Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ತನ್ನ ಮೇಲೆ ಹಲ್ಲೆ ಮಾಡಿದ ಕಪಿಲ್ ಶರ್ಮಗೆ...

ತನ್ನ ಮೇಲೆ ಹಲ್ಲೆ ಮಾಡಿದ ಕಪಿಲ್ ಶರ್ಮಗೆ ಸೂಕ್ತ ಚುಚ್ಚು ಮದ್ದು ನೀಡಿದ ‘ಡಾ. ಮಶೂರ್ ಗುಲಾಟಿ’ !

ವಾರ್ತಾಭಾರತಿವಾರ್ತಾಭಾರತಿ21 March 2017 11:10 AM IST
share
ತನ್ನ ಮೇಲೆ ಹಲ್ಲೆ ಮಾಡಿದ ಕಪಿಲ್ ಶರ್ಮಗೆ ಸೂಕ್ತ ಚುಚ್ಚು ಮದ್ದು ನೀಡಿದ ‘ಡಾ. ಮಶೂರ್ ಗುಲಾಟಿ’ !

ಹೊಸದಿಲ್ಲಿ, ಮಾ.21: ಆಸ್ಟ್ರೇಲಿಯಾದಿಂದ ಹಿಂದಿರುಗುತ್ತಿದ್ದ ವಿಮಾನವೊಂದರಲ್ಲಿ ತನ್ನನ್ನು ನಿಂದಿಸಿ ಹಲ್ಲೆಗೈದ ಖ್ಯಾತ ಕಾಮಿಡಿಯನ್ ಕಪಿಲ್ ಶರ್ಮ ಅವರಿಗೆ ಅವರ ಶೋದ ಪ್ರಮುಖ ಆಕರ್ಷಣೆಯಾಗಿರುವ ಡಾ.ಮಶೂರ್ ಗುಲಾಟಿ- ಸುನಿಲ್ ಗ್ರೋವರ್ ಸಾಮಾಜಿಕ ಜಾಲತಾಣವೊಂದರಲ್ಲಿ ಮಾಡಿದ ಪೋಸ್ಟ್ ಒಂದರ ಮೂಲಕ ತಕ್ಕ ಪ್ರತ್ಯುತ್ತರ ನೀಡಿದ್ದಾರೆ.

‘‘ನೀವು ನನ್ನನ್ನು ತುಂಬಾ ನೋಯಿಸಿದ್ದೀರಿ. ನಿಮ್ಮೊಂದಿಗೆ ಕೆಲಸ ಮಾಡಿ ನನಗೆ ಬಹಳಷ್ಟು ಅನುಭವ ದೊರೆತಿದೆ. ಪ್ರಾಣಿಗಳ ಹೊರತಾಗಿ ನೀವು ಮನುಷ್ಯರನ್ನೂ ಗೌರವಿಸಿ ಎಂಬುದು ನನ್ನ ಒಂದು ಸಲಹೆ. ನಿಮ್ಮಂತೆಯೇ ಎಲ್ಲರೂ ಯಶಸ್ವಿಯಾಗಿಲ್ಲ. ಎಲ್ಲರೂ ನಿಮ್ಮಷ್ಟು ಪ್ರತಿಭಾವಂತರೂ ಅಲ್ಲ. ಅವರೆಲ್ಲರೂ ನಿಮ್ಮಷ್ಟೇ ಪ್ರತಿಭಾವಂತರಾಗಿದ್ದರೆ ನಿಮಗೆ ಯಾರು ಬೆಲೆ ನೀಡುತ್ತಾರೆ, ನಿಮ್ಮ ಅಸ್ತಿತ್ವಕ್ಕೆ ಸ್ವಲ್ಪ ಕೃತಜ್ಞತೆಯಿರಲಿ. ಯಾರಾದರೂ ನಿಮ್ಮನ್ನು ತಿದ್ದಿದರೆ ಅವರನ್ನು ನಿಂದಿಸಬೇಡಿ. ನಿಮ್ಮ ಜತೆಗಿರುವ ಸ್ಟಾರ್ಡಂಗೆ ಯಾವುದೇ ಸಂಬಂಧವಿಲ್ಲದ ಮಹಿಳೆಯರೆದರು ಕೆಟ್ಟ ಭಾಷೆ ಉಪಯೋಗಿಸಬೇಡಿ. ಅದು ನಿಮ್ಮ ಶೋ ಹಾಗೂ ಯಾರನ್ನಾದರೂ ಯಾವುದೇ ಸಮಯದಲ್ಲಾದರೂ ಹೊರಕ್ಕೆ ಕಳುಹಿಸಲು ನಿಮಗೆ ಅಧಿಕಾರವಿದೆಯೆಂಬುನ್ನು ನನಗೆ ಮನವರಿಕೆ ಮಾಡಿ ಕೊಟ್ಟಿದ್ದಕ್ಕೆ ಧನ್ಯವಾದಗಳು. ನಿಮ್ಮ ಕ್ಷೇತ್ರದಲ್ಲಿ ನೀವು ಅತ್ಯುತ್ತಮರು. ಆದರೆ ದೇವರಂತೆ ವರ್ತಿಸಬೇಡಿ. ನಿಮಗೆ ಇನ್ನೂ ಹೆಚ್ಚಿನ ಯಶಸು ಮತ್ತು ಪ್ರಸಿದ್ಧಿ ದೊರೆಯಲಿ,’’ ಎಂದು ಗ್ರೋವರ್ ನೋವಿನಿಂದ ಬರೆದಿದ್ದಾರೆ.

ಮೆಲ್ಬೋರ್ನ್ ನಿಂದ ಹಿಂದಿರುಗತ್ತಿದ್ದ ವಿಮಾನದಲ್ಲಿ ಕಪಿಲ್ ಮತ್ತು ಸುನಿಲ್ ನಡುವೆ ಜಗಳವೇರ್ಪಟ್ಟ ನಂತರ ಮದ್ಯದ ಅಮಲಿನಲ್ಲಿ ಕಪಿಲ್ ಸುನಿಲ್ ಮೇಲೆ ಹಲ್ಲೆಗೈದಿದ್ದರೆನ್ನಲಾಗಿದ್ದು ‘‘ತೇರಿ ಔಕಾತ್ ಕ್ಯಾ ಹೈ ಜೊ ತು ಮುಜ್ಕೋ ಐಸಾ ಬೋಲೆ ?’’ ಎಂದೂ ಪ್ರಶ್ನಿಸಿದ್ದರೆನ್ನಲಾಗಿದೆ.

Paji @WhoSunilGrover sry if I hurt u unintentionally.u knw vry well how much I luv u. M also upset .love n regards always:)

— KAPIL (@KapilSharmaK9) March 20, 2017

From a friend, with love @KapilSharmaK9 pic.twitter.com/2c7uQ5jqH5

— Sunil Grover (@WhoSunilGrover) March 21, 2017

@WhoSunilGrover paji dil jitt liya tusi.. now I love u more n more n more .. hun bada mazaa aan wala a.. akal aan to baad.. I love u.

— KAPIL (@KapilSharmaK9) March 21, 2017

@WhoSunilGrover today packed up at 6 am after so long n I missed so many things.. love u .. see u in evening at ur home

— KAPIL (@KapilSharmaK9) March 21, 2017
share
ವಾರ್ತಾಭಾರತಿ
ವಾರ್ತಾಭಾರತಿ
Next Story
X