Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ದುಬಾರಿ ನ್ಯಾಯ ! : ಪ್ರತಿ ಬಾರಿಗೆ...

ದುಬಾರಿ ನ್ಯಾಯ ! : ಪ್ರತಿ ಬಾರಿಗೆ ಲಕ್ಷ, ಲಕ್ಷ ಎಣಿಸಬೇಕು ಈ ನ್ಯಾಯವಾದಿಗಳಿಗೆ

ವಾರ್ತಾಭಾರತಿವಾರ್ತಾಭಾರತಿ6 April 2017 12:09 PM IST
share
ದುಬಾರಿ ನ್ಯಾಯ  ! : ಪ್ರತಿ ಬಾರಿಗೆ ಲಕ್ಷ, ಲಕ್ಷ ಎಣಿಸಬೇಕು ಈ ನ್ಯಾಯವಾದಿಗಳಿಗೆ

ಹೊಸದಿಲ್ಲಿ,ಎ.6 : ಇವರೆಲ್ಲರೂ ದೇಶದ ಖ್ಯಾತ ನ್ಯಾಯವಾದಿಗಳು. ಆದರೆ ಪ್ರತಿಯೊಂದು ಕೇಸಿಗೂ ಈ ನ್ಯಾಯವಾದಿಗಳು ವಿಧಿಸುವ ಫೀಸು ಮಾತ್ರ ಲಕ್ಷ ಲಕ್ಷ. ಇವರ ಮೂಲಕ ನ್ಯಾಯಕ್ಕೆ ಹೋರಾಡುವುದಂತೂ ಬಹಳಷ್ಟು ದುಬಾರಿಯೇ ಸರಿ. ಇಲ್ಲಿವೆ ಇಂತಹ ಕೆಲವು ನ್ಯಾಯವಾದಿಗಳು ಹಾಗೂ ಅವರು ವಿಧಿಸುವ ಶುಲ್ಕದ ಮಾಹಿತಿ.

ರಾಮ್ ಜೇಠ್ಮಲಾನಿ :

ಇವರ ಶುಲ್ಕ - ರೂ 25 ಲಕ್ಷ. ಇವರು ನಮ್ಮ ಈ ಪಟ್ಟಿಯಲ್ಲಿರುವ ಅತ್ಯಂತ ಹಿರಿಯ ವಕೀಲರು. ಇವರ ವಯಸ್ಸು 90. ಅವರು ವಿಧಿಸುವ ಶುಲ್ಕ ಕೂಡ ಅವರನ್ನು ಅತ್ಯಂತ ದುಬಾರಿ ನ್ಯಾಯವಾದಿಯನ್ನಾಗಿಸುತ್ತದೆ. ಇವರು ಮಾಜಿ ಕೇಂದ್ರ ಸಚಿವರೂ ಬಾರ್ ಕೌನ್ಸಿಲ್ ಆಫ್ ಇಂಡಿಯಾದ ಮಾಜಿ ಅಧ್ಯಕ್ಷರೂ ಹೌದು. ಇವರು ಹೆಚ್ಚಾಗಿ ಕ್ರಿಮಿನಲ್ ಪ್ರಕರಣಗಳನ್ನು ಕೈಗೆತ್ತಿಕೊಳ್ಳುತ್ತಾರೆ.

ಫಾಲಿ ನಾರಿಮನ್ :

ಶುಲ್ಕ - ರೂ 8 ಲಕ್ಷದಿಂದ 15 ಲಕ್ಷದ ತನಕ . ಇವರು ಪದ್ಮ ಭೂಷಣ, ಪದ್ಮ ವಿಭೂಷಣ ಪ್ರಶಸ್ತಿ ವಿಜೇತರು. ಅಂತಾರಾಷ್ಟ್ರೀಯ ವ್ಯಾಜ್ಯಗಳಿಗೆ ಸಂಬಂಧಿಸಿದಂತೆ ಖ್ಯಾತಿವೆತ್ತ ಸಾಲಿಸಿಟರ್ ಇವರು.

ಕೆ ಕೆ ವೇಣುಗೋಪಾಲ್ :

ಶುಲ್ಕ -ರೂ 5 ಲಕ್ಷದಿಂದ ರೂ 7.5 ಲಕ್ಷ. ಭಾರತದ ಅತಿಗಣ್ಯ ವಕೀಲರುಗಳಲ್ಲಿ ಇವರೊಬ್ಬರು. ಭೂತಾನ್ ಸರಕಾರ ತನ್ನ ಸಂವಿಧಾನದ ಕರಡು ತಯಾರಿಸುವ ಪ್ರಕ್ರಿಯೆಯಲ್ಲಿ ಇವರ ಸಲಹೆ ಪಡೆದಿತ್ತು. ಇವರು ಕೂಡ ಪದ್ಮಭೂಷಣ, ಪದ್ಮ ವಿಭೂಷಣ ಪ್ರಶಸ್ತಿ ವಿಜೇತರು.

ಗೋಪಾಲ ಸುಬ್ರಹ್ಮಣ್ಯಂ :

ಶುಲ್ಕ- ರೂ 5.5 ಲಕ್ಷದಿಂದ ರೂ 15 ಲಕ್ಷ. ಹಿರಿಯ ನ್ಯಾಯವಾದಿಯಾಗಿರುವ ಇವರು ಸುಪ್ರೀಂ ಕೋರ್ಟ್ ಮತ್ತು ದೆಹಲಿ ಹೈಕೋರ್ಟಿನ ವಕೀಲರಾಗಿದ್ದಾರೆ. 2009-2011 ಅವಧಿಯಲ್ಲಿ ಸಾಲಿಸಿಟರ್ ಜನರಲ್ ಆಗಿಯೂ ಇವರು ಸೇವೆ ಸಲ್ಲಿಸಿದ್ದಾರೆ. ಬಾರ್ ಕೌನ್ಸಿಲ್ ಆಫ್ ಇಂಡಿಯಾದ ಮಾಜಿ ಅಧ್ಯಕ್ಷರೂ ಆಗಿದ್ದಾರೆ ಗೋಪಾಲ ಸುಬ್ರಹ್ಮಣ್ಯಂ.

ಪಿ ಚಿದಂಬರಂ :

ಶುಲ್ಕ -ರೂ 6ರಿಂದ 7 ಲಕ್ಷ. ಮಾಜಿ ವಿತ್ತ ಸಚಿವರಾಗಿರುವ ಚಿದಂಬರಂ ಅವರು ಕಾರ್ಪೊರೇಟ್ ವಕೀಲರಾಗಿದ್ದು ಸುಪ್ರೀಂ ಕೋರ್ಟ್ ಮತ್ತು ಇತರ ಹೈಕೋರ್ಟುಗಳ ವಕೀಲರಾಗಿ ಸೇವೆ ಸಲ್ಲಿಸಿದ್ದಾರೆ.

ಹರೀಶ್ ಸಾಲ್ವೆ :

ಶುಲ್ಕ - ರೂ 6 ರಿಂದ 15 ಲಕ್ಷ. ಇವರು 9 ವರ್ಷಗಳ ಕಾಲ ಸಾಲಿಸಿಟರ್ ಜನರಲ್ ಆಗಿ ಸೇವೆ ಸಲ್ಲಿಸಿದ್ದಾರೆ. ರಿಲಯನ್ಸ್, ಟಾಟಾ, ಐಟಿಸಿ ಹಾಗೂ ವೊಡಾಫೋನ್ ಕಂಪೆನಿಗಳ ಕಾನೂನು ಪ್ರಕರಣಗಳನ್ನು ಇವರು ನಿರ್ವಹಿಸಿದ್ದಾರೆ.

ಅಭಿಷೇಕ್ ಮನು ಸಿಂಘ್ವಿ :

ಶುಲ್ಕ- ರೂ 6ರಿಂದ 11 ಲಕ್ಷ. ತಮ್ಮ 37ನೇ ವಯಸ್ಸಿನಲ್ಲಿ ಅತ್ಯಂತ ಕಿರಿಯ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿದ್ದ ಸಿಂಘ್ವಿ ಕಾಂಗ್ರೆಸ್ ನಾಯಕರೂ ಹೌದು.

ಸಿ ಆರ್ಯ ಸುಂದರಂ :

ಶುಲ್ಕ -ರೂ 5.5ರಿಂದ 16.5 ಲಕ್ಷ. ಹಿರಿಯ ವಕೀಲರಾಗಿರುವ ಇವರು ಬಿಸಿಸಿಐ, ಅನಿಲ್ ಅಂಬಾನಿ ಮತ್ತು ಇತರ ಗಣ್ಯ ವ್ಯಕ್ತಿಗಳ ಪರವಾಗಿ ಕಾನೂನು ಹೋರಾಟ ನಡೆಸಿದವರು.

ಸಲ್ಮಾನ್ ಖುರ್ಷಿದ್ :

ಶುಲ್ಕ -ರೂ 5 ಲಕ್ಷ.ಹಿರಿಯ ವಕೀಲರೂ ಕಾನೂನು ಶಿಕ್ಷಕರೂ ಆಗಿರುವ ಇವರು ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವರಾಗಿದ್ದರು.

ಕೆ ಟಿ ಎಸ್ ತುಲ್ಸಿ :

ಶುಲ್ಕ- ರೂ 5 ಲಕ್ಷ. ಸುಪ್ರೀಂ ಕೋರ್ಟಿನ ಖ್ಯಾತಿವೆತ್ತ ಹಿರಿಯ ವಕೀಲರಾಗಿರುವ ತುಲ್ಸಿ ಅವರು ರಾಬರ್ಟ್ ವಾದ್ರಾ ಅವರ ವಕೀಲರಾಗಿದ್ದರಲ್ಲದೆ 1994ರಿಂದ ಕ್ರಿಮಿನಲ್ ಜಸ್ಟಿಸ್ ಸೊಸೈಟಿ ಆಫ್ ಇಂಡಿಯಾದ ಅಧ್ಯಕ್ಷರೂ ಆಗಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X