ತುಮಕೂರು, ಮಾ.29: ಆಕಸ್ಮಿಕ ವಿದ್ಯುತ್ ಸ್ಪಷ೯ದಿಂದಾಗಿ ತೆಂಗಿನ ಮರಗಳು ಭಸ್ಮ ವಾದ ಘಟನೆ ಜಿಲ್ಲೆಯ ಸಿರಾ ತಾ. ಪೂಜರಮುದ್ದನಹಳ್ಳಿಯಲ್ಲಿ ನಡೆದಿದೆ. ಪೂಜರಮುದ್ದನಹಳ್ಳಿ ಹನುಮಂತ ರಾಯಪ್ಪ ಎಂಬವರಿಗೆ ಸೇರಿದ ತೆಂಗಿನ ಮರಗಳು.
ತುಮಕೂರು, ಮಾ.29: ಆಕಸ್ಮಿಕ ವಿದ್ಯುತ್ ಸ್ಪಷ೯ದಿಂದಾಗಿ ತೆಂಗಿನ ಮರಗಳು ಭಸ್ಮ ವಾದ ಘಟನೆ ಜಿಲ್ಲೆಯ ಸಿರಾ ತಾ. ಪೂಜರಮುದ್ದನಹಳ್ಳಿಯಲ್ಲಿ ನಡೆದಿದೆ. ಪೂಜರಮುದ್ದನಹಳ್ಳಿ ಹನುಮಂತ ರಾಯಪ್ಪ ಎಂಬವರಿಗೆ ಸೇರಿದ ತೆಂಗಿನ ಮರಗಳು.