Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಅಕ್ಬರ್ ಪತ್ನಿ ರಜಪೂತಳಲ್ಲ: ಗೋವಾದ...

ಅಕ್ಬರ್ ಪತ್ನಿ ರಜಪೂತಳಲ್ಲ: ಗೋವಾದ ಸಾಹಿತಿ ಪ್ರಕಾರ ಆಕೆ ಈ ದೇಶದವಳು

ವಾರ್ತಾಭಾರತಿವಾರ್ತಾಭಾರತಿ3 April 2017 4:58 PM IST
share
ಅಕ್ಬರ್ ಪತ್ನಿ ರಜಪೂತಳಲ್ಲ: ಗೋವಾದ ಸಾಹಿತಿ ಪ್ರಕಾರ ಆಕೆ ಈ ದೇಶದವಳು

ಪಣಜಿ,ಎ.3: ಅಕ್ಬರ್‌ನ ಪತ್ನಿ ಜೋಧಾಬಾಯಿ ಜೀವನಾಧಾರಿತ ಐಶ್ವರ್ಯ ರೈ ನಟಿಸಿದ ಅಶುತೋಷ್ ಗೌರೀಕರ್ ನಿರ್ದೇಶನ ಚಿತ್ರ ಜೋಧಾ ಅಕ್ಬರ್. ಜಹಾಂಗೀರ್‌ನ ತಾಯಿರಾಜಪೂತ ರಾಜಕುಮಾರಿ ಜೋಧಾಬಾಯಿ ಆಗಿದ್ದಳೆಂದುಚಿತ್ರದಲ್ಲಿ ತೋರಿಸಲಾಗಿತ್ತು. ಆದರೆ ಜೋಧಾಬಾಯಿ ರಜಪೂತಳಲ್ಲ ಬದಲಾಗಿ ಪೊರ್ಚುಗೀಸ್ ಮಹಿಳೆಯಾಗಿದ್ದಾಳೆ ಎಂದು ಗೋವಾದ ಲೇಖಕ ಲೂಯಿಸ್ ಡಿ ಅಸೀಸ್ ಕೊರಿಅವರ ’ಪೋರ್ಚುಗೀಸ್ ಇಂಡಿಯ, ಆ್ಯಂಡ್ ಮುಗಲ್ ರಿಲೇಶನ್ಸ್1510-1735’ ಎನ್ನುವ ಗ್ರಂಥದಲ್ಲಿ ಹೇಳಲಾಗಿದೆ.

"ಪೊರ್ಚುಗೀಸ್‌ಹಡಗಿನಲ್ಲಿ ತನ್ನ ಸಹೋದರಿಯೊಂದಿಗೆ ಪ್ರಯಾಣಿಸುತ್ತಿದ್ದ ಡೋನಾಮರಿಯ ಮಸ್ಕರೇನಸ್ ಎನ್ನುವ ಮಹಿಳೆಯನ್ನು ಅಪಹರಿಸಿದ ಗುಜರಾತ್ ಸುಲ್ತಾನ ಆಕೆಯನ್ನು ನಂತರ ಅಕ್ಬರನಿಗೆ ಒಪ್ಪಿಸಿದ್ದ ಎಂದು ಗ್ರಂಥದಲ್ಲಿ ಬರೆಯಲಾಗಿದೆ.

 ಕೋರ್ಟಿನಲ್ಲಿ ಹಾಜರುಪಡಿಸಿದ್ದ ಮಸ್ಕರೇನಸಳಲ್ಲಿ ಅಕ್ಬರ್ ಮೋಹಿತನಾಗಿದ್ದ. ಆಗ ಅವಳಿಗೆ ಹದಿನೇಳು ವರ್ಷವಯಸ್ಸಾಗಿತ್ತು. ನಂತರ ಅಕ್ಬರ್ ಮಸ್ಕರೇನಸಳನ್ನು ಮತ್ತು ಅವಳ ಸಹೋದರಿ ಜೂಲಿಯಾಳನ್ನು ಅಕ್ಬರ್ ಅಂತಃಪುರಕ್ಕೆ ಸೇರಿಸಿಕೊಂಡಿದ್ದ" ಎಂದು ಗ್ರಂಥಕರ್ತ ಕೊರಿಯ ಹೇಳಿದ್ದಾರೆ. ಅವರು ಗ್ರಂಥಬಿಡುಗಡೆ ಸಂಬಂಧಿಸಿ ಪಣಜಿಯಲ್ಲಿ ಮಾಧ್ಯಮದವರೊಂದಿಗೆ ಮಾತಾಡುತ್ತಿದ್ದರು. ಅದೇವೇಳೆ ಓರ್ವ ಕ್ರೈಸ್ತ ಮಹಿಳೆಯನ್ನು ಅಕ್ಬರನ ಪತ್ನಿಯಾಗಿ ಮೊಗಲರು ಒಪ್ಪಿಕೊಳ್ಳಲು ಸಾಧ್ಯವಿರಲಿಲ್ಲ. ಇದು ಜೋಧಾಬಾಯಿ ಕಟ್ಟುಕಥೆ ಕಟ್ಟಲು ಕಾರಣವಾಗಿದೆ ಎಂದು ಕೊರಿಯ ಹೇಳಿದರು. ಅಕ್ಬರ್ ಮತ್ತು ಜಹಾಂಗೀರ್‌ರ ಕುರಿತ ಬರಹಗಳಲ್ಲಿ ಜೋಧಾಬಾಯಿಯ ಕುರಿತು ಪ್ರಸ್ತಾಪಗಳನ್ನು ಕಾಣಲು ಸಾಧ್ಯವಾಗಿಲ್ಲ ಎಂದು ಕೊರಿಯ ತಿಳಿಸಿದರು.

ಕೊರಿಯ ಅವರ ಗ್ರಂಥವನ್ನು ಬ್ರಾಡ್ ವೇ ಪಬ್ಲಿಶಿಂಗ್ ಪ್ರಕಟಿಸುತ್ತಿದೆ. ಮರಿಯ ಮಸ್ಕರೇನಸ್ ಜಹಾಂಗೀರನ ತಾಯಿಯಾಗಿದ್ದಾಳೆ. ಅವಳನ್ನು ಮರಿಯ ಉಲ್ ಸಮಾನಿ ಎನ್ನುವ ಹೆಸರಿನಲ್ಲಿ ಕರೆಯಲಾಗುತ್ತಿತ್ತು. ಆದರೆ ಇವಳು ಜಹಾಂಗೀರನ ಅಮ್ಮ ಎಂದು ಮೊಗಲರ ದಾಖಲೆಗಳಲ್ಲಿ ಕಾಣುವುದಿಲ್ಲ ಎಂದು ಅವರು ಹೇಳಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X