ಮಂಗಳೂರು: ಫೆಬ್ರವರಿ 20ರಂದು "ಗುರುಗಳ ಗುರು ನಾರಾಯಣ" ತುಳು ಪುಸ್ತಕ ಬಿಡುಗಡೆ
ಮಂಗಳೂರು, ಫೆ.17: ಪೇರೂರು ಜಾರು ಬರೆದಿರುವ "ಗುರುಗಳ ಗುರು ನಾರಾಯಣ" ಎನ್ನುವ ತುಳು ಪುಸ್ತಕವು ಫೆಬ್ರವರಿ 20ರಂದು ಸೋಮವಾರ ಸಂಜೆ 4 ಗಂಟೆಗೆ ಮಂಗಳೂರು ಬಲ್ಮಠದ ಸಹೋದಯ ಹಾಲ್ನಲ್ಲಿ ಬಿಡುಗಡೆಯಾಗಲಿದೆ.
ಜಯ ಸಿ. ಸುವರ್ಣರು ಈ ಪುಸ್ತಕವನ್ನು ಶಾಸಕ ಜೆ. ಆರ್. ಲೋಬೋ, ಡಾ. ಹನಿವಾಲ್ ಕಬ್ರಾಲ್, ನಟ ನವೀನ್ ಡಿ ಪಡೀಲ್, ನವೀನ್ಚಂದ್ರ ಸುವರ್ಣ ಮೊದಲಾದ ಗಣ್ಯರ ಸಮ್ಮುಖದಲ್ಲಿ ಬಿಡುಗಡೆ ಮಾಡಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story