Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಇಂಜಿನಿಯರ್ ಆಗಿದ್ದಾಗ ರೂ.24 ಲಕ್ಷ...

ಇಂಜಿನಿಯರ್ ಆಗಿದ್ದಾಗ ರೂ.24 ಲಕ್ಷ ವಾರ್ಷಿಕ ವೇತನ ಪಡೆಯುತ್ತಿದ್ದ ಈತ ಈಗ ರೈತನಾಗಿ ರೂ 2 ಕೋಟಿ ಆದಾಯ ಗಳಿಸುತ್ತಿದ್ದಾರೆ

ಉನ್ನತ ಹುದ್ದೆಯನ್ನು ತೊರೆದು ಕೃಷಿ ಕ್ಷೇತ್ರಕ್ಕೆ ಕಾಲಿಟ್ಟು ಯಶಸ್ವೀ ಉದ್ಯಮಿಯೂ ಆದ ಸಚಿನ್ ಕಾಳೆ

ವಾರ್ತಾಭಾರತಿವಾರ್ತಾಭಾರತಿ21 April 2017 3:31 PM IST
share
ಇಂಜಿನಿಯರ್ ಆಗಿದ್ದಾಗ ರೂ.24 ಲಕ್ಷ ವಾರ್ಷಿಕ ವೇತನ ಪಡೆಯುತ್ತಿದ್ದ ಈತ ಈಗ ರೈತನಾಗಿ ರೂ 2 ಕೋಟಿ ಆದಾಯ ಗಳಿಸುತ್ತಿದ್ದಾರೆ

ಹೊಸದಿಲ್ಲಿ,ಎ.21 : ನಾಲ್ಕು ವರ್ಷದ ಹಿಂದೆ ಸಚಿನ್ ಕಾಳೆ ಎಂಬ ಪ್ರತಿಭಾನ್ವಿತ ಇಂಜಿನಿಯರಿಂಗ್ ಪದವೀಧರ ಗುರ್ಗಾಂವ್ ಇಲ್ಲಿನ ಪುಂಜ್ ಲಾಯ್ಡಿ ಎಂಬ ಪ್ರತಿಷ್ಠಿತ ಕಂಪೆನಿಯಲ್ಲಿ ವಾರ್ಷಿಕ ರೂ 24 ಲಕ್ಷ ವೇತನ ನೀಡುತ್ತಿದ್ದ ಮ್ಯಾನೇಜರ್ ಹುದ್ದೆಯನ್ನು ತ್ಯಜಿಸಿ ತನ್ನ ಹುಟ್ಟೂರು ಮೇಧಪರ ಎಂಬಲ್ಲಿಗೆ ಹಿಂದಿರುಗಿ ರೈತನಾಗಲು ನಿರ್ಧರಿಸಿದ್ದರು.

ನಂಬಲಸಾಧ್ಯವಾದ ರೀತಿಯಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಕಾರ್ಯಾಚರಿಸಿರುವ ಸಚಿನ್ ಇದೀಗ ವಾರ್ಷಿಕ ರೂ 2 ಕೋಟಿ ಸಂಪಾದಿಸುತ್ತಿದ್ದಾರೆಂದು ಹೇಳಿದರೆ ನಂಬಲೇ ಬೇಕು.

ಛತ್ತೀಸಗಢದ ಬಿಲಾಸಪುರ ಜಿಲ್ಲೆಯಲ್ಲಿರುವ ಮೇಧಪರ್ ಗ್ರಾಮದಲ್ಲಿದ್ದ ಅವರ ಅಜ್ಜ ವಸಂತ್ ರಾವ್ ಕಾಳೆ ಅವರೇ ಸಚಿನ್ ಅವರ ಈ ಸಾಧನೆಗೆ ಸ್ಫೂರ್ತಿ. ಸರಕಾರಿ ಉದ್ಯೋಗಿಯಾಗಿದ್ದ ವಸಂತ್ ಅವರು ನಿವೃತ್ತಿಯಾದ ನಂತರ ಕೃಷಿ ಮುಂದುವರಿಸಿಕೊಂಡು ಹೋಗಬೇಕೆಂದು ನಿರ್ಧರಿಸಿದ್ದರೂ ಈ ಕ್ಷೇತ್ರದಲ್ಲಿರುವ ಎಡರುತೊಡರುಗಳು ಅವರನ್ನು ಧೃತಿಗೆಡಿಸಿದ್ದವು ಆದರೆ ತನ್ನ ಮೊಮ್ಮಗ ಸಚಿನ್ ಬಳಿ ಯಾವತ್ತೂ ಕೃಷಿ ಬಗ್ಗೆ ಮಾತನಾಡಿ ಆತನಲ್ಲಿ ಕೃಷಿ ಕ್ಷೇತ್ರದಲ್ಲಿ ಆಸಕ್ತಿ ಮೂಡಿಸಲು ಕಾರಣರಾಗಿದ್ದರು. ಆದರೆ ಎಲ್ಲ ಹೆತ್ತವರಂತೆಯೇ ಸಚಿನ್ ಹೆತ್ತವರೂ ತಮ್ಮ ಮಗ ಇಂಜಿನಿಯರ್ ಆಗಬೇಕೆಂದು ಕನಸು ಕಂಡಿದ್ದರು. ಅವರ ಇಚ್ಛೆಯಂತೆಯೇ ಸಚಿನ್ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿಯನ್ನು ನಾಗ್ಪುರದ ರೀಜನಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪೂರೈಸಿ ನಂತರ ಎಂಬಿಎ ಹಾಗೂ ಕಾನೂನು ಪದವಿಯನ್ನೂ ಪಡೆದರು. 2007ರಲ್ಲಿ ಅವರು ಡೆವಲಪ್ಮೆಂಟಲ್ ಇಕನಾಮಿಕ್ಸ್ ನಲ್ಲಿ ಪಿಎಚ್‌ಡಿ ಮಾಡುತ್ತಿರುವಾಗ ಉದ್ಯಮಶೀಲರಾಗುವ ಆಸೆ ಟಿಸಿಲೊಡೆದಿತ್ತು. ಊರಿನಲ್ಲಿರುವ 24 ಎಕರೆ ಆಸ್ತಿಯಲ್ಲಿ ಕೃಷಿ ಮಾಡಬೇಕೆಂಬ ತಮ್ಮ ಅಜ್ಜನ ಕನಸನ್ನು ನನಸಾಗಿಸಲು ತಮ್ಮ ನೌಕರಿ ತೊರೆದು ಬಂದ ಅವರು ಹಿಂದಿರುಗಿ ನೋಡುವ ಪ್ರಶ್ನೆಯೇ ಎದುರಾಗಲಿಲ್ಲ.

ತಮ್ಮ 15 ವರ್ಷಗಳ ಪ್ರಾವಿಡೆಂಟ್ ಫಂಡ್ ಹಣವನ್ನು ಸಂಪೂರ್ಣವಾಗಿ ತೊಡಗಿಸಿದ ಅವರು ಮಾದರಿ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಮುಂದೆ ಗುತ್ತಿಗೆ ಕೃಷಿ ಪದ್ಧತಿಯನ್ನು ಆರಂಭಿಸಿದರು. 201ರಲ್ಲಿ ತಮ್ಮ ಸ್ವಂತ ಕಂಪೆನಿ ಇನ್ನೊವೇಟಿವ್ ಅಗ್ರಿಲೈಫ್ ಸೊಲ್ಯೂಶನ್ಸ್ ಪ್ರೈವೇಟ್ ಲಿಮಿಟೆಡ್ ಆರಂಭಿಸಿದ ಅವರು ಈ ಮೂಲಕ ರೈತರಿಗೆ ಗುತ್ತಿಗೆ ಮಾದರಿ ಕೃಷಿ ನಡೆಸಲು ಸಹಕರಿಸಿದರು. ರೈತರಿಗೆ ಹೊಸ ತಂತ್ರಜ್ಞಾನದ ಬಗ್ಗೆ ಅರಿವು ಮೂಡಿಸಲು ಬಿಲಾಸಪುರ್ ಕೃಷಿ ಕಾಲೇಜಿನ ತಜ್ಞರನ್ನೂ ಕರೆಸಿ ಮಾಹಿತಿ ನೀಡಿದರು. ಹೀಗೆ 200 ಎಕರೆ ಭೂಮಿಯಲ್ಲಿ ಗುತ್ತಿಗೆ ಮಾದರಿ ಕೃಷಿಯನ್ನು 137 ರೈತರು ನಡೆಸುತ್ತಿದ್ದು ಸಚಿನ್ ಅವರ ಕಂಪೆನಿಯ ವಾರ್ಷಿಕ ವಹಿವಾಟು ರೂ 2 ಕೋಟಿಯಷ್ಟಿದೆ. ಈ ಪದ್ಧತಿಯನುಸಾರ ಖರೀದಿದಾರನ ಇಚ್ಛೆಯಂತೆಯೇ ಆತ ನೀಡಿದ ಹಣದಿಂದಲೇ ಕೃಷಿ ನಡೆಸುವ ರೈತ ಬೆಳೆಯನ್ನು ಮೊದಲೇ ನಿರ್ಧರಿಸಿದ ಬೆಲೆಗೆ ಆತನಿಗೆ ಮಾರುತ್ತಾನೆ ಹಾಗೂ ಲಾಭದಲ್ಲಿ ತನ್ನ ಪಾಲನ್ನು ಪಡೆಯುತ್ತಾನೆ.

ಅತ್ತ ತಮ್ಮ ಕುಟುಂಬದ ಒಡೆತನದಲ್ಲಿರುವ 24 ಎಕರೆ ಭೂಮಿಯಲ್ಲಿ ಭತ್ತ ಮತ್ತು ಇತರ ತರಕಾರಿ ಕೃಷಿಯನ್ನು ಸಚಿನ್ ನಡೆಸುತ್ತಾರೆ. ಸಚಿನ್ ಅವರ ಪತ್ನಿ ಕಲ್ಯಾಣಿ ಸಮೂಹ ಮಾಧ್ಯಮದಲ್ಲಿ ಸ್ನಾತ್ತಕೋತ್ತರ ಪದವೀಧರೆಯಾಗಿದ್ದು, ಕಂಪೆನಿಯ ಆರ್ಥಿಕ ವ್ಯವಹಾರಗಳನ್ನು ನಿರ್ವಹಿಸುತ್ತಾರೆ.

ಕೃಪೆ : thebetterindia.com

share
ವಾರ್ತಾಭಾರತಿ
ವಾರ್ತಾಭಾರತಿ
Next Story
X