Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಜೇನುನೊಣ ಹೂವಿನ ಮೇಲೆ ಕುಳಿತಾಗ ಪರಾಗಕಣ...

ಜೇನುನೊಣ ಹೂವಿನ ಮೇಲೆ ಕುಳಿತಾಗ ಪರಾಗಕಣ ಅದಕ್ಕೆ ಅಂಟಿಕೊಳ್ಳುವುದು ಹೇಗೆ?

ದಿನಕ್ಕೊಂದು ಮಾಹಿತಿ

ವಾರ್ತಾಭಾರತಿವಾರ್ತಾಭಾರತಿ27 Feb 2017 5:27 PM IST
share
ಜೇನುನೊಣ ಹೂವಿನ ಮೇಲೆ ಕುಳಿತಾಗ ಪರಾಗಕಣ ಅದಕ್ಕೆ ಅಂಟಿಕೊಳ್ಳುವುದು ಹೇಗೆ?

ಜೇನುನೊಣಗಳು ಪರಾಗವನ್ನು ಹೂವಿನಿಂದ ಹೂವಿಗೆ ಸಾಗಿಸಿ ಪರಾಗಸ್ಪರ್ಶ ಕ್ರಿಯೆಗೆ ನೆರವಾಗುತ್ತವೆ.ಈ ಪ್ರಕ್ರಿಯೆಯಲ್ಲಿ ಪರಾಗವು ಹಾರಿ ಜೇನುನೊಣದ ಕಾಲುಗಳಿಗೆ ಅಂಟಿಕೊಳ್ಳುತ್ತದೆ....ಹೇಗೆ?

ಇದು ಆಕಸ್ಮಿಕವಾಗಿ ಸಂಭವಿಸುವುದಲ್ಲ. ಜೇನುನೊಣ ತಾನಾಗಿಯೇ ಹೂವಿನ ಪರಾಗವನ್ನು ಸೋಕುವುದಿಲ್ಲ. ಅದು ಹೂವಿನ ಮಕರಂದವನ್ನು ಹೀರುವಾಗ ಹಾರಿ ಅದರ ಕಾಲುಗಳಿಗೆ ಅಂಟಿಕೊಳ್ಳುವ ಪರಾಗವು ಅದು ಇನ್ನೊಂದು ಹೂವಿನ ಮೇಲೆ ಕುಳಿತಾಗ ಕಾಲುಗಳಿಂದ ಉದುರುತ್ತದೆ.

ಹೂವಿನ ಸಂತಾನೋತ್ಪತ್ತಿಯಲ್ಲಿ ಪ್ರಮುಖ ಪಾತ್ರ ವಹಿಸುವ ಪರಾಗವು ಹೂವಿನ ಪುರುಷ ಭಾಗದಿಂದ ಬಿಡುಗಡೆಗೊಂಡ ಸೂಕ್ಷ್ಮಕಣಗಳನ್ನು ಹೊಂದಿದ್ದು, ಇಂತಹ ಪ್ರತಿಕಣವೂ ವೀರ್ಯಾಂಶವನ್ನು ಹೊಂದಿರುತ್ತದೆ. ಇದು ಹೂವಿನ ಅಂಡಾಣುವಿನೊಂದಿಗೆ ಮಿಳಿತಗೊಳ್ಳುತ್ತದೆ. ಇದೇ ಉದ್ದೇಶಕ್ಕೆ ಪರಾಗವು ಗಾಳಿ,ಕೀಟಗಳು,ಜೇನುನೊಣಗಳು ಇತ್ಯಾದಿಗಳ ಮೂಲಕ ಹೂವಿಂದ ಹೂವಿಗೆ ರವಾನೆಯಾಗುತ್ತಿರುತ್ತದೆ.

 ಶಲಾಕಾಗ್ರ,ಅಂಡಾಣು,ಹೂವು ಅಥವಾ ಗಿಡಕ್ಕೆ ಪರಾಗವು ವರ್ಗಾವಣೆಗೊಂಡು ಸಂತಾನೋತ್ಪತ್ತಿಗೆ ಅಥವಾ ಹೊಸ ಬೀಜದ ಸೃಷ್ಟಿಗೆ ಅವಕಾಶ ಕಲ್ಪಿಸುವ ಪ್ರಕ್ರಿಯೆಯೇ ಪರಾಗಸ್ಪರ್. ಹೂವುಗಳು ಇದಕ್ಕಾಗಿ ಜೇನುನೊಣಗಳನ್ನು ಅವಲಂಬಿಸುತ್ತವೆ.

  ಜೇನುನೊಣ ತನ್ನ ಗೂಡಿನಿಂದ ಹೊರಬಿದ್ದ ಬಳಿಕ ಗಾಳಿಯಲ್ಲಿ ಹಾರಾಟದ ಸಂದರ್ಭ ಅದು ಧನಾತ್ಮಕ ವಿದ್ಯುದ್ದೀಕರಣ ಹೊಂದಿರುತ್ತದೆ. ವಿದ್ಯುತ್ ತಟಸ್ಥತೆಯನ್ನು ಹೊಂದಿರುವ ಪರಾಗಕೋಶದ ಬಳಿ ಜೇನುನೊಣ ಸುಳಿದಾಡಿದಾಗ ಅದರಿಂದಾಗಿ ಸೃಷ್ಟಿಯಾದ ವಿದ್ಯುತ್ ಕ್ಷೇತ್ರದಿಂದಾಗಿ ಹೂವಿನ ಕೆಲವು ಪರಾಗ ಕಣಗಳಲ್ಲಿ ವಿದ್ಯುತ್ ಸಂಚಾರ ವಾಗುತ್ತದೆ. ಹೀಗಾದಾಗ ಅವು ಜೇನುನೊಣದತ್ತ ಆಕರ್ಷಿತಗೊಂಡು ಹಾರಿ ಅದರ ಕಾಲುಗಳಿಗೆ ಅಂಟಿಕೊಳ್ಳುತ್ತವೆ.

ಪರಾಗವನ್ನು ಹೊತ್ತ ನೊಣ ಮಕರಂದ ಹೀರಲು ಇನ್ನೊಂದು ಹೂವಿನ ಮೇಲೆ ಕುಳಿತಾಗ ಅದರ ವಿದ್ಯುತ್ ಕ್ಷೇತ್ರವು ಶಲಾಕಾಗ್ರದಲ್ಲಿನ ಇಲೆಕ್ಟ್ರಾನ್‌ಗಳನ್ನು ಎಷ್ಟು ಸಾಧ್ಯವೋ ಅಷ್ಟು ಹತ್ತಿರಕ್ಕೆ ಸೆಳೆಯುತ್ತದೆ. ಇದರಿಂದಾಗಿ ಶಲಾಕಾಗ್ರದ ಮೇಲ್ಭಾಗದಲ್ಲಿ ಋಣ ವಿದ್ಯುತ್ ಸಂಚಾರವಾಗುತ್ತದೆ ಮತ್ತು ಜೇನುನೊಣದ ಕಾಲುಗಳಿಗೆ ಅಂಟಿಕೊಂಡಿರುವ ಪರಾಗಕಣಗಳು ಅದರಿಂದ ಆಕರ್ಷಿತಗೊಂಡು ನೊಣದ ಕಾಲುಗಳಿಂದ ಬೇರ್ಪಡುತ್ತವೆ ಮತ್ತು ಶಲಾಕಾಗ್ರದ ಮೇಲೆ ಸಂಗ್ರಹಗೊಂಡು ಪರಾಗಸ್ಪರ್ಶ ಕ್ರಿಯೆಗೆ ನಾಂದಿ ಹಾಡುತ್ತವೆ.

ಮಾಹಿತಿ : MARS Learning Centre, Mangalore. Ph: 9845563943

share
ವಾರ್ತಾಭಾರತಿ
ವಾರ್ತಾಭಾರತಿ
Next Story
X