Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ತ್ರಿವರ್ಣ ಧ್ವಜದ ಅರ್ಥ ತಿರುಚಿದ ಗೌತಮ್...

ತ್ರಿವರ್ಣ ಧ್ವಜದ ಅರ್ಥ ತಿರುಚಿದ ಗೌತಮ್ ಗಂಭೀರ್

ಬಂಧನಕ್ಕೆ ಆಗ್ರಹ,ವ್ಯಾಪಕ ಆಕ್ರೋಶ

ವಾರ್ತಾಭಾರತಿವಾರ್ತಾಭಾರತಿ14 April 2017 3:17 PM IST
share
ತ್ರಿವರ್ಣ ಧ್ವಜದ ಅರ್ಥ ತಿರುಚಿದ ಗೌತಮ್ ಗಂಭೀರ್

ಹೊಸದಿಲ್ಲಿ,ಎ.14: ಕ್ರಿಕೆಟಿಗ ಗೌತಮ್ ಗಂಭೀರ ಪಾಲಿಗೆ ಗುರುವಾರ ಮಹತ್ವಪೂರ್ಣ ದಿನವಾಗಿತ್ತು. ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ಅನ್ನು ಬಗ್ಗುಬಡಿಯಲು ಕೋಲ್ಕತಾ ನೈಟ್ ರೈಡರ್ಸ್ ತಂಡದ ನಾಯಕನಾಗಿ ಅವರು ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಆದರೆ ಗಂಭೀರ್ ಸುದ್ದಿಯಲ್ಲಿರಲು ಇದೊಂದೇ ಕಾರಣವಲ್ಲ.

ಕಾಶ್ಮೀರ ಕಣಿವೆಯಲ್ಲಿ ಕಲ್ಲುತೂರಾಟಗಾರರ ದಾಳಿಗೊಳಗಾಗಿದ್ದ ಸಿಆರ್‌ಪಿಎಫ್ ಯೋಧರಿಗೆ ಬೆಂಬಲ ಸೂಚಿಸಿ ಸರಣಿ ಟ್ವೀಟ್‌ಗಳನ್ನು ಮಾಡಿದ್ದ ಗಂಭೀರ್,ಕಾಶ್ಮೀರದ ಕಲ್ಲು ತೂರಾಟಗಾರರು ಸಿಆರ್‌ಪಿಎಫ ಯೋಧರ ಮೇಲೆ ಹಲ್ಲೆ ನಡೆಸಿದ ವೀಡಿಯೊ ವೈರಲ್ ಆಗಿದೆ. ನಮ್ಮ ಯೋಧರಿಗೆ ಬಿದ್ದಿರುವ ಪ್ರತಿ ಪೆಟ್ಟಿಗೂ ಕನಿಷ್ಠ ನೂರು ಜಿಹಾದಿಗಳ ಹೆಣಗಳು ಬೀಳಬೇಕು. ಯಾರಿಗೆ ಈಗ ಸ್ವಾತಂತ್ರ ಬೇಕೋ ಅವರು ಭಾರತವನ್ನು ಬಿಟ್ಟು ಹೊರಡಬಹುದು. ಕಾಶ್ಮೀರ ನಮ್ಮದು. ನಮ್ಮ ತ್ರಿವರ್ಣ ಧ್ವಜದಲ್ಲಿರುವ ಕೇಸರಿ ಬಣ್ಣ ನಮ್ಮ ಆಕ್ರೋಶದ ಬೆಂಕಿಯನ್ನು, ಬಿಳಿಯ ಬಣ್ಣ ಜಿಹಾದಿಗಳ ಶವವಸ್ತ್ರವನ್ನು, ಹಸಿರು ಬಣ್ಣ ಭಯೋತ್ಪಾದನೆಗೆ ವಿರೋಧವನ್ನು ಸಹ ಸೂಚಿಸುತ್ತವೆ ಎನ್ನುವುದನ್ನು ಭಾರತ ವಿರೋಧಿಗಳು ಮರೆತಿದ್ದಾರೆ ಎಂದು ಕಿಡಿಕಾರಿದ್ದರು.

 ತನ್ನ ರಾಷ್ಟ್ರವಾದದ ನಿಲವಿಗೆ ಗಂಭೀರ್ ಪ್ರಶಂಸೆಗಳಿಗೆ ಪಾತ್ರರಾಗಿದ್ದಾರಾದರೂ ಅವರ ಈ ತೀವ್ರಗಾಮಿ ಅಭಿಪ್ರಾಯಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗಂಭೀರ್ ಓರ್ವ ದೇಶದ್ರೋಹಿ,ಅವರನ್ನು ಜೈಲಿಗೆ ಅಟ್ಟಬೇಕು ಎಂಬ ಆಕ್ರೋಶ ವ್ಯಕ್ತವಾಗಿದೆ.

ಪಠ್ಯಪುಸ್ತಕದ ಹುಳವಾಗುವುದು ಬೇಡ, ಗೌತಮ್. ಕೇಸರಿ ಹಿಂದುತ್ವ, ಬಿಳಿ ಕ್ರಿಶ್ಚಿಯನ್, ಹಸಿರು ಮುಸ್ಲಿಂ ಮತ್ತು ಚಕ್ರ ಬೌದ್ಧಧರ್ಮವನ್ನು ಸೂಚಿಸುತ್ತವೆ ಎಂದು ಒಂದು ಟ್ವೀಟ್ ಹೇಳಿದ್ದರೆ, ನೀವು ಸೇನೆಯಲ್ಲಿ ಸೇವೆ ಸಲ್ಲಿಸಲು ಸಿದ್ಧರಿದ್ದೀರಾ? ಗಡಿಗೆ ತೆರಳಿ ಅಲ್ಲಿಯ ಪ್ರತಿಕೂಲ ಸ್ಥಿತಿಗಳಲ್ಲಿ ಕಾದಾಡಲು ತಯಾರಿದ್ದೀರಾ ಎಂದು ಇನ್ನೊಂದು ಟ್ವೀಟ್ ಪ್ರಶ್ನಿಸಿದೆ.

ಗೌತಮ್,ನೀವೊಬ್ಬ ವಿಫಲ ಕ್ರಿಕೆಟಿಗ. ಈಗ ಸರಕಾರದಲ್ಲೊಂದು ಸ್ಥಾನ, ಸೇನೆ ಅಥವಾ ಜನರ ಸಹಾನುಭೂತಿಗಳನ್ನು ಬಯಸುತ್ತಿದ್ದೀರಿ. ರಾಜಕೀಯದಲ್ಲಿ ನೀವು ಮಾಡಬಹುದಾದದ್ದು ಏನೂ ಇಲ್ಲ ಎಂದು ಓರ್ವರು ಉಪದೇಶಿಸಿದ್ದರೆ, ಗಂಭೀರ್ ಸರಿಯೋ ತಪ್ಪೋ ತನಗೆ ಗೊತ್ತಿಲ್ಲ. ಆದರೆ ತ್ರಿವರ್ಣ ಧ್ವಜ ಕುರಿತ ಅವರ ಟ್ವೀಟ್ ರಾಷ್ಟ್ರೀಯವಾದಿಗಳಾಗಲು ಪ್ರಯತ್ನಿಸುತ್ತಿರುವ ಹಲವಾರು ನಕಲಿ ಶ್ಯಾಮರ ಬಣ್ಣವನ್ನು ಬಯಲುಗೊಳಿಸಿದೆ ಎಂದು ಇನ್ನೊಂದು ಟ್ವೀಟ್ ಕುಟುಕಿದೆ.

ತ್ರಿವರ್ಣ ಧ್ವಜವನ್ನು ಶವವಸ್ತ್ರ ಮತ್ತು ದ್ವೇಷದ ಸಂಕೇತ ಎಂದು ಹೇಳಿರುವುದು ನಮ್ಮ ರಾಷ್ಟ್ರಧ್ವಜಕ್ಕೆ ಮಾಡಿರುವ ಅವಮಾನವಾಗಿದೆ. ಇದು ದೇಶದ್ರೋಹವಾಗಿದೆ ಎಂದೊಬ್ಬರು ಹೇಳಿದರೆ, ದೇಶದ್ರೋಹಕ್ಕಾಗಿ ಯಾರನ್ನಾದರೂ ಬಂಧಿಸಬೇಕಿದ್ದರೆ ಅದು ಗಂಭೀರ್ ಅವರೇ ಆಗಿದ್ದಾರೆ. ತ್ರಿವರ್ಣ ಧ್ವಜವು ಶವವಸ್ತ್ರವಲ್ಲ ಅಥವಾ ದ್ವೇಷವನ್ನು ಸೂಚಿಸುವುದಿಲ್ಲ ಎಂದು ಇನ್ನೊಂದು ಟ್ವೀಟ್ ಆಕ್ರೋಶ ವ್ಯಕ್ತಪಡಿಸಿದೆ.

Kicked, jeered, abused: Videos of paramilitary jawans manhandled by Kashmir mobs go viral https://t.co/hzFiTYSncK

— Gautam Gambhir (@GautamGambhir) April 13, 2017

For every slap on my army's Jawan lay down at least a 100 jihadi lives. Whoever wants Azadi LEAVE NOW! Kashmir is ours. #kashmirbelongs2us

— Gautam Gambhir (@GautamGambhir) April 13, 2017

Anti-Indians hav forgotten dat our flag also stands 4: saffron - fire of our anger, white - shroud for jihadis, green - hatred 4 terror.

— Gautam Gambhir (@GautamGambhir) April 13, 2017

Gambhir, You are a Sanghi @GautamGambhir pic.twitter.com/5gxNrJ0pvv

— DynastyCrooks (@DynastyCrooks) April 13, 2017

@GautamGambhir R u willing to serve the army?? Go to the border and fight in those conditions???

— Hariesh annamalai (@DrHariesh) April 13, 2017

@GautamGambhir Don't be a text book guy gautham.. Saffron- Hinduism, white-christanity, Green-Muslim, Chakra - Buddhism.. think twice..

— Poornachandran S (@chandruasr) April 13, 2017

Calling the tricolor a shroud and a symbol of hatred is an insult to our national flag. This is sedition @GautamGambhir https://t.co/iKCrWDGaw5

— Prasanto K Roy (@prasanto) April 13, 2017

@forthehighway @sagarikaghose @GautamGambhir I can also point you to pictures of birds mating and ask "what about this", which won't change this: @GautamGambhir deserves to go to jail

— Prasanto K Roy (@prasanto) April 13, 2017

If anyone should be booked for sedition its @GautamGambhir. The tricolour is NOT a shroud or about hatred! https://t.co/prA0Dfj0a0

— Sagarika Ghose (@sagarikaghose) April 13, 2017

To describe India's flag as a symbol of hatred and anger has to be a first even by the Bhakt brigade... https://t.co/czeC8QFleQ

— Sagarika Ghose (@sagarikaghose) April 13, 2017

Sir, they called the owner of your team Kolkata knight riders, an anti-Indian not very long ago https://t.co/CznzgFtbXy

— Rana Ayyub (@RanaAyyub) April 13, 2017

Rascality has its limits, stupidity none https://t.co/CznzgFtbXy

— Rana Ayyub (@RanaAyyub) April 13, 2017

@sagarikaghose @GautamGambhir Bang on. Reducing the national flag to a symbol of hatred is a low even by gautam gambhir standards

— Rana Ayyub (@RanaAyyub) April 13, 2017
share
ವಾರ್ತಾಭಾರತಿ
ವಾರ್ತಾಭಾರತಿ
Next Story
X