Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. 2 ತಿಂಗಳ ಜೈಲಿನ ಬಳಿಕ ಭಾರತದ ವ್ಯಕ್ತಿ...

2 ತಿಂಗಳ ಜೈಲಿನ ಬಳಿಕ ಭಾರತದ ವ್ಯಕ್ತಿ ಊರಿಗೆ

ವಾರ್ತಾಭಾರತಿವಾರ್ತಾಭಾರತಿ5 March 2017 4:10 PM IST
share
2 ತಿಂಗಳ ಜೈಲಿನ ಬಳಿಕ ಭಾರತದ ವ್ಯಕ್ತಿ ಊರಿಗೆ

ರಿಯಾದ್,ಮಾ. 5: ಜಿದ್ದಾಕ್ಕೆ ಹೋದರೆ ಪೊಲೀಸರು ಬಂಧಿಸಿ ಸುಲಭದಲ್ಲಿ ಊರಿಗೆ ಗಡಿಪಾರು ಮಾಡುತ್ತಾರೆ ಎಂದು ಜನರ ಸಲಹೆ ಕೇಳಿ ಕೆಲಸದ ಪ್ರಯೋಜಕರಿಗೆ ತಿಳಿಯದೆ ಪರಾರಿಯಾಗಿದ್ದ ಯುವಕ ಎರಡು ತಿಂಗಳು ಜೈಲುವಾಸದ ಬಳಿಕ ಊರಿಗೆ ಗಡಿಪಾರುಗೊಂಡಿದ್ದಾನೆ.

ರಿಯಾದ್‌ನಲ್ಲಿ ಮನೆಯ ವಾಹನ ಚಾಲಕ ಆಗಿ ಕೆಲಸ ಮಾಡುತ್ತಿದ್ದ ತೃಶೂರಿನ ಶಾನವಾರ್ ಎರಡು ತಿಂಗಳ ಜೈಲು ವಾಸ ಮುಗಿಸಿ ಹೇಗೂ ಊರಿಗೆ ಮರಳಿದ್ದಾರೆ. ಮೊದಲು ಅಲ್‌ಕೋಬಾರ್‌ನಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸದ ಸ್ಪೋನ್ಸರ್ ರಿಯಾದ್‌ಗೆ ವಾಸ ಬದಲಿಸಿದಾಗ ಶಾನವಾರ್ ಕೂಡಾ ರಿಯಾದ್‌ಗೆ ಬಂದಿದ್ದರು. ಇವರು ಚಲಾಯಿಸುತ್ತಿದ್ದ ಹುಂಡೈ ಎಸ್‌ಯುವಿಯನ್ನು ಪ್ರಯೋಜಕನ ತಂದೆ ಎಲ್ಲಿಗೋ ಕೊಂಡು ಹೋಗಿ ಮರಳಿದಾಗ ಗೆರ್‌ಬಾಕ್ಸ್‌ಗೆ ಹಾನಿಯಾಗಿತ್ತು. ಅದರ ದುರಸ್ತಿಗೆ 6000 ರಿಯಾಲ್ ಆಗುತ್ತದೆ ಎಂದು ತಿಳಿದು ಬಂದಿತ್ತು. ಈ ಹಣವನ್ನು ಶಾನವಾರ್ ನೀಡಬೇಕು ಎಂದು ಪ್ರಯೋಜಕರು ಹೆದರಿಸಿದ್ದರು. ಸಂಬಳದಿಂದ ಕಡಿತಗೊಳಿಸುವೆ ಎಂದು ಆತ ಹೇಳಿದ್ದ. ಇದರಿಂದ ಬೇಸತ್ತು ಶಾನವಾರ್ ಪ್ರಯೋಜಕರು ಹೇಳದೆಯೇ ಜಿದ್ದಾದ ಗಡಿಪಾರು ಕೇಂದ್ರಕ್ಕೆ ಹೋಗಿ ಊರಿಗೆ ಬರುವ ಉಪಾಯ ಮಾಡಿದ್ದರು.

ಆದರೆ ಇವರ ಇಖಾಮ ಪರಿಶೀಲಿಸಿದಾಗ ಅನಧಿಕೃತ ವಲಸೆಯ ವ್ಯಕ್ತಿ ಯಲ್ಲ ಎಂದು ಪೊಲೀಸಧಿಕಾರಿಗಳಿಗೆ ಮನದಟ್ಟಾಗಿ ಎರಡು ತಿಂಗಳು ಕಾಲ ಜೈಲಿನಲ್ಲಿರಿಸಿ ಪ್ರಯೋಜಕನನ್ನು ಸಂಪರ್ಕಿಸಿದ್ದರು. ಪ್ರಯೋಜಕರು ತನ್ನ ವಾಹನ ಹಾಳು ಮಾಡಿದ್ದಾನೆ. ಹೇಳದೆಯೇ ಓಡಿ ಬಂದಿದ್ದಾನೆ. ತನಗೆ 18,000ರಿಯಾಲ್ ನಷ್ಟ ಪರಿಹಾರ ನೀಡದೆ ಊರಿಗೆ ಕಳುಹಿಸಬಾರದೆಂದು ಪೊಲೀಸರಿಗೆ ತಿಳಿಸಿದ್ದರಿಂದ ಶಾನವಾರ್ ಜೈಲಿನೊಳಗೆ ಸಿಕ್ಕಿಬಿದ್ದಿದ್ದರು. ಕೊನೆಗೂ ಪ್ರಯೋಜಕರೊಂದಿಗೆ ಚರ್ಚಿಸಿ 5,000ರಿಯಾಲ್‌ಗೆ ಆತನನ್ನುಒಪ್ಪಿಸಿ ಜೈಲಿನಿಂದ ಬಿಡುಗಡೆಗೊಂಡು ಶನಿವಾರ ಊರಿಗೆ ಶಾನವಾರ್ ಬಂದು ತಲುಪಿದ್ದಾರೆಂದು ವರದಿ ತಿಳಿಸಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X