Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಗೋ ರಕ್ಷಣೆಯ ಹೆಸರಲ್ಲಿ ಹೈನು ಕೃಷಿಕನನ್ನು...

ಗೋ ರಕ್ಷಣೆಯ ಹೆಸರಲ್ಲಿ ಹೈನು ಕೃಷಿಕನನ್ನು ಕೊಂದ ಗೋರಕ್ಷಕರು !

ಹೆಚ್ಚು ಹಾಲು ಕೊಡುವ ದನ ಖರೀದಿಸಿದ್ದ ಪೆಹಲು ಖಾನ್

ವಾರ್ತಾಭಾರತಿವಾರ್ತಾಭಾರತಿ6 April 2017 12:59 PM IST
share
ಗೋ ರಕ್ಷಣೆಯ ಹೆಸರಲ್ಲಿ ಹೈನು ಕೃಷಿಕನನ್ನು ಕೊಂದ ಗೋರಕ್ಷಕರು !

ಮೇವತ್,ಎ.6 : ಕಳೆದ ಶನಿವಾರ ಗೋರಕ್ಷಕರಿಂದ ಹಲ್ಲೆಗೊಳಗಾಗಿ ಸೋಮವಾರ ಮೃತಪಟ್ಟ ಮೇವತ್ ಜಿಲ್ಲೆಯ ಜೈಸಿಂಘಪುರ ಗ್ರಾಮದ ನುಹ್ ತೆಹ್ಸಿಲ್ ನಿವಾಸಿ, ಪೆಹ್ಲು ಖಾನ್ (55) ಒಬ್ಬ ಹೈನು ಕೃಷಿಕನಾಗಿದ್ದನಲ್ಲದೆ ಗೋ ಅಕ್ರಮ ಸಾಗಾಟಗಾರನಾಗಿರಲಿಲ್ಲವೆಂದು ಹೇಳಲಾಗಿದೆ. ಕಳೆದ ಶುಕ್ರವಾರ ತನ್ನ ಮನೆಯಿಂದ ಜೈಪುರಕ್ಕೆ ಹಾಲು ನೀಡುವ ಎಮ್ಮೆ ಖರೀದಿಸಲು ಹೋಗಿದ್ದ ಖಾನ್ ಅಲ್ಲಿದ್ದ ದನವೊಂದು ದಿನಕ್ಕೆ 12 ಲೀಟರ್ ಹಾಲು ನೀಡುವುದನ್ನು ಕಣ್ಣಾರೆ ನೋಡಿ ಎಮ್ಮೆಯ ಬದಲು ದನವನ್ನು ಖರೀದಿಸಿದ್ದರು. ಆದರೆ ಈ ನಿರ್ಧಾರ ಆತನ ಪ್ರಾಣಕ್ಕೇ ಮುಳುವಾಗಿ ಹೋಗಿತ್ತೆಂದು ಪೆಹ್ಲು ಖಾನ್ ಪುತ್ರ ಇರ್ಷಾದ್ (24) ಹೇಳುತ್ತಾನೆ.

ಶನಿವಾರ ಸಂಜೆ ಪೆಹ್ಲು ಖಾನ್ ಮೇಲೆ ಗೋರಕ್ಷಕರು ರಾಷ್ಟ್ರೀಯ ಹೆದ್ದಾರಿ 8ರ ಆಲ್ವಾರ್ ಎಂಬಲ್ಲಿ ದಾಳಿ ನಡೆಸಿದ್ದಾಗ ಇರ್ಷಾದ್ ಹಾಗೂ ಆತನ ಸಹೋದರ ಆರಿಫ್ ಕೂಡ ಜತೆಗಿದ್ದರು. ಪೆಹ್ಲು ಖಾನ್ ಈ ದಾಳಿಯಿಂದ ತೀವ್ರ ಗಾಯಗೊಂಡಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಸಾವನ್ನಪ್ಪಿದ್ದ.

ರಾಜಸ್ಥಾನ ನಂಬರ್ ಪ್ಲೇಟ್ ಹೊಂದಿದ್ದ ಪಿಕಪ್ ಟ್ರಕ್ಕಿನಲ್ಲಿ ತಂದೆ ತಮ್ಮದೇ ಗ್ರಾಮದ ಅಜ್ಮತ್ ಎಂಬವರೊಂದಿಗಿದ್ದರು ಹಾಗೂ ಆ ಟ್ರಕ್ಕಿನಲ್ಲಿ ಎರಡು ದನಗಳು ಹಾಗೂ ಕರುಗಳಿದ್ದವು. ಇನ್ನೊಂದು ವಾಹನದಲ್ಲಿ ಇರ್ಷಾದ್ ಹಾಗೂ ಇನ್ನೊಬ್ಬರು ಇದ್ದರೆ ಅದರಲ್ಲಿ ಮೂರು ದನಗಳು ಮತ್ತು ಕರುಗಳಿದ್ದವು. ತಮ್ಮನ್ನು ವಾಹನದಿಂದ ಹೊರಗೆಳೆದು ಕೋಲುಗಳು ಮತ್ತು ಬೆಲ್ಟುಗಳಿಂದ ಹಲ್ಲೆ ನಡೆಸಲಾಯಿತು, ಪೊಲೀಸರು ಅರ್ಧ ಗಂಟೆಯ ನಂತರ ಸ್ಥಳಕ್ಕಾಗಮಿಸಿದ್ದರು ಎಂದು ಇರ್ಷಾದ್ ಹೇಳುತ್ತಾನೆ. ತಮ್ಮ ಬಳಿ ದನಗಳನ್ನು ಖರೀದಿಸಿದ ರಶೀದಿಯೂ ಇರುವುದಾಗಿ ಆತ ತೋರಿಸುತ್ತಾನೆ. ಅದರಲ್ಲಿ ಜೈಪುರ ಮುನಿಸಿಪಲ್ ಕಾರ್ಪೊರೇಶನ್ನಿನ ಮುದ್ರೆಯೂ ಇದೆ. ದನಗಳನ್ನು ರೂ 45,000 ಕೊಟ್ಟು ಖರೀದಿಸಲಾಗಿತ್ತು ಎನ್ನುತ್ತಾನೆ ಆತ. ದಾಳಿಕೋರರು ತಮ್ಮ ಪರ್ಸ್ ಮತ್ತು ಮೊಬೈಲ್ ಫೋನುಗಳನ್ನೂ ಎಗರಿಸಿದ್ದಾರೆ ಎಂದು ಆತ ಆರೋಪಿಸುತ್ತಾನೆ.

ಪೊಲೀಸರು ಆರೋಪಿಗಳನ್ನು ಇನ್ನಷ್ಟೇ ಬಂಧಿಸಬೇಕಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X