Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಯುಎಇ, ಕತರ್ ಸಹಿತ ಹತ್ತು ದೇಶಗಳಿಂದ...

ಯುಎಇ, ಕತರ್ ಸಹಿತ ಹತ್ತು ದೇಶಗಳಿಂದ ಇಲೆಕ್ಟ್ರಾನಿಕ್ ಉಪಕರಣಗಳಿಗೆ 'ಅಮೇರಿಕ ವಿಮಾನದಲ್ಲಿ' ನಿಷೇಧ

ಏರ್ ಇಂಡಿಯಾ ಪ್ರಯಾಣಿಕರಿಗೆ ಸಮಸ್ಯೆಯಿಲ್ಲ : ಆರ್ಥಿಕ ನಿರ್ದೇಶಕ ವಿನೋದ್ ಹೆಜಮಾಡಿ

ವಾರ್ತಾಭಾರತಿವಾರ್ತಾಭಾರತಿ23 March 2017 6:11 AM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಯುಎಇ, ಕತರ್ ಸಹಿತ ಹತ್ತು ದೇಶಗಳಿಂದ ಇಲೆಕ್ಟ್ರಾನಿಕ್ ಉಪಕರಣಗಳಿಗೆ ಅಮೇರಿಕ ವಿಮಾನದಲ್ಲಿ ನಿಷೇಧ

ಹೊಸದಿಲ್ಲಿ, ಮಾ.23: ಯುಎಇ, ಕತರ್ ಮುಂತಾದ ಹತ್ತು ದೇಶಗಳಿಂದ ಇಲೆಕ್ಟ್ರಾನಿಕ್ ಉಪಕರಣಗಳಿಗೆ ಅಮೇರಿಕ ವಿಮಾನಗಳಲ್ಲಿ ಹೇರಿರುವ ನಿಷೇಧವು ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ಮುಖ್ಯವಾಗಿ ನಷ್ಟದಲ್ಲಿರುವ ಏರ್ ಇಂಡಿಯಾಗೆ ಭಾರೀ ವರದಾನವಾಗುವ ಸಾಧ್ಯತೆಯಿದೆ.ಅಮೇರಿಕ ಹೇರಿರುವ ನಿರ್ಬಂಧವು ಭಾರತದಿಂದ ಹೊರಡುವ ವಿಮಾನಗಳಿಗೆ ಹಾಗೂ ನಿರ್ಬಂಧ ಹೇರಲ್ಪಟ್ಟ ದೇಶಗಳಲ್ಲಿ ನಿಲುಗಡೆಯಿಲ್ಲದ ವಿಮಾನಗಳಿಗೆ ಅನ್ವಯಿಸುವುದಿಲ್ಲ.

ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ಹೊಸ ಆದೇಶದನ್ವಯ ಮಧ್ಯ ಪೂರ್ವ ಹಾಗೂ ಉತ್ತರ ಆಫ್ರಿಕಾದ 10 ವಿಮಾನ ನಿಲ್ದಾಣಗಳಿಂದ ಹೊರಡುವ ವಿಮಾನಗಳಲ್ಲಿ ಐಪ್ಯಾಡ್ ಹಾಗೂ ಲ್ಯಾಪ್ ಟಾಪ್‌ಗಳನ್ನು ಅಮೇರಿಕಾಕ್ಕೆ ಕೊಂಡೊಯ್ಯುವ ಹಾಗಿಲ್ಲ.

‘‘ಆದರೆ ಭಾರತದಿಂದ ನ್ಯೂಯಾರ್ಕ್, ನೇವಾರ್ಕ್, ಚಿಕಾಗೋ ಮತ್ತು ಸ್ಯಾನ್ ಫ್ರಾನ್ಸಿಸ್ಕೋಗೆ ಪ್ರತಿ ದಿನ ನಾಲ್ಕು ನಿಲುಗಡೆರಹಿತ ವಿಮಾನ ಸೇವೆ ಒದಗಿಸುವ ಏರ್ ಇಂಡಿಯಾ ಇದರಿಂದ ಅಬಾಧಿತ,’’ ಎಂದ ಸಂಸ್ಥೆಯ ಹಣಕಾಸು ನಿರ್ದೇಶಕ ವಿನೋದ್ ಹೆಜಮಾಡಿ ಹೇಳಿದ್ದಾರೆ.

‘‘ಅಹ್ಮದಾಬಾದ್ ನಗರದಿಂದ ಲಂಡನ್ನಿಗೆ ನೇವಾರ್ಕ್ ಮುಖಾಂತರ ಸಾಗುವ ನಮ್ಮ ಏಕ ನಿಲುಗಡೆ ವಿಮಾನ ನೇವೆಗೂ ಇದು ಅನ್ವಯವಾಗುವುದಿಲ್ಲ,’’ ಎಂದು ಅವರು ಮಾಹಿತಿ ನೀಡಿದ್ದಾರೆ.

                                                                   

ಅಮೇರಿಕಾದ ಈ ಹೊಸ ಆದೇಶ ಜಾರಿಯಾಗುತ್ತಿದ್ದಂತೆಯೇ ಪಶ್ಚಿಮ ಏಷ್ಯಾದ ವಿಮಾನ ನಿಲ್ದಾಣಗಳ ಮೂಲಕ ಪ್ರಯಾಣಿಸುವ ನೂರಾರು ಭಾರತೀಯರು ತಮ್ಮ ತಾಯ್ನಾಡಿನ ವಿಮಾನಯಾನ ಸೇವೆಗಳನ್ನೇ ಅವಲಂಬಿಸುವ ಸಾಧ್ಯತೆಯಿದೆ.

‘‘ಭಾರತದ ದೃಷ್ಟಿಯಿಂದ ಪರಿಗಣಿಸಿದರೆ ಅಮೇರಿಕದ ಈ ಹೊಸ ನಿರ್ಬಂಧವು ಭಾರತದ ವಾಯುಸೇವೆ ಸಂಸ್ಥೆಗಳಾದ ಜೆಟ್ ಏರ್ ವೇಸ್ ಮತ್ತು ಏರ್ ಇಂಡಿಯಾಗೆ ಲಾಭವಾಗಲಿದೆ. ನಿರ್ಬಂಧ ಹೇರಲ್ಪಟ್ಟ ಸಾಧನಗಳನ್ನು ಉಪಯೋಗಿಸಲು ಅನುಮತಿಸುವ ಏರ್ ಲೈನ್ ಗಳನ್ನು ಪ್ರಯಾಣಿಕರು ಸಹಜವಾಗಿ ಆಯ್ಕೆ ಮಾಡುತ್ತಾರೆ,’’ ಎಂದು ಯಾತ್ರಾ ಸಿಒಒ ಶರತ್ ಧಲ್‌ ಹೇಳಿದ್ದಾರೆ.

ಹೊಸದಿಲ್ಲಿಯಿಂದ ಅಮೇರಿಕಾದ ವಿವಿಧ ನಗರಗಳಿಗೆ ಪ್ರತಿ ದಿನ 30,000 ಮಂದಿ ಪ್ರಯಾಣಿಸುತ್ತಾರೆ. ಏರ್ ಇಂಡಿಯಾ ಈ ವರ್ಷದ ಜುಲೈ ತಿಂಗಳಿನಿಂದ ಹೊಸದಿಲ್ಲಿ-ವಾಷಿಂಗ್ಟನ್ ನಡುವೆ ಮತ್ತೊಂದು ನಿಲುಗಡೆರಹಿತ ವಿಮಾನ ಸೇವೆ ಒದಗಿಸಲಿದೆ.

ಏರ್ ಇಂಡಿಯಾ ಹೆಚ್ಚಾಗಿ ಅಮೇರಿಕಾದ ನಗರಗಳಿಗೆ ಸೇವೆಯೊದಗಿಸಲು ತನ್ನ ಬೋಯಿಂಗ್ 777 ಉಪಯೋಗಿಸುತ್ತಿದ್ದು ಇದು ಭಾರತೀಯ ಸಮುದಾಯದಲ್ಲಿ ಜನಪ್ರಿಯವಾಗಿದೆ. ಮೇಲಾಗಿ ಪ್ರತಿ ವಿಮಾನದ ಶೇ 80ರಷ್ಟು ಸೀಟುಗಳು ಭರ್ತಿಯಾಗಿರುತ್ತವೆ.

ಅಮೇರಿಕಾದ ಹೊಸ ನಿಯಮದ ಪ್ರಕಾರ ಮುಸ್ಲಿಮರು ಹೆಚ್ಚಾಗಿ ವಾಸಿಸುವ ದೇಶಗಳ ಹತ್ತು ವಿಮಾನ ನಿಲ್ದಾಣಗಳಿಂದ ಪ್ರಯಾಣಿಸುವ ಪ್ರಯಾಣಿಕರು ತಮ್ಮೊಂದಿಗೆ ತರುವ ಟ್ಯಾಬ್ಲೆಟ್ ಗಳು, ಲ್ಯಾಪ್ ಟಾಪ್, ಕ್ಯಾಮರಾಗಳನ್ನು ಚೆಕ್-ಇನ್ ಲಗೇಜುಗಳಲ್ಲಿಯೇ ಇಡಬೇಕಾಗಿದೆ. ಈ ನಿರ್ಧಾರ ವಾರವೊಂದರಲ್ಲಿ ಸುಮಾರು 350 ವಿಮಾಣ ಸೇವೆಗಳನ್ನು ಬಾಧಿಸುವುದು.

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
ವಾರ್ತಾಭಾರತಿ
ವಾರ್ತಾಭಾರತಿ
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X