ಮಂಗಳೂರು, ಫೆ.18: ಇಲ್ಲಿನ ಹೆದ್ದಾರಿ ಸಮೀಪ ಉಪ್ಪಿನಂಗಡಿ ಸೇತುವೆ ಬಳಿ ಗ್ಯಾರೇಜು ಮುಂದೆ ನಿಲ್ಲಿಸಿಧ್ದ ಇಂಡಿಕಾ ಕಾರು ಕಾರಿನಲ್ಲಿ ಮೃತದೇಹ ಪತ್ತೆಯಾಗಿದೆ. ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸರಿಂದ ತನಿಖೆ ನಡೆದಿದೆ ಎಂದು ತಿಳಿದುಬಂದಿದೆ.
ಮಂಗಳೂರು, ಫೆ.18: ಇಲ್ಲಿನ ಹೆದ್ದಾರಿ ಸಮೀಪ ಉಪ್ಪಿನಂಗಡಿ ಸೇತುವೆ ಬಳಿ ಗ್ಯಾರೇಜು ಮುಂದೆ ನಿಲ್ಲಿಸಿಧ್ದ ಇಂಡಿಕಾ ಕಾರು ಕಾರಿನಲ್ಲಿ ಮೃತದೇಹ ಪತ್ತೆಯಾಗಿದೆ. ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸರಿಂದ ತನಿಖೆ ನಡೆದಿದೆ ಎಂದು ತಿಳಿದುಬಂದಿದೆ.