ವಾಮದಪದವು: ಶಿವಾಜಿ ಕಟ್ಟೆಯ ಧ್ವಜಸ್ತಂಭಕ್ಕೆ ಹಾನಿ

ಬಂಟ್ವಾಳ, ಮಾ.31: ತಾಲೂಕಿನ ವಾಮದ ಪದವು ಸಮಿಪದ ಕುಕ್ಕಿಪಾಡಿಯಲ್ಲಿರುವ ಶಿವಾಜಿ ಕಟ್ಟೆಗೆ ಕಿಡಿಗೇಡಿಗಳು ಹಾನಿ ಎಸಗಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಕ್ಕಿಪಾಡಿಯಲ್ಲಿ ಶಿವಾಜಿ ಕಟ್ಟೆಯ ಧ್ವಜಸ್ತಂಭವನ್ನು ಮುರಿದು ಹಾಕಲಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





