗಲೆ ಗೊತ್ತಾಗಿದ್ದು...ಒಂದು ಕ್ಷಣ ದುಬೈಯಲ್ಲಿ ಇರುವುದನ್ನೇ ಮರೆತುಬಿಟ್ಟೆ.ಹೌದು ವಿಲ್ಲಾದ ಒಳಗೆ ಸುಂದರವಾದ ತೋಟ...ಮರುಭೂಮಿಯಲ್ಲಿ ಇಂತಹ ಒಂದು ಅದ್ಭುತ ತೋಟವನ್ನು ನೋಡಿದರೆ ಯಾರಿಗೆ ತಾನೇ ಖುಷಿಯಾಗದೆ ಇರಲು ಸಾಧ್ಯ ಹೇಳಿ,

ಇವರ ಹೆಸರು ಅಬ್ದುಲ್ ಶುಕೂರ್,ಕ್ಯಾಲಿಕಟ್ ನ ಕೊಡುವಲ್ಲಿ ಸ್ವದೇಶಿ.ದುಬೈ ಯ ಖಾಸಗಿ ಕಂಪೆನಿಯಲ್ಲಿ ಉದ್ಯೋಗ..ಇವರ ಬಗ್ಗೆ ಬರೆಯಲು ಕಾರಣ,ನಾವು ಊರಿನಲ್ಲಿ ಹಲವಾರು ವ್ಯವಸ್ಥೆ (ಮಣ್ಣು,ಮಳೆ) ಹಾಗೂ ಪೂರಕವಾದ ವಾತಾವರಣವಿದ್ದರೂ ಈಗಿನ ಆಧುನಿಕ ಜೀವನಕ್ಕೆ ಒಗ್ಗಿಕೊಂಡು ಇಂತಹ ತೋಟ,ಗಿಡಗಳನ್ನು ಬೆಳೆಸುವುದೇ ಮರೆತುಬಿಟ್ಟಿದ್ದೇವೆ.ನಮ್ಮ ಹಿರಿಯರು ಕೆಲವು ಬೆಳೆಗಳನ್ನು ಬೆಳೆಸುತ್ತಾ ಇದ್ದರೂ ಈಗ ಕಾಣಲು ಅಪರೂಪವಾಗಿದೆ.ಇಂಥಹ ಸನ್ನಿವೇಶದಲ್ಲಿ ದೂರದ ದುಬೈಯಲ್ಲಿ ಉದ್ಯೋಗಕ್ಕಾಗಿ ಬಂದ ಸಂಧರ್ಭದಲ್ಲಿ,ಬಿಡುವಿಲ್ಲದ ಸಮಯದಲ್ಲಿ,ಮಣ್ಣು ಮಳೆ ಇಲ್ಲದ ಮರುಭೂಮಿಯಲ್ಲಿ ಇಂಥಹ ಒಂದು ಸುಂದರವಾದ ತೋಟವನ್ನು ಸೃಷ್ಟಿ ಮಾಡಿರುವುದು ನಿಜಕ್ಕೂ ಅದ್ಭುತ.ಊರಿನಲ್ಲಿ ಬೇಕಾದಷ್ಟು ಫಲವತ್ತಾದ ಮಣ್ಣು ಇದ್ದರೂ ಕೃಷಿ ಮಾಡುವುದನ್ನು ಮರೆತ ನಾವು,ಈ ಮರುಭೂಮಿಯಲ್ಲಿ ಮಣ್ಣನ್ನು ಕ್ರಯಕ್ಕೆ ಖರೀದಿಸಿ ಇಂಥಹ ಸುಂದರವಾದ ತೋಟವನ್ನು ನಿರ್ಮಿಸಿರುವ ಅಬ್ದುಲ್ ಶುಕೂರ್ ಅವರನನ್ನು ಶ್ಲಾಘಿಸಲೇಬೇಕು.
ಸೋರೆಕಾಯಿ,ಬದನೇಕಾಯಿ,ಬೆಂಡೆಕಾಯಿ,ಕ್ಯಾಬೇಜ್,ಹೊಕೋಸು,ಕಾಯಿಮೆಣಸು,ಕುಂಬಳಕಾಯಿ,ಪಾಲಕ್ ಸೊಪ್ಪು,ಪುದಿನ ಸೊಪ್ಪು,ಕರಿಬೇವಿನ ಎಲೆ,ಟೊಮ್ಯಾಟೋ,ಪಪ್ಪಾಯ ಹೀಗೆ ಹಲವಾರು ಬಗೆಯ ತರಕಾರಿಗಳು,ಹಲವಾರು ಬಗೆಯ ಔಷಧಿ ಗಿಡಗಳು,ಹೂಗಿಡಗಳು ಹೀಗೆ ನೋಡುಗರ ಕಣ್ಣು ಸಾಲದು.

ಮೊಲ,ಕೋಳಿ,ಕಾಡುಕೋಳಿ,ನಾಡಕೋಳಿ,ಬಾತುಕೋಳಿಗಳ ಫಾರ್ಮ್ ಕೂಡ ನಿರ್ಮಿಸಿದ್ದಾರೆ.ಈ ಬಗ್ಗೆ ಮಲಯಾಳಂ ನ ಹಲವಾರು ಪ್ರತಿಷ್ಠಿತ ವಾಹಿನಿಯಲ್ಲಿ,ಪತ್ರಿಕೆಯಲ್ಲಿ ಕೂಡ ವರದಿ ಬಂದಿದೆ.ಹಲವಾರು ಪ್ರಶಸ್ತಿ ಕೂಡ ಶ್ರೀಯುತರಿಗೆ ಲಭಿಸಿದೆ.ಅಲ್ಲದೇ ಪ್ರತೀ ಶುಕ್ರವಾರ ಹಲವಾರು ಮಂದಿ ಈ ಸುಂದರ ತೋಟವನ್ನು ನೋಡಲು ಆಗಮಿಸುತ್ತಾರೆ.ಕಾಣಲು ಬಂದ ಅತಿಥಿಗಳಿಗೆ ಬಹಳ ಖುಷಿಯಿಂದ ಎಲ್ಲವನ್ನೂ ತೋರಿಸಿ,ಔಷಧಿ  ಗಿಡಗಳ ಉಪಯೋಗ ಗಳನ್ನು ಸವಿಸ್ತಾರವಾಗಿ ವಿವರಿಸಿಕೊಡುತ್ತಾರೆ.ದುಬೈ ಹತ್ತಿರದಲ್ಲಿರುವ ಸ್ನೇಹಿತರು ಬಿಡುವಿದ್ದರೆ ಶುಕ್ರವಾರದ ದಿವಸಗಳಲ್ಲಿ ಅಲ್ ನಹ್ದಾ ದಲ್ಲಿರುವ ಈ ಸುಂದರವ ತೋಟವನ್ನು ಒಮ್ಮೆ ಭೇಟಿ ಕೊಟ್ಟು ನೋಡಿ.ಶುಕೂರ್ ರವರ (0503867551)ಈ ದೂರವಾಣಿ ನಂಬರಿಗೆ ಕರೆ ಮಾಡಿ ವಿಚಾರಿಸಿದರೆ ಅವರು ವಾಟ್ಸ್ ಆಪ್ ನಲ್ಲಿ ಲೋಕೇಶನ್ ಕಳುಹಿಸಿಕೊಡುತ್ತಾರೆ.

share
ನಿಚ್ಚು ನಿಸಾರ್
ನಿಚ್ಚು ನಿಸಾರ್
Next Story
X