Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ವಿಮಾನ ವಿಳಂಬಕ್ಕೆ ಸುಳ್ಳು ಕಾರಣ ನೀಡಿ...

ವಿಮಾನ ವಿಳಂಬಕ್ಕೆ ಸುಳ್ಳು ಕಾರಣ ನೀಡಿ ಸಿಕ್ಕಿ ಬಿದ್ದ ಇಂಡಿಗೋ ಪೈಲಟ್

ವಾರ್ತಾಭಾರತಿವಾರ್ತಾಭಾರತಿ8 March 2017 6:39 AM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ವಿಮಾನ ವಿಳಂಬಕ್ಕೆ ಸುಳ್ಳು ಕಾರಣ ನೀಡಿ ಸಿಕ್ಕಿ ಬಿದ್ದ ಇಂಡಿಗೋ ಪೈಲಟ್

ಹೊಸದಿಲ್ಲಿ, ಮಾ.8: ಕಳೆದ ವಾರ ಚೆನ್ನೈ ವಿಮಾನ ನಿಲ್ದಾಣದಲ್ಲಿ ನಡೆದ ಘಟನೆಯೊಂದರಲ್ಲಿ ಇಂಡಿಗೋ ವಿಮಾನದ ಪೈಲಟ್ ಒಬ್ಬರು ವಿಮಾನದಲ್ಲಿ ಸಹ ಪೈಲಟ್ ಇರಲಿಲ್ಲವೆಂಬುದನ್ನು ಮರೆಮಾಚುವ ಸಲುವಾಗಿ ವಿಮಾನ ವಿಳಂಬವಾಗಲು ಏರ್ ಟ್ರಾಫಿಕ್ ಕಂಟ್ರೋಲರ್ ಕಾರಣವೆಂದು ಹೇಳಿ ನಂತರ ಸಿಕ್ಕಿ ಬಿದ್ದಿದ್ದಾರೆ.

ವಿಮಾನ ನಿಲ್ದಾಣಗಳ ಪ್ರಾಧಿಕಾರ ಈ ವಿಚಾರದ ಬಗ್ಗೆ ಇಂಡಿಗೋ ಏರ್ ಲೈನ್ಸ್ ಅನ್ನು ಪ್ರಶ್ನಿಸಿದ್ದು, ಇಂತಹ ಸುಳ್ಳು ಆರೋಪಗಳನ್ನು ಹೊರಿಸಬಾರದೆಂದು ತಾಕೀತು ಮಾಡಿದೆ.

ಈ ಬೆಳವಣಿಗೆಯ ನಂತರ ಇಂಡಿಗೋ ತನ್ನೆಲ್ಲಾ ಪೈಲಟ್ ಗಳಿಗೆ ಇಮೇಲ್ ಗಳನ್ನು ಕಳುಹಿಸಿ ಭವಿಷ್ಯದಲ್ಲಿ ಇಂತಹ ಕೃತ್ಯಗಳನ್ನು ನಡೆಸದಂತೆ ಎಚ್ಚರಿಸಿದೆ.

ಕಳೆದ ವಾರ ಚೆನ್ನೈ-ಮಧುರೈ ನಡುವೆ ಸಂಚರಿಸುವ ಇಂಡಿಗೋ ವಿಮಾನ 6ಇ-859ದ ಪ್ರಯಾಣ ಸಮಯವನ್ನು 1,225 ಗಂಟೆಗಳ ಬದಲಾಗಿ 1,145 ಗಂಟೆಗಳಿಗೆ ಬದಲಾಯಿಸಲಾಗಿತ್ತು ಹಾಗೂ ಈ ವಿಚಾರವನ್ನು ಪ್ರಯಾಣಿಕರಿಗೆ ಮೆಸೇಜ್ ಮೂಲಕವೂ ತಿಳಿಸಲಾಗಿತ್ತು.

ಆದರೆ ಏರ್ ಟ್ರಾಫಿಕ್ ಕಂಟ್ರೋಲರ್ ಅವರು ವಿಮಾನದ ಟೇಕ್ ಆಫ್ ಗೆ ಅನುಮತಿಸಲು ವಿಳಂಬಿಸುತ್ತಿದ್ದಾರೆ ಎಂದು ಮುಖ್ಯ ಪೈಲಟ್ ನಂತರ ಘೋಷಿಸಿದ್ದರು. ವಿಮಾನದ ಪ್ರಯಾಣಿಕರಲ್ಲಿ ಎಟಿಸಿ ಕೂಡ ಆ ಸಂದರ್ಭ ಇದ್ದರು ಎಂದು ಪೈಲಟ್ ಗೆ ತಿಳಿದಿರಲಿಲ್ಲ. ಅವರು ಕೂಡಲೇ ಚೆನ್ನೈ ಎಟಿಸಿ ಸಂಪರ್ಕಿಸಿ ವಿಳಂಬಕ್ಕೆ ಕಾರಣವೇನೆಂದು ಕೇಳಿದ್ದರು. ನಂತರ ಫ್ಲೈಟ್ ಅಟೆಂಡೆಂಟ್ ಮುಖಾಂತರ ಪೈಲಟ್ ಅವರನ್ನು ಎಟಿಸಿ ಭೇಟಿಯಾದಾಗ ಸಹ ಪೈಲಟ್ ತಮ್ಮ ಸೀಟಿನಲ್ಲಿ ಇರಲಿಲ್ಲವೆಂಬುದು ಪತ್ತೆಯಾಗಿತ್ತು. ಪೈಲಟ್ ನನ್ನು ಎಟಿಸಿ ಕೂಡಲೇ ತರಾಟೆಗೆ ತೆಗೆದುಕೊಂಡಿದ್ದರೆನ್ನಲಾಗಿದ್ದು, ಪೈಲಟ್ ಬೇಷರತ್ ಕ್ಷಮೆ ಯಾಚಿಸಿದ್ದಾರೆ.

ಆದರೆ ವಿಮಾನ ಕೇವಲ 3 ನಿಮಿಷ ವಿಳಂಬಗೊಂಡಿತ್ತೆಂದು ಇಂಡಿಗೋ ಹೇಳಿಕೊಂಡಿದೆ. ಗ್ರೌಂಡ್ ಫ್ರೀಕ್ವೆನ್ಸಿಯನ್ನು ಪೈಲಟ್ ಪರಿಶೀಲಿಸುತ್ತಿದ್ದಾಗ ಇನ್ನೊಂದು ವಿಮಾನದಲ್ಲಿ ರ್ಯಾಂಪ್ ಇರುವುದನ್ನು ಹಾಗೂ ವಾಯು ದಟ್ಟಣೆ ಇರುವುದನ್ನು ಗಮನಿಸಿ ವಿಮಾನ ವಿಳಂಬಗೊಳ್ಳುವುದೆಂದು ಪೈಲಟ್ ಮೊದಲು ಹೇಳಿದರೂ ನಂತರ ಎಟಿಸಿ ಅವರನ್ನು ಸಂಪರ್ಕಿಸಿದ್ದರಿಂದ ಎರಡನೆ ಘೋಷಣೆ ಮಾಡಿದರೆಂದು ಇಂಡಿಗೋ ಹೇಳಿಕೊಂಡಿದೆ.

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
ವಾರ್ತಾಭಾರತಿ
ವಾರ್ತಾಭಾರತಿ
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X