ಮಂಗಳೂರಿನ ಹೃದಯಭಾಗದ ಹಂಪನಕಟ್ಟೆಯಲ್ಲಿ ನಿಂತಿದ್ದ ನೀರು ಸರಬರಾಜು ಮಾಡುವ ಟ್ಯಾಂಕರ್ ನಿಂದ ಸೋರುತ್ತಿರುವ ನೀರನ್ನು ಹೆಂಗಸೊಬ್ಬಳು ಸಂಗ್ರಹಿಸುತ್ತಿರುವ ದೃಶ್ಯ ಕರಾವಳಿಯ ಬಿಸಿಲಿನ ಝಳ ಹಾಗೂ ನೀರಿನ ಅಭಾವವನ್ನು ಬಿಂಬಿಸುವಂತಿತ್ತು. I ಚಿತ್ರ: ಅಬ್ದುಲ್ ಸಲಾಮ್, ಅಡ್ಡೂರು
ಮಂಗಳೂರಿನ ಹೃದಯಭಾಗದ ಹಂಪನಕಟ್ಟೆಯಲ್ಲಿ ನಿಂತಿದ್ದ ನೀರು ಸರಬರಾಜು ಮಾಡುವ ಟ್ಯಾಂಕರ್ ನಿಂದ ಸೋರುತ್ತಿರುವ ನೀರನ್ನು ಹೆಂಗಸೊಬ್ಬಳು ಸಂಗ್ರಹಿಸುತ್ತಿರುವ ದೃಶ್ಯ ಕರಾವಳಿಯ ಬಿಸಿಲಿನ ಝಳ ಹಾಗೂ ನೀರಿನ ಅಭಾವವನ್ನು ಬಿಂಬಿಸುವಂತಿತ್ತು. I ಚಿತ್ರ: ಅಬ್ದುಲ್ ಸಲಾಮ್, ಅಡ್ಡೂರು