Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಬಿಗಿಯಾಗುತ್ತಿರುವ ಕುಣಿಕೆ:ಶಂಕಾಸ್ಪದ...

ಬಿಗಿಯಾಗುತ್ತಿರುವ ಕುಣಿಕೆ:ಶಂಕಾಸ್ಪದ ನಗದು ಠೇವಣಿಗಳನ್ನು ತೆರಿಗೆ ಅಧಿಕಾರಿಗಳು ಹೇಗೆ ತನಿಖೆಗೊಳಪಡಿಸುತ್ತಾರೆ..?

ವಾರ್ತಾಭಾರತಿವಾರ್ತಾಭಾರತಿ22 Feb 2017 2:30 PM IST
share
ಬಿಗಿಯಾಗುತ್ತಿರುವ ಕುಣಿಕೆ:ಶಂಕಾಸ್ಪದ ನಗದು ಠೇವಣಿಗಳನ್ನು ತೆರಿಗೆ ಅಧಿಕಾರಿಗಳು ಹೇಗೆ ತನಿಖೆಗೊಳಪಡಿಸುತ್ತಾರೆ..?

ಹೊಸದಿಲ್ಲಿ,ಫೆ.22: ಕೇಂದ್ರೀಯ ನೇರ ತೆರಿಗೆಗಳ ಮಂಡಳಿಯು ತನ್ನ‘ಆಪರೇಷನ್ ಕ್ಲೀನ್ ಮನಿ ’ ಅಂಗವಾಗಿ 50 ದಿನಗಳ ನೋಟು ರದ್ದತಿ ಅವಧಿಯಲ್ಲಿ ಐದು ಲಕ್ಷ ರೂ.ಅಧಿಕ ಶಂಕಾಸ್ಪದ ಠೇವಣಿಗಳನ್ನಿರಿಸಿದ್ದ 18 ಲಕ್ಷ ಜನರನ್ನು ಪತ್ತೆ ಹಚ್ಚಿದ್ದು, ಅವರ ಜಾತಕಗಳನ್ನು ಜಾಲಾಡತೊಡಗಿದೆ. ಈ ಸಂಭಾವ್ಯ ಕಪ್ಪುಹಣ ಮತ್ತು ತೆರಿಗೆ ವಂಚನೆಗಳನ್ನು ತೆರಿಗೆ ಅಧಿಕಾರಿಗಳು ತನಿಖೆಗೊಳಪಡಿಸಬಹುದಾದ ನಿರೀಕ್ಷಿತ ವಿಧಾನಗಳು ಇಲ್ಲಿವೆ.

ವ್ಯಕ್ತಿಗತ ಠೇವಣಿಗಳು

►ಅಪ್ರಾಪ್ತ ವಯಸ್ಕರನ್ನು ಹೊರತುಪಡಿಸಿ 2.5 ಲ.ರೂ.ಗಳವರೆಗಿನ ಠೇವಣಿಗಳನ್ನು ಪರಿಶೀಲಿಸಲಾಗುವುದಿಲ ್ಲ(ಇದು ಸದ್ಯಕ್ಕೆ,ಮುಂದೆ ಯಾವ ನಿಯಮ ಬರುತ್ತದೋ ಗೊತ್ತಿಲ್ಲ). 70 ವರ್ಷಕ್ಕಿಂತ ಹೆಚ್ಚಿನ ಪ್ರಾಯದ ಹಿರಿಯ ನಾಗರಿಕರ ಐದು ಲ.ರೂ.ವರೆಗಿನ ಠೇವಣಿಗಳಿಗೂ ಯಾವುದೇ ದೃಢೀಕರಣದ ಅಗತ್ಯವಿಲ್ಲ.

►ಕೃಷಿಯಂತಹ ತೆರಿಗೆಮುಕ್ತ ಆದಾಯವಿರುವವರು ಇಟ್ಟಿರುವ ಠೇವಣಿಗಳ ಪ್ರಕರಣಗಳಲ್ಲಿ ಅಧಿಕಾರಿಗಳು ಹಿಂದೆ ಸಲ್ಲಿಸಲಾದ ರಿಟರ್ನ್‌ಗಳೊಂದಿಗೆ ಈ ಠೇವಣಿಗಳನ್ನು ಹೋಲಿಸಿ ನೋಡಲಿದ್ದಾರೆ. ಜಮೀನು ಹಿಡುವಳಿ ಇತ್ಯಾದಿ ವಿವರಗಳನ್ನೂ ಅವರು ಕೇಳಬಹುದು.

►ವ್ಯಕ್ತಿಗಳು ಬ್ಯಾಂಕಿನಿಂದ ಹಿಂಪಡೆದಿರುವ ಮೊತ್ತದ ಅಡ್ಡತನಿಖೆಗಾಗಿ ಆದಾಯ ತೆರಿಗೆ ಅಧಿಕಾರಿಗಳು ಬ್ಯಾಂಕ್ ಸ್ಟೇಟ್‌ಮೆಂಟ್‌ಗಳನ್ನು ಕೇಳಬಹುದು.

►ಮೂರನೇ ಪಾರ್ಟಿಯ ಮೂಲಕ ‘ಉಡುಗೊರೆ ’ರೂಪದಲ್ಲಿ ನಗದು ಹಣ ಪಡೆದಿದ್ದೇವೆ ಎಂದು ಪ್ರತಿಪಾದಿಸುವವರು ತೆರಿಗೆಯನ್ನು ಪಾವತಿಸಬೇಕಾಗಬಹುದು.

►ವ್ಯವಹಾರ ಮಾಡುತ್ತಿರುವವರ ಖಾತೆಯಲ್ಲಿ 2016,ಮಾರ್ಚ್ ಅಂತ್ಯದಲ್ಲಿ ಇದ್ದ ನಗದು ಹಣಕ್ಕಿಂತ ಕಡಿಮೆ ಶಿಲ್ಕು ಇದ್ದರೆ ಹೆಚ್ಚುವರಿ ಮಾಹಿತಿಗಳನ್ನು ಒದಗಿಸುವ ಅಗತ್ಯವಿಲ್ಲ.

ಉದ್ಯಮಗಳು

►ಮಾಸಿಕ ಮಾರಾಟ,ಸ್ಟಾಕ್ ರಜಿಸ್ಟರ್‌ನಲ್ಲಿಯ ಎಂಟ್ರಿಗಳು, ಬ್ಯಾಂಕ್ ಸ್ಟೇಟ್‌ಮೆಂಟ್‌ಗಳ ಕುರಿತು ಮಾಹಿತಿಗಳನ್ನು ಪಡೆದುಕೊಳ್ಳುವ ಮೂಲಕ ತೆರಿಗೆ ಅಧಿಕಾರಿಗಳು ನಗದು ವಹಿವಾಟು ವಾಡಿಕೆಯಂತಿದೆಯೇ ಎನ್ನುವುದನ್ನು ಪರಿಶೀಲಿಸ ಲಿದ್ದಾರೆ.

►2016,ನವೆಂಬರ್-ಡಿಸೆಂಬರ್ ಅವಧಿಯಲ್ಲಿ ದಿಢೀರ್ ಮಾರಾಟದ ಪ್ರಮಾಣ ಹೆಚ್ಚಾಗಿತ್ತೇ ಎನ್ನುವುದನ್ನು ಪರಿಶೀಲಿಸಲಿರುವ ಅಧಿಕಾರಿಗಳು ಮಾರಾಟದ ಹಿಂದಿನ ದಾಖಲೆಗಳೊಂದಿಗೆ ಹೋಲಿಸಿ ನೋಡಲಿದ್ದಾರೆ.

►ಡಿ.30 ಸಮೀಪವಾಗುತ್ತಿದ್ದಂತೆ ಒಂದಕ್ಕಿಂತ ಹೆಚ್ಚು ಬಾರಿ ಹಳೆಯ ನೋಟುಗಳು ಬ್ಯಾಂಕಿನಲ್ಲಿ ಜಮೆಯಾಗಿದ್ದರೆ ಅದರ ಮೇಲೆ ಅಧಿಕಾರಿಗಳ ಕಾಕದೃಷ್ಟಿ ಬೀಳಬಹುದು.

►ದಾಸ್ತಾನು ಅಲಭ್ಯತೆ ಅಥವಾ ನಕಲಿ ಖರೀದಿಗಳ ಮೂಲಕ ಹೆಚ್ಚಿನ ದಾಸ್ತಾನು ತೋರಿಸುವ ಪ್ರಯತ್ನಗಳೂ ಅಧಿಕಾರಿಗಳ ಗಮನ ಸೆಳೆಯಲಿವೆ.

►ಹಿಂದಿನ ದಾಖಲೆಗಳಲ್ಲಿ ಉಲ್ಲೇಖವಿಲ್ಲದ ಇನ್ನೊಂದು ಉದ್ಯಮ ಸಂಸ್ಥೆ ಅಥವಾ ಖಾತೆಗೆ ಹಣದ ವರ್ಗಾವಣೆಗಳ ಬಗ್ಗೆಯೂ ಅಧಿಕಾರಿಗಳಿಂದ ವಿಚಾರಣೆ ಎದುರಿಬೇಕಾಗಬಹುದು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X