ಸಂದೇಶ ಯಾತ್ರೆ ಸಮಾಪನ
ಮಂಗಳೂರು, ೆ.17: ನಗರದ ನೆಹರೂ ಮೈದಾನದಲ್ಲಿ ೆ.18 ರಂದು ಜರಗಲಿರುವ ಸುನ್ನಿ ಸಂದೇಶ ಮಾಸ ಪತ್ರಿಕೆಯ 15ನೆ ವಾರ್ಷಿಕ ಮಹಾಸಂಭ್ರಮದ ಪ್ರಚಾರಾರ್ಥ ಹಮ್ಮಿಕೊಳ್ಳಲಾಗಿರುವ ಸಂದೇಶ ಯಾತ್ರೆ ಶುಕ್ರವಾರ ಬೆಳಗ್ಗೆ ಮೂಡುಬಿದಿರೆ ಯಿಂದ ಆರಂಭಗೊಂಡಿತು.
ಬಳಿಕ ಈ ಯಾತ್ರೆ ಉಡುಪಿ ಜಿಲ್ಲೆಯ ವಿವಿಧ ಭಾಗಗಳಿಗೆ ಸಂಚರಿಸಿ ಉಡುಪಿ ಜಂಕ್ಷನ್ನಲ್ಲಿ ಸಮಾಪನಗೊಂಡಿತು. ಈ ಸಂದರ್ಭ ಉಮರ್ ದಾರಿಮಿ, ಕುಕ್ಕಿಲ ದಾರಿಮಿ, ಸಿದ್ದೀಕ್ ೈಝಿ, ನೌಶಾದ್ ಹಾಜಿ, ಸಿತಾರ್ ಮಜೀದ್ ಹಾಜಿ, ಅಬ್ದುಲ್ಲಾ ಎಂ.ಎ. ಬೆಳ್ಮ, ಕೆ.ಪಿ. ಯೂಸ್ು ಕಿನ್ಯ, ಕೆ.ಎಸ್.ಹೈದರ್ ದಾರಿಮಿ, ಮುಸ್ತಾ ೈಝಿ ಮತ್ತಿತರರು ಜಾಥಾದಲ್ಲಿ ಉಪಸ್ಥಿತರಿದ್ದರು.
Next Story





