Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಇಂಡೊನೇಷ್ಯಾ ಪ್ರವಾಸಕ್ಕೆ ಸೌದಿ ದೊರೆಯ...

ಇಂಡೊನೇಷ್ಯಾ ಪ್ರವಾಸಕ್ಕೆ ಸೌದಿ ದೊರೆಯ ಲಗೇಜು 506 ಟನ್ !

ಅಂತಹದ್ದೇನಿದೆ ಇದರಲ್ಲಿ ?

ವಾರ್ತಾಭಾರತಿವಾರ್ತಾಭಾರತಿ28 Feb 2017 7:34 AM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಇಂಡೊನೇಷ್ಯಾ ಪ್ರವಾಸಕ್ಕೆ ಸೌದಿ ದೊರೆಯ ಲಗೇಜು 506 ಟನ್ !

ರಿಯಾದ್, ಫೆ.28: ಸೌದಿ ಅರೇಬಿಯಾದ ದೊರೆ ಅಬ್ದುಲ್ ಅಝೀರ್ ಅಲ್-ಸೌದ್ ಅವರು ಈ ವಾರ ಒಂಬತ್ತು ದಿನಗಳ ಇಂಡೊನೇಷ್ಯಾ ಪ್ರವಾಸದ ಮೇಲೆ ಹೋಗುತ್ತಿದ್ದಾರೆ. ವಿಶ್ವದ ಅತಿ ದೊಡ್ಡ ಮುಸ್ಲಿಂ ರಾಷ್ಟ್ರವೊಂದಕ್ಕೆ ಸೌದಿ ದೊರೆಯೊಬ್ಬರು ಕಳೆದ 46 ವರ್ಷಗಳಲ್ಲಿ ಇದೇ ಪ್ರಥಮ ಬಾರಿಗೆ ಭೇಟಿ ನೀಡುತ್ತಿರುವುದು. ಆದರೆ ಈ ಭೇಟಿಯಲ್ಲಿ ಮತ್ತೊಂದು ವಿಶೇಷವಿದೆ.

ಸೌದಿ ದೊರೆ ತನ್ನೊಂದಿಗೆ ಇಂಡೊನೇಷ್ಯಾಗೆ 459 ಮೆಟ್ರಿಕ್ ಟನ್ ಭಾರದ ಲಗೇಜು ಕೂಡ ಕೊಂಡೊಯ್ಯುತ್ತಿದ್ದಾರೆ. ಏನೇನಿದೆ ಎಂದು ಯೋಚಿಸುತ್ತೀರಾ ? ಈ ಲಗೇಜಿನಲ್ಲಿದೆ ಎರಡು ಮರ್ಸಿಡಿಸ್ ಬೆನ್ಝ್ ಎಸ್600 ಲಿಮೋಸಿನ್ ಹಾಗೂ ಎರಡು ವಿದ್ಯುತ್ ಚಾಲಿತ ಇಲವೇಟರುಗಳು.

ಸೌದಿ ದೊರೆಯ ಲಗೇಜನ್ನು ನಿರ್ವಹಣೆ ಮಾಡುವ ಜವಾಬ್ದಾರಿಯನ್ನು ಪಿಟಿ ಜಸ ಅಂಗ್‌ಕಸ ಸೆಮೆಸ್ತ ಕಂಪೆನಿಗೆ ವಹಿಸಲಾಗಿದೆ ಹಾಗೂ ಈ ಕಾರ್ಯಕ್ಕೆ ಕಂಪೆನಿ ಒಟ್ಟು 572 ಉದ್ಯೋಗಿಗಳನ್ನು ನೇಮಿಸಿದೆ.

ಇಂಡೊನೇಷ್ಯಾ ಪ್ರವಾಸದ ವೇಳೆ ಸೌದಿ ದೊರೆಯ ತಂಡದಲ್ಲಿ 10 ಸಚಿವರು, 25 ರಾಜಕುಮಾರರು ಹಾಗೂ 100 ಮಂದಿ ಸುರಕ್ಷಾ ಸಿಬ್ಬಂದಿ ಸೇರಿದಂತೆ 1500 ಜನರಿರುತ್ತಾರೆ.

ಸೌದಿ ದೊರೆಗಳು ಹಿಂದಿನಿಂದಲೂ ವಿದೇಶಿ ಭೇಟಿಯನ್ನು ಸಾಕಷ್ಟು ಗಡದ್ದಾಗಿ ಮಾಡುತ್ತಾರೆ. 2015ರಲ್ಲಿ ವಾಷಿಂಗ್ಟನ್ ಗೆ ಭೇಟಿ ನೀಡಿದ್ದ ವೇಳೆ ಅವರು ಜಾರ್ಜ್ ಟೌನ್‌ನಲ್ಲಿರುವ ಇಡೀ ಫೋರ್ ಸೀಸನ್ಸ್ ಹೊಟೇಲನ್ನು ಬುಕ್ ಮಾಡಿದ್ದರು. ಈ ವಿಲಾಸಿ ಹೋಟೆಲಿನಲ್ಲಿ ಒಟ್ಟು 222 ಕೊಠಡಿಗಳಿದ್ದವು.

ಅದೇ ವರ್ಷ ಫ್ರಾನ್ಸ್ ದೇಶದ ರಿವೇರಾದ ಬೀಚಿನಲ್ಲಿ ಅವರ 1000 ಮಂದಿಯ ಗಡಣ ಆಗಮಿಸಿದಾಗ ಇಡೀ ಬೀಚನ್ನು ಸುರಕ್ಷಾ ಕಾರಣಗಳಿಗಾಗಿ ಸ್ಥಳೀಯರಿಗೆ ಮುಚ್ಚಿದ್ದು ಸಾಕಷ್ಟು ಟೀಕೆಗೊಳಗಾಗಿತ್ತು. ಸೌದಿ ತಂಡವು ಅಲ್ಲಿ ಇಲವೇಟರ್ ಒಂದನ್ನು ಸ್ಥಾಪಿಸುವ ಸಲುವಾಗಿ ಮರಳಿನ ಮೇಲೆ ನೇರವಾಗಿ ಕಾಂಕ್ರೀಟ್ ಸುರಿದ ಬಗ್ಗೆ ಸ್ಥಳೀಯ ಮೇಯರ್ ಫ್ರೆಂಚ್ ಅಧ್ಯಕ್ಷರಿಗೂ ದೂರಿದ್ದರು.

ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರು ಆಫ್ರಿಕಾ ದೇಶಕ್ಕೆ 2013ರಲ್ಲಿ ಪ್ರವಾಸ ಹೋದಾಗ ಅವರ ಜತೆ 14 ಲಿಮೋಸಿನ್ ಸಹಿತ 56 ವಾಹನಗಳು, ನೂರಾರು ಸೀಕ್ರೆಟ್ ಸರ್ವಿಸ್ ಏಜಂಟರು ಕೂಡ ಪ್ರಯಾಣ ಬೆಳೆಸಿದ್ದರು.

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
ವಾರ್ತಾಭಾರತಿ
ವಾರ್ತಾಭಾರತಿ
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X