Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಸಕರಾಯಪಟ್ಟಣದಲ್ಲಿದೆ ದಕ್ಷಿಣ ಭಾರತದಲ್ಲೇ...

ಸಕರಾಯಪಟ್ಟಣದಲ್ಲಿದೆ ದಕ್ಷಿಣ ಭಾರತದಲ್ಲೇ ಹೆಚ್ಚು ವಿಸ್ತೀರ್ಣವಾಗಿರುವ ಬಿಲ್ವಪತ್ರೆ ವನ

ಅಝೀಝ್ ಕಿರುಗುಂದಅಝೀಝ್ ಕಿರುಗುಂದ24 Feb 2017 5:36 PM IST
share
ಸಕರಾಯಪಟ್ಟಣದಲ್ಲಿದೆ ದಕ್ಷಿಣ ಭಾರತದಲ್ಲೇ ಹೆಚ್ಚು ವಿಸ್ತೀರ್ಣವಾಗಿರುವ ಬಿಲ್ವಪತ್ರೆ ವನ

ಚಿಕ್ಕಮಗಳೂರು, ಫೆ.25: ಹೂದೋಟ, ಮಾವಿನ ತೋಪು ಹೀಗೆ ಹಲವು ಕಣ್ಮನ ಸೆಲೆಯುವ ಸ್ಥಳಗಳಿರುವುದು ಸರ್ವೇಸಾಮಾನ್ಯವಾದ ಸಂಗತಿ. ಆದರೇ ಚಿಕ್ಕಮಗಳೂರಿನ ಸಖರಾಯಪಟ್ಟಣದಲ್ಲಿ ಅಪರೂಪವಾದ ಬಿಲ್ವಪತ್ರೆ ವನ ಜನರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.

ಸಕರಾಯಪಟ್ಟಣದ ಎರಡು ಎಕರೆ ವಿಶಾಲವಾದ ಪ್ರದೇಶದಲ್ಲಿ ಬಿಲ್ವಪತ್ರೆ ಮರಗಳು ಚಾಚಿಕೊಂಡಿವೆ. ದಕ್ಷಿಣ ಭಾರತದಲ್ಲೇ ಇಂತಹ ಬಿಲ್ವಪತ್ರೆ ವನ ಎಲ್ಲಿಯೂ ಇಲ್ಲ. ಅಲ್ಲದೇ ಒಂದೇ ಕಡೆ ಇಷ್ಟು ವಿಸ್ತೀರ್ಣವಾಗಿ ಬಿಲ್ವಪತ್ರೆ ಮರಗಳು ಚಾಚಿಕೊಂಡಿರುವುದು ಸಖರಾಯಪಟ್ಟಣದಲ್ಲಿ ಮಾತ್ರ. ಪ್ರಶಾಂತವಾದ ವಾತಾವರಣ ನೀಡುವ ಬಿಲ್ವಪತ್ರೆ ಮರದ ಇತಿಹಾಸವು ಕೂಡ ಅಷ್ಟೇ ರೋಚಕವಾಗಿದೆ. ದಕ್ಷಿಣ ಭಾರತದಲ್ಲೇ ವಿಸ್ತೀರ್ಣವಾಗಿ ಒಂದೇ ಕಡೆ ಇರುವ ಬಿಲ್ವಪತ್ರೆ ವನಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ.

ತನ್ನಿಂದ ತಾನೇ ಒತ್ತೋತ್ತಾಗಿ ಬೆಳೆದಿರುವ ಮರ ಎಂಬ ಪ್ರತೀತಿ ಇಲ್ಲಿದೆ. ಸರಿಸುಮಾರು ಎರಡು ಎಕರೆ ಪ್ರದೇಶದಲ್ಲಿ ಸಾವಿರಕ್ಕೂ ಹೆಚ್ಚು ಮರಗಳಿವೆ. ವಿಶಾಲವಾಗಿ ಚಾಚಿಕೊಂಡಿರುವ ಬಿಲ್ವಪತ್ರೆ ಮರಗಳು ಮನಸ್ಸಿಗೆ ಶಾಂತಿ, ಉಲ್ಲಾಸವನ್ನು ನೀಡುತ್ತಿದೆ. ಈ ಮರದ ಎಲೆಯನ್ನು ಶಿವನ ಮೇಲೆ ಹಾಕಿದರೆ ನಮ್ಮ ಕಷ್ಟಗಳು ಪರಿಹಾರವಾಗುತ್ತವೆ ಎನ್ನುವ ನಂಭಿಕೆ ಭಕ್ತರಲ್ಲಿ ಇದೆ. ತಪಸ್ಸಿನ ಫಲವಾಗಿ ಈ ವನರಾಶಿ ಉದ್ಭವಿಸಿರುವ ಪ್ರತೀತಿ ಇಲ್ಲಿನದ್ದಾಗಿದೆ.

ಈ ಬಿಲ್ವಪತ್ರೆ ವನಕ್ಕೆ 800 ಸಾವಿರ ವರ್ಷಗಳ ಇತಿಹಾಸವಿದೆ. ಶಿವಪೂಜೆಗಾಗಿ ಬಂದ ಮರಳು ಸಿದ್ದೇಶ್ವರ ಎಂಬ ತಪಸ್ವಿ ಶಿವಪೂಜೆಗಾಗಿ ಸೃಷ್ಠಿಸಿದ ವನರಾಶಿವೆಂಬ ಪ್ರತೀತಿ ಇದೆ. ಮರಳು ಸಿದ್ದೇಶ್ವರ ಶಿವಪೂಜೆ ಮಾಡಲು ಸೃಷ್ಠಿಸಿದ ಬಿಲ್ವಪತ್ರೆ ಮರಗಳಿಗೆ ಅಂದಿನಿಂದಲೂ ಸ್ಥಳೀಯರು ಶಿವ ಕೃಪೆಯಿಂದ ಉದ್ಭವವಾಗಿರುವ ಮರ ಎಂಬ ನಂಬಿಕೆ ಇದೆ.

ಸಾಮಾನ್ಯವಾಗಿ ಈಶ್ವರನ ದೇವಾಲಯದ ಮುಂದೆ ಬಿಲ್ವಪತ್ರೆ ಮರಗಳಿರುವುದು ಸಾಮಾನ್ಯ. ಬಿಲ್ವಪತ್ರೆ ಮರಕ್ಕೆ ಔಷಧಿ ಗುಣಗಳು ಇರುತ್ತದೆ. ಸಮುದ್ರ ಮಂಥನದಲ್ಲಿ ಶಿವ ವಿಷವನ್ನು ಕುಡಿಯುತ್ತಾನೆ. ವಿಷ ಕುಡಿದ ಶಿವನನ್ನು ರಾತ್ರೀಡೀ ಎಚ್ಚರವಾಗಿರಿಸಲು, ತಂಪಾಗಿಡಲು ಈ ಬಿಲ್ವಪತ್ರೆ ಎಲೆಗಳನ್ನು ಉಪಯೋಗಿಸುತ್ತಾರೆ. ಅಂದಿನಿಂದಲೂ ಕೂಡ ಬಿಲ್ವಪತ್ರೆ ಮರ ಈಶ್ವರನಿಗೆ ತುಂಬಾ ಶ್ರೇಷ್ಠವಾದದ್ದು. ಬಿಲ್ವಪತ್ರೆ ವನರಾಶಿಗೆ ಹೊಂದಿಕೊಂಡಂತೆ ಕಲ್ಲು ಮುರುಡೇಶ್ವರ ದೇವಸ್ಥಾನವಿದೆ. ಮರಳು ಸಿದ್ದೇಶ್ವರ ತಪಸ್ವಿ ಶಿವಪೂಜೆ ಮಾಡದ ದೇವಸ್ಥಾನವೆಂಬ ಇತಿಹಾಸವೂ ಇದೆ. ಈ ಕಲ್ಲುಮುರುಡೇಶ್ವರ ಸ್ವಾಮಿಗೆ ಈ ಬಿಲ್ವಪತ್ರೆ ಎಲೆಗಳನ್ನು ಅರ್ಪಿಸಿ ಭಕ್ತರು ಇಷ್ಷಾರ್ಥಗಳನ್ನು ಈಡೇರಿಸಿಕೊಳ್ಳುತ್ತಿದ್ದಾರೆ.

 ಮರುಳು ಸಿದ್ದೇಶ್ವರ ಎಂಬ ತಪಸ್ವಿ ಶಿವನನ್ನು ಪೂಜೆ ಮಾಡಲು ಈ ಬಿಲ್ವಪತ್ರೆ ಎಲೆಗಳನ್ನೇ ಅರ್ಪಿಸುತ್ತಿದ್ದ. ಆ ತಪಸ್ವಿ ಅಲ್ಲಿಯೇ ಐಕ್ಯವಾಗಿದ್ದು ಇಲ್ಲಿಗೆ ಬರುವ ಭಕ್ತರ ಸಕಲ ಇಷ್ಟಾರ್ಥಗಳನ್ನು ಕಲ್ಲುಮುರುಡೇಶ್ವರ ಸ್ವಾಮಿ ಈಡೇರಿಸುತ್ತದೆ ಎನ್ನು ನಂಬಿಕೆ ಭಕ್ತರಲ್ಲಿ ಇದೆ. ಒಟ್ಟಾರೆಯಾಗಿ ಬಿಲ್ವಪತ್ರೆ ವನ ತಪಸ್ಸಿನಿಂದ ಬೆಳೆದಿದೆ ಎನ್ನುವ ನಂಬಿಕೆ ಸ್ಥಳೀಯರದ್ದು, ಭಕ್ತರ ಸಕಲ ಇಷ್ಟಾರ್ಥಗಳನ್ನು ಕಲ್ಲುಮುರುಡೇಶ್ವರ ಸ್ವಾಮಿ ಈಡೇರಿಸುತ್ತೇದೆ ಎನ್ನುವ ನಂಭಿಕೆ ಭಕ್ತರಲ್ಲಿ ಇದೆ.

share
ಅಝೀಝ್ ಕಿರುಗುಂದ
ಅಝೀಝ್ ಕಿರುಗುಂದ
Next Story
X