Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ವಾರಾಣಸಿಯನ್ನು ಮೃತರ ನಗರ ಎಂದು ಕರೆದ...

ವಾರಾಣಸಿಯನ್ನು ಮೃತರ ನಗರ ಎಂದು ಕರೆದ ಪ್ರತಿಷ್ಠಿತ ನ್ಯೂಸ್ ಚಾನೆಲ್

ಕ್ಷಮೆಯಾಚನೆಗೆ ಪಟ್ಟು

ವಾರ್ತಾಭಾರತಿವಾರ್ತಾಭಾರತಿ6 March 2017 12:12 PM IST
share
ವಾರಾಣಸಿಯನ್ನು ಮೃತರ ನಗರ ಎಂದು ಕರೆದ ಪ್ರತಿಷ್ಠಿತ ನ್ಯೂಸ್ ಚಾನೆಲ್

ಹೊಸದಿಲ್ಲಿ, ಮಾ.6: ವಾರಣಾಸಿ ಭಾರತೀಯರ ಪಾಲಿಗೆ ಒಂದು ಪವಿತ್ರ ನಗರ. ಆದರೆ ದೇಶದ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಅತ್ಯುನ್ನತ ಸ್ಥಾನ ಪಡೆದಿರುವ ಈ ನಗರದ ಬಗ್ಗೆ ಅಮೇರಿಕನ್ ಪ್ರತಿಷ್ಠಿತ ಸುದ್ದಿ ವಾಹನಿ ಸಿಎನ್‌ಎನ್ ಬಿಲೀವರ್ ಎಂಬ ಹೊಸ ಶೋ ಆರಂಭಿಸುವ ತಯಾರಿಯಲ್ಲಿತ್ತು. ಈ ಆರು ಭಾಗಗಳ ಸರಣಿ ಕಾರ್ಯಕ್ರಮವನ್ನು ಖ್ಯಾತ ಧಾರ್ಮಿಕ ವಿದ್ವಾಂಸ ರೆಝ ಅಸ್ಲನ್ ಆ್ಯಂಕರ್ ಆಗಿದ್ದಾರೆ.

ಈ ಹೊಸ ಶೋ ‘‘ಧಾರ್ಮಿಕ ಸಾಹಸ ಮಾಲಿಕೆಯಾಗಿದೆ. ವಿಶ್ವದ ಅತ್ಯಂತ ಆಸಕ್ತಿದಾಯಕ ಧರ್ಮಗಳ ಬಗ್ಗೆ ಒಬ್ಬ ಆಸ್ತಿಕನಾಗಿ ಅವರು ತಮ್ಮ ವಿಚಾರಗಳನ್ನು ಪ್ರಸ್ತುತಪಡಿಸಲಿದ್ದಾರೆ,’’ ಎಂದು ಸಿಎನ್‌ಎನ್ ವೆಬ್ ಸೈಟ್ ಹೇಳಿಕೊಂಡಿತ್ತು.

ಆದರೆ ಈ ಕಾರ್ಯಕ್ರಮದ ಟೀಸರ್ ಒಂದಕ್ಕೆ ಟ್ವಿಟ್ಟರಿನಲ್ಲಿ ನೀಡಿದ ತಲೆಬರಹ ಮಾತ್ರ ಸುದ್ದಿ ವಾಹಿನಿಯ ವಿರುದ್ಧ ಆಕ್ರೋಶದ ಅಲೆಯೇಳುವಂತೆ ಮಾಡಿತ್ತು. ‘‘ಇದನ್ನು ಮೃತರ ನಗರವೆಂದು ಹೇಳಲಾಗುತ್ತದೆ (ಸಿಟಿ ಆಫ್ ದಿ ಡೆಡ್) @ರೆಝಅಸ್ಲನ್ ನಿಮ್ಮನ್ನು ಅದರೊಳಗೆ ಸಿಎನ್‌ಎನ್ ಮಾಲಿಕೆ ಬಿಲೀವರ್ ನಲ್ಲಿ ಕರೆದುಕೊಂಡು ಹೋಗುತ್ತಾರೆ. ರವಿವಾರ ರಾತ್ರಿ 10 ಗಂಟೆಗೆ ಆರಂಭ @ಸಿಎನ್‌ಎನ್‌ಒರಿಜಿನಲ್ಸ್’’ ಎಂದು ಆ ಟ್ವೀಟ್ ಹೇಳಿತ್ತು.

ವಾರಣಾಸಿಯನ್ನು ಸಿಟಿ ಆಫ್ ದಿ ಡೆಡ್ ಎಂದು ವ್ಯಾಖ್ಯಾನಿಸಿದ್ದ ಟ್ವೀಟ್ ಕಾಣಿಸಿದ್ದೇ ತಡ ಭಾರತದಾದ್ಯಂತ ಹಲವಾರು ಮಂದಿ-ರಾಜಕಾರಣಿಗಳಿಂದ ಹಿಡಿದು ಇತಿಹಾಸಕಾರರ ತನಕ ಸಿಎನ್‌ಎನ್ ವಿರುದ್ಧ ಹರಿಹಾಯ್ದು ಚಾನೆಲ್ ಕ್ಷಮೆಯಾಚಿಸಬೇಕೆಂದು ಪಟ್ಟು ಹಿಡಿದಿದ್ದಾರೆ.

It's known as the city of the dead. @rezaaslan takes you inside on the new CNN series #Believer. Starts Sunday at 10p ET. @CNNOriginals pic.twitter.com/x8RMufn8lq

— CNN (@CNN) 4 March 2017

Varanasi is anything but the city of dead.
It is the oldest 'living' city, literally & spiritually. u deserve more of Trump@CNN @rezaaslan

— shilpi tewari (@shilpitewari) March 4, 2017

@CNN I've never heard any of my friends from Varanasi describe the city like this. I also lived there for some time and it was pretty lively

— रॉफ़ल इयान बाबू (@iawoolford) March 4, 2017

Varanasi is the City of Lights. There would've been outrage if @CNN had presented such an ignorant show about Islam @rezaaslan @CNNOriginals

— Sankrant Sanu सानु (@sankrant) March 4, 2017

@CNN @rezaaslan Varanasi is known for Spirituality and place of Jyotirling Kashi Vishwanath and Sankat Mochan. Think beyond your religion.

— Abhishek Mishra (@Abhishek_Mshra) March 5, 2017

Indiana Jones journalism @CNN There's no secret to ghats & Varanasi city of moksha & rebirth not death. May be Trump is right abt fake news https://t.co/3l6g9doelh

— Shekhar Gupta (@ShekharGupta) March 5, 2017

We Indians do not call Kashi the City of the Dead. It's the City of Light. Perhaps you guys should do some actual research @cnn & @rezaaslan https://t.co/yel6dtgrfv

— Amish Tripathi (@authoramish) March 5, 2017
share
ವಾರ್ತಾಭಾರತಿ
ವಾರ್ತಾಭಾರತಿ
Next Story
X