ಅಮಾಸೆಬೈಲು, ಮಾ.16: ವಿಪರೀತ ಕುಡಿತದ ಚಟದಿಂದ ಮಾನಸಿಕ ವಾಗಿ ನೊಂದ ಸೂರ ನಾಯ್ಕ್ ಎಂಬವರು ರಟ್ಟಾಡಿ ಗ್ರಾಮದ ಬಂಡಿಮರದ ಕಟ್ಟೆಯ ಬಸ್ ನಿಲ್ದಾಣದ ಬಳಿಯ ಹಾಡಿಯಲ್ಲಿ ಮಾ.15ರಂದು ರಾತ್ರಿ ವೇಳೆ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.