Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಪ್ಲಾಸ್ಟಿಕ್ ಹಾಳೆಯನ್ನು ಗ್ಲಾಸ್ ಅಥವಾ...

ಪ್ಲಾಸ್ಟಿಕ್ ಹಾಳೆಯನ್ನು ಗ್ಲಾಸ್ ಅಥವಾ ಪ್ಲಾಸ್ಟಿಕ್ ಬೌಲ್‌ನ ಅಂಚಿನ ಮೇಲಿಟ್ಟು ಅದುಮಿದರೇಕೆ ಅಂಟಿಕೊಳ್ಳುತ್ತದೆ..?

ಆಹಾರವನ್ನು ಮುಚ್ಚಲು ಬಳಸುವ

ವಾರ್ತಾಭಾರತಿವಾರ್ತಾಭಾರತಿ21 Feb 2017 4:48 PM IST
share
ಪ್ಲಾಸ್ಟಿಕ್ ಹಾಳೆಯನ್ನು ಗ್ಲಾಸ್ ಅಥವಾ ಪ್ಲಾಸ್ಟಿಕ್ ಬೌಲ್‌ನ ಅಂಚಿನ ಮೇಲಿಟ್ಟು ಅದುಮಿದರೇಕೆ ಅಂಟಿಕೊಳ್ಳುತ್ತದೆ..?

ಆಹಾರವನ್ನು ಮುಚ್ಚಲು ಬಳಸುವ ಪ್ಲಾಸ್ಟಿಕ್ ಹಾಳೆಯ ತುಂಡು ಅಥವಾ ಫುಡ್ ರ್ಯಾಪ್‌ನ್ನು ರೋಲ್‌ನಿಂದ ಎಳೆದುಕೊಂಡಾಗ ಅದು ಹೆಚ್ಚಿನಂಶ ವಿದ್ಯುತ್ ಚಾರ್ಜ್‌ನ ತುಣುಕುಗಳನ್ನು ಹೊಂದಿರುತ್ತದೆ. ತಯಾರಿಕೆ ವೇಳೆ ಈ ಚಾರ್ಜ್‌ಗಳು ಅದರಲ್ಲಿ ಉಳಿದುಕೊಂಡಿರುತ್ತವೆ.

ಫುಡ್ ರ್ಯಾಪ್‌ನ್ನು ಗ್ಲಾಸ್ ಅಥವಾ ಪ್ಲಾಸ್ಟಿಕ್ ಬೌಲ್‌ನ ರಿಮ್‌ಅಥವಾ ಅಂಚಿನ ಎದುರು ಹಿಡಿದಾಗ ಸಂಪರ್ಕ ವಿದ್ಯುದ್ದೀಕರಣ ನಡೆದು ಚಾರ್ಜ್ ಎರಡು ಮೇಲ್ಮೈಗಳ ನಡುವೆ ವರ್ಗಾವಣೆಗೊಳ್ಳುತ್ತದೆ.

 ಉದಾಹರಣೆಗೆ ಫುಡ್ ರ್ಯಾಪ್ ಬೌಲ್‌ನ ಅಂಚಿನ ಮೇಲಿರುವ ಕೆಲವು ಇಲೆಕ್ಟ್ರಾನ್‌ಗಳನ್ನು ತನ್ನೊಳಗೆ ಎಳೆದುಕೊಳ್ಳಬಹುದು ಮತ್ತು ಇದರಿಂದಾಗಿ ಅಂಚಿನ ಭಾಗವು ಧನಾತ್ಮಕವಾಗಿ ಚಾರ್ಜ್ ಆಗುತ್ತದೆ. ಋಣಾತ್ಮಕ ಚಾರ್ಜ್ ಹೊಂದಿರುವ ರ್ಯಾಪ್ ಮತ್ತು ಧನಾತ್ಮಕ ಚಾರ್ಜ್ ಹೊಂದಿರುವ ಬೌಲ್‌ನ ಅಂಚು ಪರಸ್ಪರ ಆಕರ್ಷಿಸುತ್ತವೆ. ಇದರ ಜೊತೆಗೆ ‘ವ್ಯಾನ್ ಡೆರ್ ವಾಲ್ಸ್ ಫೋರ್ಸ್’ ಎಂದು ಕರೆಯಲಾಗುವ ಕಣಗಳ ನಡುವಿನ ಪರಸ್ಪರ ಆಕರ್ಷಕ ಶಕ್ತಿಯೂ ಬೌಲ್‌ನ ಅಂಚು ಮತ್ತು ರ್ಯಾಪ್ ನಡುವೆ ಸಕ್ರಿಯವಾಗಿರುತ್ತದೆ. ಈ ಶಕ್ತಿಗೆ ವಿದ್ಯುತ್ ಅಂತರ್‌ಕ್ರಿಯೆ ಕಾರಣವಾಗಿದೆ. ಈ ಕ್ರಿಯೆಯಲ್ಲಿ ಒಂದು ಮೇಲ್ಮೈ ಮೇಲಿನ ಕಣದಲ್ಲಿಯ ಧನಾತ್ಮಕ ಮತ್ತು ಋಣಾತ್ಮಕ ಚಾರ್ಜ್‌ಗಳು ಸ್ವಲ್ಪವೇ ಬೇರ್ಪಡುತ್ತವೆ ಮತ್ತು ಇನ್ನೊಂದು ಮೇಲ್ಮೈ ಮೇಲಿನ ಅತ್ಯಂತ ಸಮೀಪದ ಕಣದಲ್ಲಿಯೂ ಇಂತಹುದೇ ಬೇರ್ಪಡುವಿಕೆಗೆ ಕಾರಣವಾಗುತ್ತದೆ.

 ಇಂತಹ ಪ್ರತಿಯೊಂದೂ ಚಾರ್ಜ್‌ನ ಬೇರ್ಪಡೆಯನ್ನು ವಿದ್ಯುತ್ ದ್ವಿಧ್ರುವ ಅಥವಾ ಡೈಪೋಲ್‌ಗಳು ಎಂದು ಕರೆಯಲಾಗುತ್ತದೆ ಮತ್ತು ಎರಡು ಮೇಲ್ಮೈಗಳ ಮೇಲಿರುವ ಡೈಪೋಲ್‌ಗಳು ಪರಸ್ಪರ ಆಕರ್ಷಿಸುತ್ತವೆ. ದುರ್ಬಲವಾಗಿದ್ದರೂ ಈ ಆಕರ್ಷಣೆ ರ್ಯಾಪ್‌ನ್ನು ಬೌಲ್‌ನ ಅಂಚು ಹಿಡಿದಿಟ್ಟುಕೊಳ್ಳಲು ನೆರವಾಗುತ್ತದೆ. ಟಿವಿ ಜಾಹೀರಾತುಗಳಲ್ಲಿ ತೋರಿಸುವಂತೆ ಈ ಪ್ಲಾಸ್ಟಿಕ್ ಬೌಲ್‌ನ್‌ನು ತಲೆಕೆಳಗೆ ಮಾಡಿದರೂ ಅದರೊಳಗಿನ ಆಹಾರ ಹೊರಚೆಲ್ಲದಿರುವ ಜಾದೂವನ್ನೂ ಮಾಡಬಹುದು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X