Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಗಲ್ಫ್
  4. ಅಬುಧಾಬಿ: ನಾಪತ್ತೆಯಾಗಿರುವ ಪುತ್ರನ...

ಅಬುಧಾಬಿ: ನಾಪತ್ತೆಯಾಗಿರುವ ಪುತ್ರನ ನಿರೀಕ್ಷೆಯಲ್ಲಿ ಭಾರತದ ಬಡಕುಟುಂಬ

ವರದಿ :ಸಿರಾಜ್ ಅರಿಯಡ್ಕವರದಿ :ಸಿರಾಜ್ ಅರಿಯಡ್ಕ28 Feb 2017 5:31 PM IST
share
ಅಬುಧಾಬಿ: ನಾಪತ್ತೆಯಾಗಿರುವ ಪುತ್ರನ ನಿರೀಕ್ಷೆಯಲ್ಲಿ ಭಾರತದ ಬಡಕುಟುಂಬ

ಅಬುಧಾಬಿ: ಕಳೆದ 7 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಮಗನ ಸುಳಿವು ಲಭಿಸುವ ನಿರೀಕ್ಷೆಯಲ್ಲಿ ಕೇರಳದ ಕುಟುಂಬವೊಂದು ದಿನದೂಡುತ್ತಿದೆ. 31 ವರ್ಷ ಪ್ರಾಯದ ಓಲಪರಂಬಿಲ್ ಹಕೀಮ್ 2009ರಲ್ಲಿ ಊರಿಗೆ ಮರಳುವುದರ ಮಧ್ಯೆ ನಾಪತ್ತೆಯಾಗಿದ್ದು, ಇದುವರೆಗೆ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದುಕುಟುಂಬ ಸದಸ್ಯರು ತಿಳಿಸಿದ್ದಾರೆ.

ಊರಿಗೆ ಮರಳುವ ವೇಳೆ ಅವರುಖಿನ್ನತೆಯಿಂದ ಬಳಲುತ್ತಿದ್ದರು ಎಂಬ ಮಾಹಿತಿಯೂ ಲಭ್ಯವಾಗಿದೆ.ಕುಟುಂಬದ ಹಿರಿಯ ಮಗನಾದ ಹಕೀಂ ಪ್ರೌಢಶಾಲಾ ಶಿಕ್ಷಣ ಪೂರ್ತಿಗೊಳಿಸಿದ ಬಳಿಕ ಯುಎಇಯಲ್ಲಿ ಭಾರೀ ವಾಹನದಲ್ಲಿ ಸಹಾಯಕನಾಗಿ ಕೆಲಸಕ್ಕೆ ಸೇರಿಕೊಂಡಿದ್ದರು. ಮರದ ಮಿಲ್‌ನಲ್ಲಿಟಿಂಬರ್‌ಕಟ್ಟರ್ ಆಗಿ ಕೆಲಸ ಮಾಡುತ್ತಿರುವತಂದೆ,ಗೃಹಿಣಿತಾಯಿ, ಸಹೋದರ ಹಾಗೂ ತಂಗಿಯನ್ನೊಳಗೊಂಡ ಕುಟುಂಬ ಇವರದ್ದು. ಜೀವನೋಪಾಯಕ್ಕಾಗಿದೇಶ ಬಿಟ್ಟುಕೊಲ್ಲಿರಾಷ್ಟ್ರಕ್ಕೆ ತೆರಳಿರುವ ಇವರ ಪತ್ತೆಇನ್ನೂಆಗದಿರುವುದುಕುಟುಂಬ ಸದಸ್ಯರನ್ನು ದಿಗಿಲು ಗೊಳಿಸಿದೆ.

 ಗೃಹ ಸಾಲವನ್ನು ಸಂದಾಯಗೊಳಿಸುವ ಏಕೈಕ ಉದ್ದೇಶವನ್ನಿಟ್ಟುಕೊಂಡು ನವೆಂಬರ್ 2008ರಲ್ಲಿ ಯುಎಇಗೆ ಆಗಮಿಸಿದ್ದ ಇವರು ದುಬೈಯ ಟೆಕ್ನಿಕಲ್‌ ಥರ್ಮಲ್ ಸಿಸ್ಟಮ್ಸ್ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಒಂದು ಲಕ್ಷರೂ. ಹಣವನ್ನು ಪಡೆದು ವೀಸಾ ನೀಡಿದ್ದ ಏಜೆಂಟ್‌ ತನಗೆ ಮೋಸ ಮಾಡಿದ್ದಾನೆ ಎಂಬ ವಿಚಾರ ಅವರಿಗೆ ದುಬೈಗೆ ತೆರಳಿದ ಬಳಿಕವಷ್ಟೇ ಗೊತ್ತಾಗಿತ್ತು. ವಾಗ್ದಾನ ಮಾಡಿದ್ದ ವೇತನಕ್ಕಿಂತ ಅತಿ ಕಡಿಮೆ ವೇತನವನ್ನುಇವರಿಗೆ ನೀಡಲಾಗುತ್ತಿತ್ತು.

ತನ್ನ ತುಚ್ಛ ಸಂಪಾದನೆಯು ಗೃಹ ಸಾಲ ಸಂದಾಯಕ್ಕೆ ಏನೇನು ಸಾಲದು ಎಂದು ಚಿಂತಿತನಾಗಿದ್ದ ಹಕೀಂ ತೀವ್ರ ಖಿನ್ನತೆಗೆ ಒಳಗಾಗಿದ್ದರು ಎಂದು ಅವರ ತಂಗಿ ತಿಳಿಸಿದ್ದಾರೆ. ಹಕೀಂ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂಬುದನ್ನು ಮನಗಂಡಿದ್ದ ಕಂಪೆನಿಯು ಅಬುದಾಬಿಯ ಇನ್ನೊಂದು ಕೈಗಾರಿಕಾ ನಗರದ ಕಾರ್ಮಿಕ ವಸತಿ ಗೃಹಕ್ಕೆ ಅವರನ್ನು ಸ್ಥಳಾಂತರಿಸಿತ್ತು ಹಾಗೂ ವಿರಾಮಕ್ಕೆ ಅನುಮತಿಸಿ ಕೆಲಸ ಮಾಡುವ ಸ್ಥಿತಿಯಲ್ಲಿ ಹಕೀಂ ಇಲ್ಲ ಎಂದು ತಿಳಿದ ಕಂಪೆನಿಯು ಬಳಿಕ ಅವರ ವೀಸಾವನ್ನು ರದ್ದುಗೊಳಿಸಿತ್ತು ಹಾಗೂ ಊರಿಗೆ ಕಳುಹಿಸಲು ವಿಮಾನದ ಟಿಕೆಟ್‌ನ ವ್ಯವಸ್ಥೆಯನ್ನೂ ಮಾಡಿತ್ತು.ಮನೆಗೆ ಕರೆ ಮಾಡಿ ತಾನು ಬರುವ ವಿಚಾರವನ್ನು ತಿಳಿಸಿದ್ದ ಹಕೀಮ್‌ರನ್ನು ಬರಮಾಡಿಕೊಳ್ಳಲು ಮನೆಯವರು ಟ್ಯಾಕ್ಸಿಯ ವ್ಯವಸ್ಥೆಯನ್ನೂ ಮಾಡಿದ್ದರು.ಅಬುದಾಬಿ ವಿಮಾನ ನಿಲ್ದಾಣಕ್ಕೆ ತೆರಳುವುದರ ಮಧ್ಯೆ ಹಕೀಂ ನಾಪತ್ತೆಯಾಗಿದ್ದಾರೆ ಎಂಬ ಮಾಹಿತಿಯು ಅದೇ ದಿನ ನಮಗೆ ಲಭಿಸಿತ್ತು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಘಟನೆಯ ಸಂಬಂಧ ಹಕೀಂ ಕುಟುಂಬವು ದುಬೈಯಲ್ಲಿರುವ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿತ್ತು.ಯುಎಇಯ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಜೊತೆ ಭಾರತೀಯ ರಾಯಭಾರಿ ಕಚೇರಿಯು ಈ ಕುರಿತು ಚರ್ಚೆ ನಡೆಸಿತ್ತು.ಯುಎಇಯ ಅಧಿಕೃತ ದಾಖಲೆಗಳ ಪ್ರಕಾರ ಅವರು ಇನ್ನೂ ಯುಎಇಯಲ್ಲಿ ಇರುವ ಮಾಹಿತಿ ನಮಗೆ ಲಭ್ಯವಾಗಿರುವುದರಿಂದ ಅವರ ಪತ್ತೆಗಾಗಿ ನಾವಿನ್ನೂ ಕಾಯುತ್ತಿದ್ದೇವೆ ಎಂದು ಹಕೀಂ ಕುಟುಂಬ ತಿಳಿಸಿದೆ.

share
ವರದಿ :ಸಿರಾಜ್ ಅರಿಯಡ್ಕ
ವರದಿ :ಸಿರಾಜ್ ಅರಿಯಡ್ಕ
Next Story
X