Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಪೋಲೀಸರ ಎದುರಲ್ಲೇ ಕೊಲೆ ಆರೋಪಿ...

ಪೋಲೀಸರ ಎದುರಲ್ಲೇ ಕೊಲೆ ಆರೋಪಿ ಗೋರಕ್ಷಕನನ್ನು ಭಗತ್ ಸಿಂಗ್ ಗೆ ಹೋಲಿಸಿದ ಗೋ ರಕ್ಷಕರ ನಾಯಕಿ !

ಇದು ಕೊಲೆಗಿಂತಲೂ ಭೀಕರ

ವಾರ್ತಾಭಾರತಿವಾರ್ತಾಭಾರತಿ20 April 2017 2:45 PM IST
share
ಪೋಲೀಸರ ಎದುರಲ್ಲೇ ಕೊಲೆ ಆರೋಪಿ ಗೋರಕ್ಷಕನನ್ನು ಭಗತ್ ಸಿಂಗ್ ಗೆ ಹೋಲಿಸಿದ ಗೋ ರಕ್ಷಕರ ನಾಯಕಿ !

ಹೊಸದಿಲ್ಲಿ,ಎ.20 : ಸ್ವಘೋಷಿತ ಗೋರಕ್ಷಕನೊಬ್ಬನನ್ನು ಗೋರಕ್ಷಕರ ನಾಯಕಿಯೊಬ್ಬಳು ಪೊಲೀಸರ ಎದುರೇ ಭಗತ್ ಸಿಂಗ್ ಗೆ ಹೋಲಿಸಿದ ಘಟನೆ ಹಲವರ ಹುಬ್ಬೇರಿಸಿದೆ.

ಕೆಲ ದಿನಗಳ ಹಿಂದೆ ಆಲ್ವಾರ್ ನಲ್ಲಿ ನಡೆದ ಭೀಕರ ಘಟನೆಯೊಂದರಲ್ಲಿ 55 ವರ್ಷದ ಡೈರಿ ಮಾಳಕ ಪೆಹ್ಲು ಖಾನ್ ರನ್ನು ರಾಜಸ್ಥಾನದಲ್ಲಿ ಗೋರಕ್ಷಕರು ಹೊಡೆದು ಸಾಯಿಸಿದ್ದರೆ, ಈ ಘಟನೆ ನಡೆದು ಹದಿನೈದು ದಿನಗಳ ನಂತರ ಕಾಣಿಸಿಕೊಂಡ ವೀಡಿಯೊವೊಂದರಲ್ಲಿ ಖಾನ್ ಕೊಲೆ ಸಂಬಂಧ ಬಂಧಿತರಾದ ಐದು ಮಂದಿಯನ್ನು ಗೋರಕ್ಷಕರ ನಾಯಕಿಯೊಬ್ಬಳು ಪ್ರಶಂಸಿಸಿದ್ದಾಳೆ.

ಅಷ್ಟೇ ಅಲ್ಲ ಪೊಲೀಸ್ ಕಸ್ಟಡಿಯಲ್ಲಿರುವಾಗಲೇ ಅವರಲ್ಲೊಬ್ಬನಾದ 19 ವರ್ಷದ ಬಿಪಿನ್ ಯಾದವ್ ಎಂಬವವನ್ನು ಭಗತ್ ಸಿಂಗ್ ಗೆ ಹೋಲಿಸಿದ್ದಾಳೆ. ಈ ಹಿಂದಿನ ವೀಡಿಯೋದಲ್ಲಿ ಪೆಹ್ಲು ಖಾನ್ ಗೆ ಬಿಪಿನ್ ಬೆಲ್ಟಿನಿಂದ ಹೊಡೆಯುವುದು ಕಂಡಿದ್ದರೆ ಇತ್ತೀಚೆಗೆ ಆತನನ್ನು ವಾರ್ಷಿಕ ಪರೀಕ್ಷೆ ಬರೆಯುವ ಸಲುವಾಗಿ ಕಾಲೇಜಿಗೆ ಕರೆತಂದಿದ್ದರೆ ಈ ಸಂದರ್ಭ ಅಲ್ಲಗೆ ಆಗಮಿಸಿದ್ದ ಅವರ ನಾಯಕಿ ಕಮಲ್ ದೀದಿ ಬಿಪಿನ್ ನನ್ನು ಉದ್ದೇಶಿಸಿ ‘‘ ಚಿಂತೆ ಮಾಡಬೇಡ. ಇಡೀ ಭಾರತ ನಿನ್ನ ಜತೆಗಿದೆ’’ ಎಂದಿದ್ದಾಳೆ.

ನಂತರ ಇತರ ಯುವಕರತ್ತ ತಿರುಗಿ ‘‘ಈ ಹುಡುಗರು ಆಝಾದ್ (ಚಂದ್ರಶೇಖರ್) ಮತ್ತು ಭಗತ್ ಸಿಂಗ್ ಅವರಂತೆ ಅವರು ಯಾವುದೇ ತಪ್ಪು ಮಾಡಿಲ್ಲ,’’ ಎನ್ನುತ್ತಾಳೆ. ‘‘ಎಲ್ಲವೂ ಕೆಲವೇ ದಿನಗಳಲ್ಲಿ ಸರಿಯಾಗುವುದು. ನಂತರ ಏನಾಗುವುದೆಂದು ನಿನಗೆ ಊಹಿಸುವುದೂ ಅಸಾಧ್ಯ,’’ ಎಂದು ಬಿಪಿನ್ ಗೆ ಕಮಲ್ ಹೇಳುತ್ತಿರುವುದು ವೀಡಿಯೊದಲ್ಲಿ ದಾಖಲಾಗಿದೆ. ಜೈಲಿನಲ್ಲಿ ಸುಮ್ಮನೆ ಕೂರದೆ ಇತರರಿಗೆ ಗೋ ರಕ್ಷಣೆಯ ಬಗ್ಗೆ ತಿಳಿ ಹೇಳಬೇಕು ಎಂದೂ ಆಕೆ ಹೇಳಿದ್ದಾಳೆ. ಬಿಪಿನ್ ನನ್ನು ಕಾಲೇಜಿನೊಳಗೆ ಕರೆದುಕೊಂಡು ಹೋಗುತ್ತಿದ್ದ ಪೊಲೀಸರು ಮಾತ್ರ ತುಟಿ ಪಿಟಿಕ್ಕೆನ್ನಿರಲಿಲ್ಲ.

ಕೇಸರಿ ವಸ್ತ್ರಧಾರಿಣಿಯಾಗಿದ್ದ ಕಮಲ್ ದೀದಿ ರಾಷ್ಟ್ರೀಯ ಮಹಿಳಾ ಗೋ ರಕ್ಷಕ ದಳದ ಅಧ್ಯಕ್ಷೆಯಾಗಿದ್ದು ಇತ್ತೀಚೆಗೆ ಜೈಪುರದಲ್ಲಿ ಹೊಟೇಲೊಂದು ಗೋಮಾಂಸವನ್ನು ಗ್ರಾಹಕರಿಗೆ ನೀಡುತ್ತಿದೆಯೆಂದು ದೂರಿ ಅಲ್ಲಿಗೆ 100ಕ್ಕೂ ಹೆಚ್ಚು ಮಂದಿ ದಾಳಿ ನಡೆಸಿದ್ದರೆ ಈ ಘಟನೆಯ ಹಿಂದೆ ಕಮಲ್ ದೀದಿಯ ಸಂಘಟನೆಯಿತ್ತು ಎಂದು ತಿಳಿದು ಬಂದಿದೆ. ಸ್ಥಳೀಯಾಡಳಿತ ಹೊಟೇಲಿಗೆ ಮುದ್ರೆ ಹಾಕಲು ನಿರ್ಧರಿಸಿದ ನಂತರವಷ್ಟೇ ದಾಳಿಕೋರರು ಹಿಂದಿರುಗಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X