Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಉರ್ದು ಸಾಹಿತ್ಯದಲ್ಲೂ ಹೆಸರು...

ಉರ್ದು ಸಾಹಿತ್ಯದಲ್ಲೂ ಹೆಸರು ಮಾಡುತ್ತಿರುವ ಯಶಸ್ವಿ ಐಪಿಎಸ್ ಅಧಿಕಾರಿ ಮುರಳೀಧರ್ ಶರ್ಮ

ವಾರ್ತಾಭಾರತಿವಾರ್ತಾಭಾರತಿ20 Feb 2017 1:32 PM IST
share
ಉರ್ದು ಸಾಹಿತ್ಯದಲ್ಲೂ ಹೆಸರು ಮಾಡುತ್ತಿರುವ ಯಶಸ್ವಿ ಐಪಿಎಸ್ ಅಧಿಕಾರಿ ಮುರಳೀಧರ್ ಶರ್ಮ

ಕೊಲ್ಕತ್ತಾ, ಫೆ.20: ಕುಸ್ತಿ ಪಟು ಮಹಾವೀರ್ ಸಿಂಗ್ ಫೋಗಟ್ ಅವರು ಸಂಪ್ರದಾಯವನ್ನು ಮೀರಿ ತಮ್ಮ ಹೆಣ್ಣು ಮಕ್ಕಳಿಬ್ಬರನ್ನುಕುಸ್ತಿ ಚಾಂಪಿಯನ್ ಗಳನ್ನಾಗಿಸಿದ್ದರೆ,ಹರ್ಯಾಣದವರೇ ಆಗಿರುವ ಇಲ್ಲೊಬ್ಬರು ತಮ್ಮ ಕುಟುಂಬ ಸಾಂಪ್ರದಾಯಿಕವಾಗಿ ಆಡಿಕೊಂಡ ಬಂದ ಕುಸ್ತಿ ಹಾಗೂ ಕಬಡ್ಡಿ ಆಟವನ್ನು ತ್ಯಜಿಸಿ ಉರ್ದು ಸಾಹಿತ್ಯ ಕ್ಷೇತ್ರದತ್ತಸಾಗಿ ಅಲ್ಲಿ ಯಶಸ್ವಿಯೂ ಆಗಿದ್ದಾರೆ. ಈ ವ್ಯಕ್ತಿ ಇದೀಗ ಒಬ್ಬ ಯಶಸ್ವೀ ಐಪಿಎಸ್ ಅಧಿಕಾರಿಯೂ ಹೌದು. ಕೊಲ್ಕತ್ತಾ ಪೊಲೀಸ್ ವಿಶೇಷ ಕಾರ್ಯ ಪಡೆಯ ಡಿಸಿಪಿ ಆಗಿರುವ ಮುರಳೀಧರ ಶರ್ಮ ಇದೀಗ ತಮ್ಮ ಉರ್ದು ಶಾಯಿರಿಯ ಗೊಂಚಲು ‘‘ಹಾಸಿಲ್‌ ಇ ಸಹ್ರನವರ್ದಿ’’ ಬಿಡುಗಡೆಗೊಳಿಸಲು ಸಿದ್ಧರಾಗಿದ್ದಾರೆ.

ಟೀ ಸ್ಟಾಲ್ ಹೊಂದಿದ್ದ ದಿ.ಜೈಕಿರಣ್ ಹಾಗೂ ಗೃಹಿಣಿ ಸಂತೋಷ್ ಶರ್ಮ ಅವರ ಪುತ್ರರಾಗಿರುವ ಮುರಳೀಧರ್ ಅವರಿಗೆ ಶಾಲಾ ದಿನಗಳಿಂದಲೇ ಉರ್ದು ಸಾಹಿತ್ಯದತ್ತ ಅದೇನೋ ಆಕರ್ಷಣೆ. ಕಬಡ್ಡಿ ಪಂದ್ಯಗಳಲ್ಲಿ ಭಾಗವಹಿಸಲು ಅವರ ತಂದೆ ಅವರನ್ನು ಪ್ರೋತ್ಸಾಹಿಸಿದರೆ ಅವರು ರಾಮಲೀಲಾದಲ್ಲಿ ರಾಮನ ಪಾತ್ರ ನಿರ್ವಹಿಸಲು ಉತ್ಸುಕರಾಗಿದ್ದರು. ‘‘ಜಿಲ್ಲಾ ಮಟ್ಡದ ಕಬಡ್ಡಿ ಪಂದ್ಯಾಟದಲ್ಲಿ ಭಾಗವಹಿಸಿದ್ದರೂ ಕುಟುಂಬದ ಒತ್ತಡದಿಂದಾಗಿ ರಾಮಲೀಲಾದಲ್ಲಿ ಪಾತ್ರ ನಿರ್ವಹಿಸುವುದನ್ನು ಕೈಬಿಡಬೇಕಾಯಿತು’’ ಎಂದು ಅವರು ನೆನಪಿಸಿಕೊಂಡಿದ್ದಾರೆ.

ಉರ್ದು ಕವಿಗಳ ಸಮ್ಮೇಳನಗಳಲ್ಲಿ ಮುರಳೀಧರ್ ಶರ್ಮ ಅವರು ಭಾಗವಹಿಸುತ್ತಿದ್ದರೂ ಅಲ್ಲಿರುವ ಯಾರಿಗೂ ಅವರು ಘಝಲ್ ಗಳನ್ನೂ ಬರೆಯುತ್ತಾರೆಂದು ತಿಳಿದಿರಲಿಲ್ಲ. ತಾವು ತಮ್ಮ ಜೀವನದಲ್ಲಿ ಎರಡು ಬಾರಿ ಪ್ರೇಮದ ಬಲೆಯಲ್ಲಿ ಬಿದ್ದಿರುವುದಾಗ ಒಪ್ಪಿಕೊಳ್ಳುವ ಮುರಳೀಧರ್, ‘‘ಮೊದಲ ಬಾರಿ ಹುಡುಗಿಯೊಬ್ಬಳ ಪ್ರೇಮದ ಬಲೆಯಲ್ಲಿ ಬಿದ್ದಾಗ ಆಕೆ ನನ್ನನ್ನು ಗಂಡನನ್ನಾಗಿಸಿದಳು, ಎರಡನೆಯ ಬಾರಿ ಉರ್ದು ಭಾಷೆಯ ಮೇಲೆ ಮೋಹಿತನಾದಾಗ ಅದು ನನ್ನನ್ನು ಕವಿಯಾಗಿಸಿತು’’ ಎನ್ನುತ್ತಾರೆ. ಅವರ ಸಾಹಿತ್ಯದ ಗೀಳು ಅವರನ್ನು ಕುಟುಂಬ ಜೀವನದಿಂದ ವಿಮುಖನನ್ನಾಗಿಸಿದೆ ಎಂದು ಪತ್ನಿ ದೂರಿದಾಗಲೆಲ್ಲಾ ಆಕೆಯ ಕೋಪವನ್ನು ಕರಗಿಸಲು ಥಟ್ಟೆಂದು ಹನಿಗವನವನ್ನು ಅವರು ವಾಚಿಸುತ್ತಾರೆ.

ಶರ್ಮ ಅವರಿಗೆ ಉರ್ದು ಶಾಯಿರಿಯೆಂದರೆ ಅದೆಷ್ಟು ಇಷ್ಟವೆಂದರೆ ಹಲವಾರು ಬಾರಿ ಕರ್ತವ್ಯದಲ್ಲಿರುವಾಗಲೂ ಅವರು ತಮ್ಮ ಸ್ಮಾರ್ಟ್ ಫೋನಿನಲ್ಲಿ ಕವನ ಗೀಚುವುದನ್ನು ಕಾಣಬಹುದು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X