Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ಅಪಧಮನಿಗಳು ಕೆಂಪಗಿರುವ ಬದಲು...

ಅಪಧಮನಿಗಳು ಕೆಂಪಗಿರುವ ಬದಲು ನೀಲಿಯಾಗಿರುತ್ತವೆ...ಏಕೆ?

ದಿನಕ್ಕೊಂದು ಮಾಹಿತಿ

ವಾರ್ತಾಭಾರತಿವಾರ್ತಾಭಾರತಿ16 Feb 2017 11:32 AM IST
share
ಅಪಧಮನಿಗಳು ಕೆಂಪಗಿರುವ ಬದಲು ನೀಲಿಯಾಗಿರುತ್ತವೆ...ಏಕೆ?

ನಮ್ಮ ಶರೀರದಲ್ಲಿ ಹರಿಯುವ ರಕ್ತದ ಬಣ್ಣ ಕೆಂಪು ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ಅದನ್ನು ಹೊತ್ತೊಯ್ಯುವ ಅಪಧಮನಿಗಳು ಮಾತ್ರ ನೀಲಿಬಣ್ಣದ್ದಾಗಿ ಕಾಣುತ್ತವೆಯಲ್ಲ....ಏಕೆಂದು ಗೊತ್ತೇ..?

ಕೆಂಪು ಬೆಳಕು ಚರ್ಮದೊಳಗೆ ನೀಲಿ ಬೆಳಕಿಗಿಂತ ಹೆಚ್ಚು ಪ್ರವೇಶಿಸುವುದು ಇದಕ್ಕೆ ಕಾರಣವಾಗಿದೆ.

ನಮ ಹೃದಯ ಪಂಪ್‌ನಂತೆ ಕಾರ್ಯ ನಿರ್ವಹಿಸುತ್ತದೆ. ಸದಾ ಕಾಲವೂ ಮಲಿನ ರಕ್ತವನ್ನು ಶುದ್ಧಗೊಳಿಸುತ್ತದೆ. ದೇಹದ ಇತರ ಭಾಗಗಳಿಂದ ಹೃದಯಕ್ಕೆ ಮಲಿನ ರಕ್ತವನ್ನು ಸಾಗಿಸುವ ಅಪಧಮನಿಗಳು ಚರ್ಮದ ಕೆಳಗೇ ಇದ್ದರೆ ದೇಹದ ಇತರ ಭಾಗಗಳಿಗೆ ಹೃದಯದಿಂದ ಶುದ್ಧರಕ್ತವನ್ನು ಸಾಗಿಸುವ ಅಭಿಧಮನಿಗಳು ಚರ್ಮದಿಂದ ದೂರ,ಸ್ವಲ್ಪ ಆಳದಲ್ಲಿರುತ್ತವೆ.

ದೇಹದ ಛೇದನ ಅಥವಾ ಡಿಸೆಕ್ಷನ್ ಸಮಯದಲ್ಲಿ ಅಪಧಮನಿಗಳು ನೀಲಿಬಣ್ಣದಲ್ಲಿ ಕಂಡು ಬರುವುದಿಲ್ಲ. ಹೀಗಾಗಿ ರಕ್ತ ನೀಲಿಬಣ್ಣದ್ದಲ್ಲ ಅಥವಾ ಅದನ್ನು ಸಾಗಿಸುವ ಅಪಧಮನಿಗಳೂ ನೀಲಿ ಬಣ್ಣದ್ದಲ್ಲ. ‘ನೀಲಿ ಅಪಧಮನಿ ’ಚರ್ಮದ ವಿಶಿಷ್ಟ ವಿದ್ಯಮಾನವಾಗಿದೆ.

ಚರ್ಮದಲ್ಲಿಯ ಅಪಧಮನಿಗಳು ನೀಲಿಯಾಗಿ ಕಾಣಲು ಕಾರಣಗಳು: ರಕ್ತ ಮತ್ತು ಚರ್ಮದೊಡನೆ ಬೆಳಕಿನ ಅಂತರ್‌ಕ್ರಿಯೆ ಒಂದಾದರೆ ಇನ್ನೊಂದು ಮಾನಸಿಕತೆಗೆ,ಅಂದರೆ ಬಣ್ಣದ ಅರಿವು ಮೂಡಿಸುವಲ್ಲಿ ನಮ್ಮ ಮಿದುಳು ಮಾಹಿತಿಯನ್ನು ಸಂಸ್ಕರಿಸುವ ಪ್ರಕ್ರಿಯೆಗೆ ಸಂಬಂಧಿಸಿದೆ.
ಇದನ್ನು ತಿಳಿದುಕೊಳ್ಳಲು ಬೆಳಕು ಚರ್ಮದ ಪರಸ್ಪರ ಹೊಂದಿಕೊಂಡಿರುವ ಎರಡು ಪ್ರದೇಶಗಳಿಂದ ಹಿಂದಕ್ಕೆ ಚದುರಿಸಲ್ಪಟ್ಟಿದೆ ಎಂದು ಭಾವಿಸೋಣ.

ಚಿತ್ರದಲ್ಲಿ ತೋರಿಸಿರುವಂತೆ ಪ್ರದೇಶ ‘ಎ ’ಅಪಧಮನಿಯ ಮೇಲಿರುವ ಚರ್ಮವಲ್ಲ ಮತ್ತು ಪ್ರದೇಶ ‘ಬಿ’ ಅಪಧಮನಿಯ ಮೇಲಿನ ಪ್ರದೇಶವಾಗಿದೆ.
‘ಎ’ಪ್ರದೇಶದಲ್ಲಿ ನಿರ್ದಿಷ್ಟ ಪ್ರಮಾಣದ ನೀಲಿ ಬೆಳಕು ಮತ್ತು ಅಷ್ಟೇ ಪ್ರಮಾಣದ ಕೆಂಪು ಬೆಳಕನ್ನು ನಿರ್ಬಂಧಿಸಿದರೆ ಅವು ಸಮ ಪ್ರಮಾಣದಲ್ಲಿ ಹರಡುತ್ತವೆ.

‘ಬಿ’ ಪ್ರದೇಶ ಅಂದರೆ ಅಪಧಮನಿಯ ಮೇಲಿನ ಚರ್ಮದ ಪ್ರದೇಶದಲ್ಲಿಯೂ ಇಷ್ಟೇ ಪ್ರಮಾಣದಲ್ಲಿ ನೀಲಿ ಬೆಳಕು ನಿರ್ಬಂಧಿಸಲ್ಪಟ್ಟಾಗ ಅದು ಅಪಧಮನಿಯನ್ನು ತಲುಪುವಷ್ಟು ಆಳವಾಗಿ ಪ್ರವೇಶಿಸುವುದಿಲ್ಲವಾದ್ದರಿಂದ ಅದರ ಮೇಲೆ ಅಪಧಮನಿಯ ಯಾವದೇ ಪ್ರಮಾಣವಿರುವುದಿಲ್ಲ. ಆದರೆ ಕೆಂಪುಬೆಳಕು ಅಪಧಮನಿಯನ್ನು ತಲುಪುತ್ತದೆ ಮತ್ತು ರಕ್ತದಿಂದ ಭಾಗಶಃ ಹೀರಿಕೊಳ್ಳಲ್ಪಡುತ್ತದೆ. ಹೀಗೆ ಪ್ರದೇಶ ‘ಎ’ಗಿಂತ ಕಡಿಮೆ ಕೆಂಪು ಬೆಳಕು ಪ್ರದೇಶ ‘ಬಿ’ಯಿಂದ ಚದುರುತ್ತದೆ.

ಇದೇ ಕಾರಣದಿಂದ ಪ್ರದೇಶ ‘ಬಿ ’ ಯು ಪ್ರದೇಶ ‘ಎ ’ಗಿಂತ ಹೆಚ್ಚು ನೀಲಿ ಬಣ್ಣವನ್ನು ಹೊಂದಿದೆ ಎಂದು ನಮಗೆ ಭಾಸವಾಗುತ್ತದೆ ಮತ್ತು ‘ಬಿ’ ಪ್ರದೇಶದ ಕೆಳಗಿರುವ ಅಪಧಮನಿ ನೀಲಿ ಬಣ್ಣದ್ದಾಗಿ ನಮಗೆ ತೋರುತ್ತದೆ. ಅಂದರೆ ನಮ್ಮ ಮಿದುಳು ಅಪಧಮನಿಯನ್ನು ‘ನೀಲಿ ’ಯಾಗಿಸುತ್ತದೆ !

ಹೀಗೆ ಚರ್ಮದಲ್ಲಿಯ ಅಪಧಮನಿಗಳು ನೀಲಿಯಾಗಿ ಕಾಣುವದು ಅವು ಚರ್ಮದ ಮೇಲ್ಮೈಗೆ ಎಷ್ಟು ಹತ್ತಿರವಾಗಿವೆ ಎನ್ನುವುದನ್ನು ಮತ್ತು ಬೆಳಕಿನ ಪ್ರತಿಫಲನವನ್ನು ಅವಲಂಬಿಸಿದೆ ಮತ್ತು ಹೀಗೆ ಕಾಣುವುದಕ್ಕೂ ಅವುಗಳಲ್ಲಿ ಹರಿಯು ರಕ್ತದ ಶುದ್ಧತೆಗೂ ಅಶುದ್ಧತೆಗೂ ಯಾವುದೇ ಸಂಬಂಧವಿಲ್ಲ. ನಮಗೆ ಚರ್ಮದ ಮೂಲಕ ಅಭಿಧಮನಿಗಳನ್ನೂ ಕಾಣಲು ಸಾಧ್ಯವಾಗಿದ್ದರೆ ಅವೂ ನೀಲಿ ಬಣ್ಣದ್ದಾಗಿರುತ್ತಿದ್ದವು !

ಮಾಹಿತಿ : MARS Learning Centre, Mangalore. Ph: 9845563943

share
ವಾರ್ತಾಭಾರತಿ
ವಾರ್ತಾಭಾರತಿ
Next Story
X