ಕರ್ನಾಟಕ ಬಜೆಟ್-2017: ಪಡಿತರಕ್ಕೇ ಏನು ಕೊಡುಗೆ?
ಸ್ಪೀಡ್ಪೋಸ್ಟ್ ಮೂಲಕ ಬರಲಿದೆ ಪಡಿತರ ಚೀಟಿ

ಬೆಂಗಳೂರು, ಮಾ.15: ಆಹಾರ ಮತ್ತು ನಾಗರೀಕ ಸರಬರಾಜು ಯೋಜನೆಯಡಿ ನೀಡುತ್ತಿರುವ ಆಹಾರ ಧಾನ್ಯದ ಪ್ರಮಾಣವನ್ನು ಪ್ರತಿ ವ್ಯಕ್ತಿಗೆ 7 ಕೆ.ಜಿ. ಗೆ ಹೆಚ್ಚಿಸಲಾಗಿದೆ. ಇನ್ನು ಸಕಾಲ ಯೋಜನೆಯ ವ್ಯಾಪ್ತಿಗೆ ಹೊಸ ಪಡಿತರ ಚಿಟಿ ವಿತರಣೆ ಸೇವೆ ಮಾಡಲಾಗುವುದು, 15 ದಿನಗೊಳಗಾಗಿ ಮನೆ ಬಾಗಿಲಿಗೆ ಸ್ಪೀಡ್ ಪೋಸ್ಟ್ ಮುಖಾಂತರ ಪಡಿತರ ಚೀಟಿ ತಲುಪಲಿದೆ.
ನಾರಿನಿಕೇತನ, ವೃದ್ಧಾಶ್ರಮ, ಅಂಧಮಕ್ಕಳ ಶಾಲೆ, ಬಡ ವಿದ್ಯಾರ್ಥಿಗಳ ವಿದ್ಯಾರ್ಥಿ ನಿಲಯ, ಭಿಕ್ಷುಕರ ಪುನರ್ವಸತಿ ಕೃಂದ್ರ ಮುಂತಾದವುಗಳಿಗೆ ಅನ್ನಭಾಗ್ಯ ಮಾದರಿಯಲ್ಲಿ ುಚಿತವಾಘಿ ಆಹಾರ ಧಾನ್ಯ ಪೂರೈಕೆಯಾಗಲಿದೆ.
Next Story





