Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಅಸ್ಥಿಪಂಜರ, ಶವಗಳ ಜೊತೆ ವಾಸಿಸುತ್ತಿದ್ದ...

ಅಸ್ಥಿಪಂಜರ, ಶವಗಳ ಜೊತೆ ವಾಸಿಸುತ್ತಿದ್ದ ಟೆಕ್ಕಿಯಿಂದ ಆತ್ಮಹತ್ಯೆ

ವಾರ್ತಾಭಾರತಿವಾರ್ತಾಭಾರತಿ21 Feb 2017 10:35 AM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಅಸ್ಥಿಪಂಜರ, ಶವಗಳ ಜೊತೆ ವಾಸಿಸುತ್ತಿದ್ದ ಟೆಕ್ಕಿಯಿಂದ ಆತ್ಮಹತ್ಯೆ

ಕೊಲ್ಕತ್ತಾ, ಫೆ.21: ತನ್ನ ಸಹೋದರಿ ಹಾಗೂ ನಾಯಿಗಳ ಶವಗಳೊಂದಿಗೆ ಮಾಜಿ ಟೆಕ್ಕಿಯೊಬ್ಬಬದುಕುತ್ತಿದ್ದಾನೆಂದು ಕೊಲ್ಕತ್ತಾ ಪೊಲೀಸರು ಕಂಡುಕೊಂಡು ಒಂದೂವರೆ ವರ್ಷದ ಬಳಿಕ ಆ ವಿಚಿತ್ರ ಮನೋಭಾವದ ವ್ಯಕ್ತಿ - ಪಾರ್ಥೋ ಡೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ದಕ್ಷಿಣ ಕೊಲ್ಕತ್ತಾದ ವಟ್ಗುಂಗೆಯಲ್ಲಿರುವ ತನ್ನ ಐಷಾರಾಮಿ ಅಪಾರ್ಟ್ ಮೆಂಟಿನ ಶೌಚಾಲಯದಲ್ಲಿ ಪಾರ್ಥೋ ಡೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತನ ತಂದೆ ಅರೊಬಿಂದೋ ಡೇ ಕೂಡ ಇದೇ ರೀತಿಯಾಗಿ ಜೂನ್ 2015ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ತನ್ನ ಮಗ ಶವಗಳೊಂದಿಗೆ ಬದುಕುತ್ತಿದ್ದಾನೆಂದು ತಿಳಿದು ಅಘಾತಗೊಂಡಿದ್ದ ಅವರು ಆತ್ಮಹತ್ಯೆಗೆ ಶರಣಾಗಿದ್ದರು.

ಇದೀಗ ಪಾರ್ಥೋ ಕೂಡ ಅದೇ ದಾರಿ ಹಿಡಿದಿದ್ದಾನೆಂದು ಅರಿತ ಪೊಲೀಸರು ಆತನ ಅಪಾರ್ಟ್ ಮೆಂಟಿಗೆ ಧಾವಿಸಿದಾಗ ಆತನ ಹೆಣ ಪತ್ತೆಯಾಗಿತ್ತು ಪಕ್ಕದಲ್ಲೇ ಅರ್ಧ ತುಂಬಿದ ಪೆಟ್ರೋಲ್ ಬಾಟಲಿ ಹಾಗೂ ಬೆಂಕಿ ಪೊಟ್ಟಣವಿತ್ತು.

2015ರಲ್ಲಿ ಪಾರ್ಥೋ ತಂದೆ ಆತ್ಮಹತ್ಯೆಗೈದಿದ್ದಾಗ ಆತನ ರಾಬಿನ್ಸನ್ ಸ್ಟ್ರೀಟಿನಲ್ಲಿರುವ ಈಗ ಕೊಲ್ಕತ್ತಾದ ಹಾರರ್ ಹೌಸ್ ಅಥವಾ ಹೌಸ್ ಆಫ್ ಸ್ಕೆಲಿಟನ್ಸ್ ಎಂದು ಕರೆಯಲ್ಪಡುವ ಮನೆಗೆ ಹೋದಾಗ ಆತ ಕನಿಷ್ಠ ಆರು ತಿಂಗಳುಗಳಿಂದ ತನ್ನ ಸಹೋದರಿ ಹಾಗೂ ನಾಯಿಗಳ ಅವಶೇಷಗಳೊಂದಿಗೆ ವಾಸಿಸುತ್ತಿದ್ದನೆಂದು ತಿಳಿದು ಬಂದಿತ್ತು. ಕಾರಣ ಕೇಳಿದಾಗ ತನ್ನ ಸಹೋದರಿ ಹಾಗೂ ನಾಯಿಗಳ ಮೇಲೆ ತನಗೆ ಅತೀವ ಪ್ರೀತಿ ಎಂದಿದ್ದ. ಆತನ ಸಹೋದರಿ ದೆಬ್ಜನಿ ತಾಯಿ ತೀರಿಕೊಂಡ ದುಃಖದಲ್ಲಿ ಉಪವಾಸ ನಡೆಸಿ ಸಾವಿಗೀಡಾಗಿದ್ದಳೆಂದು ನಂತರ ತಿಳಿದು ಬಂದಿತ್ತು.

ಆದರೆ ಆಕೆಯ ದೇಹದಲ್ಲಿ ಯಾವುದೇ ಚರ್ಮವಿಲ್ಲದೇ ಇದ್ದುದರಿಂದ ಪಾರ್ಥೋ ಮಾನವ ಮಾಂಸವನ್ನು ಸೇವಿಸಿದ್ದಿರಬಹುದು ಎಂಬ ಶಂಕೆ ಪೊಲೀಸರಿಗೆ ಬಲವಾಗಿ ಮೂಡಿತ್ತು. ಮಾನಸಿಕ ಅಸ್ವಸ್ಥರ ಆಸ್ಪತ್ರೆಗೆ ಆತನನ್ನು ಸೇರಿಸಲಾಗಿತ್ತಾದರೂ ನಂತರ ಆತನನ್ನು ಅಲ್ಲಿಂದ ಬಿಡುಗಡೆಗೊಳಿಸಲಾಗಿತ್ತು.

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
ವಾರ್ತಾಭಾರತಿ
ವಾರ್ತಾಭಾರತಿ
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X