Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ.. ಮೆಣಸೇ..

ಓ.. ಮೆಣಸೇ..

ಪಿ.ಎ. ರೈಪಿ.ಎ. ರೈ24 April 2017 12:00 AM IST
share
ಓ.. ಮೆಣಸೇ..

ಅಧಿಕಾರದಲ್ಲಿರುವಾಗ ಬಿಜೆಪಿ ನಾಯಕರು ವೌನದ ಕಲೆಯನ್ನು ಅಭ್ಯಾಸ ಮಾಡಿಕೊಳ್ಳಬೇಕು

-ನರೇಂದ್ರ ಮೋದಿ, ಪ್ರಧಾನಿ
ಕಲೆ ಮತ್ತು ಕೊಲೆ ಎರಡನ್ನೂ ಜೀರ್ಣಿಸಿಕೊಂಡವರ ಅನುಭವದ ಮಾತು.

---------------------

ಉ.ಪ್ರ.ದಲ್ಲಿ ಜನ ಬಿಜೆಪಿ ಮಾತು ಕೇಳಿ ಮೂರ್ಖರಾದರು

-ಮುಲಾಯಂ ಸಿಂಗ್ ಯಾದವ್, ಎಸ್ಪಿ ಮುಖ್ಯಸ್ಥ
ಅಪ್ಪ-ಮಕ್ಕಳ ಮೂರ್ಖತನಕ್ಕೆ ಬಲಿಯಾದರು ಎಂದರೆ ಅರ್ಥಪೂರ್ಣ.

--------------------

ಮನುಷ್ಯರಿಗಿಂತ ಹೆಚ್ಚಿನ ವೌಲ್ಯ ಕಾಮಧೇನು, ಕಲ್ಪವೃಕ್ಷಕ್ಕಿದೆ

-ಶೋಭಾ ಕರಂದ್ಲಾಜೆ, ಸಂಸದೆ
ತಮಗೆ ಮತ ಹಾಕುವ ಬದಲು ಕಲ್ಪವೃಕ್ಷಕ್ಕೆ ಹಾಕಿದ್ದರೆ ಹತ್ತು ಎಳ ನೀರಾದರೂ ಸಿಗುತ್ತಿತ್ತು ಎನ್ನುವುದು ಮತದಾರರ ಅನಿಸಿಕೆ.
---------------------

ಹಿಂದುಳಿದ ಸಮಾಜದ ಉನ್ನತಿಯಾಗದೆ ಹಿಂದೂ ಸಮಾಜ ಉನ್ನತಿಯಾಗದು

-ವಿಶ್ವೇಶ ತೀರ್ಥ ಸ್ವಾಮೀಜಿ, ಪೇಜಾವರ ಮಠ
ಹಿಂದೂ ಸಮಾಜಕ್ಕೆ ಮೀಸಲಾತಿ ನೀಡಬೇಕು ಎನ್ನುವುದನ್ನು ಈಗಲಾದರೂ ಒಪ್ಪಿಕೊಳ್ಳುತ್ತೀರಾ?
---------------------

ಸಕ್ಕರೆ ಕಾರ್ಖಾನೆಗಳು ಹೆಂಡದ ಕಾರ್ಖಾನೆಗಳ ಮುಖವಾಡಗಳಾಗಿವೆ

-ಯು.ಟಿ.ಖಾದರ್, ಸಚಿವ

ರಾಶಿ ಬಿದ್ದ ಕಬ್ಬು ಕೊಳೆಯುತ್ತಿರುವುದರಿಂದ ಅದನ್ನೇ ಕಳ್ಳಭಟ್ಟಿ ಸಾರಾಯಿಗೆ ಬಳಸಿರಬೇಕು.

---------------------

ಯಡಿಯೂರಪ್ಪ ಮಾತು ಕೇಳಿ ಎಸ್.ಎಂ.ಕೃಷ್ಣ ಹಾಳಾದ್ರು

-ರಿಝ್ವನ್ ಅರ್ಷದ್, ವಿಧಾನ ಪರಿಷತ್ ಸದಸ್ಯ
ಕಾಂಗ್ರೆಸ್ ಬಚಾವಾಯಿತು ಬಿಡಿ.

---------------------
  ಪಾಕಿಸ್ತಾನಿಯರಿಂದ ಇಸ್ಲಾಮಿಗೆ ಕೆಟ್ಟ ಹೆಸರು

-ಮಲಾಲಾ ಯೂಸುಫ್‌ಝಾಯಿ, ನೊಬೆಲ್ ಪುರಸ್ಕೃತೆ
    ಇಸ್ಲಾಮಿನಿಂದ ತಮಗೆ ಕೆಟ್ಟ ಹೆಸರು ಬಂದ ಬಗ್ಗೆ ಆರೋಪಗಳಿವೆಯೇ?
---------------------

2019ರ ಲೋಕಸಭಾ ಚುನಾವಣೆಯಲ್ಲಿ ಜಾತ್ಯತೀತ ಶಕ್ತಿಗಳ ಜತೆ ಕೈಜೋಡಿಸಲು ಸದಾ ಸಿದ್ಧ್ದ

-ಮಣಿಶಂಕರ್ ಅಯ್ಯರ್, ಕಾಂಗ್ರೆಸ್ ಮುಖಂಡ
ಮೊದಲು ಕತ್ತರಿಸಲ್ಪಟ್ಟ ತಮ್ಮ ಕೈಗಳನ್ನು ಸರ್ಜರಿ ಮೂಲಕ ತಮ್ಮ ತೋಳಿಗೆ ಜೋಡಿಸಿಕೊಳ್ಳಿ.

---------------------

ಮುಂಬರುವ ದಿನಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಯಾವ ಶಕ್ತಿಗೂ ಸಾಧ್ಯವಿಲ್ಲ
-ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
ತಡೆಯಲು ನೀವು ಮತ್ತು ಈಶ್ವರಪ್ಪ ಇಬ್ಬರು ಸಾಕು.

---------------------

ಸಂಶೋಧನೆಗಳಾಗದೆ ಯಾವುದೇ ಹೊಸ ಯೋಜನೆಗಳನ್ನು ಹುಟ್ಟುಹಾಕಲು ಸಾಧ್ಯವಿಲ್ಲ

-ಡಿ.ವಿ.ಸದಾನಂದ ಗೌಡ, ಕೇಂದ್ರ ಸಚಿವ
ಪತಂಜಲಿಯ ವಿಜ್ಞಾನಿಗಳಿಗೆ ಇನ್ನಷ್ಟು ಅನುದಾನ ಬಿಡುಗಡೆ ಮಾಡಿ.

---------------------
ಪಕ್ಷ ವಿರೋಧಿ ಹೇಳಿಕೆ ನೀಡುತ್ತಿರುವ ಹಿರಿಯರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು

-ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ
ತಮ್ಮ ಮೇಲೆ ಕ್ರಮ ಕೈಗೊಳ್ಳುತ್ತಿಲ್ಲ ಎನ್ನುವುದೇ ಅವರ ದೊಡ್ಡ ಆರೋಪ.

---------------------

ಕೆಪಿಸಿಸಿ ಅಧ್ಯಕ್ಷನಾಗಬೇಕೆಂದು ನಾನೇನು ಅರ್ಜಿ ಹಾಕಿ ಕುಳಿತಿಲ್ಲ

-ಡಿ.ಕೆ.ಶಿವಕುಮಾರ್, ಸಚಿವ
ಸೂಟ್‌ಕೇಸ್ ಹಿಡಿದು ಕೂತಿದ್ದೀರಿ ಎಂದು ಸುದ್ದಿ
---------------------

ತ್ರಿವಳಿ ತಲಾಖ್ ದ್ರೌಪದಿ ವಸ್ತ್ರಾಪಹರಣಕ್ಕೆ ಸಮ

-ಆದಿತ್ಯನಾಥ್, ಉ.ಪ.ಮುಖ್ಯಮಂತ್ರಿ
ಅದಕ್ಕೇ ಇರಬೇಕು, ಮೋದಿಯವರು ಇನ್ನೂ ತಮ್ಮ ಪತ್ನಿಗೆ ತಲಾಖ್ ನೀಡದೇ ಇರುವುದು.
---------------------

ಕೆಪಿಸಿಸಿ ಅಧ್ಯಕ್ಷ ಹುದ್ದೆ ಖಾಲಿ ಇಲ್ಲ

-ದಿಗ್ವಿಜಯ್ ಸಿಂಗ್, ಎಐಸಿಸಿ ಪ್ರಧಾನ ಕಾರ್ಯದರ್ಶಿ
ಖಾಲಿ ಇರುವುದು ಕೆಪಿಸಿಸಿಯ ಹಾಲಿ ಅಧ್ಯಕ್ಷರ ತಲೆ ಮಾತ್ರ.

---------------------

ತಮಿಳು ನಾಡಿನಲ್ಲಿ ಸ್ಥಿರ ಸರಕಾರ ಇರಬೇಕೆಂದು ಕೇಂದ್ರ ಸರಕಾರ ಬಯಸುತ್ತದೆ

-ವೆಂಕಯ್ಯ ನಾಯ್ಡು, ಕೇಂದ್ರ ಸಚಿವ
ಅದಕ್ಕಾಗಿ ಇರುವ ಸರಕಾರವನ್ನು ಅಸ್ಥಿರ ಮಾಡುತ್ತಿದ್ದೀರಾ?
---------------------
ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಸಿದ್ಧ

-ಆಸ್ಕರ್ ಫೆರ್ನಾಂಡಿಸ್, ಕಾಂಗ್ರೆಸ್ ಮುಖಂಡ
ಚುನಾವಣೆಗೆ ಸ್ಪರ್ಧಿಸುವವರ ಸಮಸ್ಯೆ ತಾನೇ ಅದು.

---------------------
ಕಾರ್ಕಳದಲ್ಲಿ ಅಭಿವೃದ್ಧಿಯ ಹೊಸ ಶಕೆ ಆರಂಭಿಸಿದ್ದೇನೆ

-ಸುನಿಲ್ ಕುಮಾರ್, ಶಾಸಕ
ಅದು ಶಕೆ ಅಲ್ಲ, ಬೇಸಿಗೆ ಕಾಲದ ಶೆಕೆ.
---------------------

ಕೆಪಿಸಿಸಿ ಅಧ್ಯಕ್ಷನಾಗುವ ಅರ್ಹತೆ, ಅನುಭವ ನನಗಿದೆ

-ಕೆ.ಎಚ್.ಮುನಿಯಪ್ಪ, ಕೇಂದ್ರ ಮಾಜಿ ಸಚಿವ
ನಿಮ್ಮ ಅರ್ಹತೆ ಮತ್ತು ಅನುಭವ ಎಷ್ಟು ಸೂಟ್‌ಕೇಸ್ ಬೆಲೆಬಾಳುತ್ತದೆ ಎನ್ನುವುದನ್ನೂ ಹೇಳಿ.

---------------------
ನನ್ನಲ್ಲಿ ಹಣವಿರಲಿಲ್ಲ, ಹಾಗಾಗಿ ಚುನಾವಣೆಯಲ್ಲಿ ಸೋತೆ

-ಶ್ರೀನಿವಾಸ ಪ್ರಸಾದ್, ಮಾಜಿ ಸಚಿವ
ಮತ್ತೆ ಯಾರ ಹಣವನ್ನು ನಂಬಿ ಚುನಾವಣೆಗೆ ನಿಂತಿರಿ?
---------------------

ಅಧಿಕಾರಿಗಳು ಹೌದಪ್ಪಗಳಾಗುವ ಮೂಲಕ ಆತ್ಮವಂಚನೆ ಮಾಡಿಕೊಳ್ಳಬಾರದು

-ರಾಜನಾಥ ಸಿಂಗ್, ಕೇಂದ್ರ ಸಚಿವ

 ಇಲ್ಲಪ್ಪ ಎಂದು ಹೇಳಿ ಆತ್ಮವಂಚನೆ ಮಾಡಿಕೊಳ್ಳಬಹುದೇ?

---------------------

ಸುಂದರವಾದ ಜಗತ್ತನ್ನು ಶಾಂತವಾಗಿಟ್ಟುಕೊಳ್ಳಿ

-ಸೋನು ನಿಗಮ್, ಗಾಯಕ
ನಿಮಂಥವರು ಅದನ್ನು ಕೆಡಿಸುವುದಕ್ಕೋಸ್ಕರವಾದರೂ...
---------------------
ನಾನು ಯಾರಿಗೂ ಹೆದರುವವನಲ್ಲ

-ಕೆ.ಎಸ್.ಈಶ್ವರಪ್ಪ, ವಿ.ಪ.ವಿ.ನಾಯಕ
ಉಪಚುನಾವಣೆಯ ಫಲಿತಾಂಶದ ಧೈರ್ಯ.
---------------------

ಇತರರಿಗೆ ಹೋಲಿಸಿದರೆ ಧರ್ಮದ ವಿಚಾರದಲ್ಲಿ ಹಿಂದಿ ಚಿತ್ರೋದ್ಯಮ ಅತ್ಯಂತ ಜಾತ್ಯತೀತ

-ರವೀನಾ ಟಂಡನ್, ಬಾಲಿವುಡ್ ನಟಿ
ಎಲ್ಲವೂ ನಟನೆಗಷ್ಟೇ ಸೀಮಿತವಾದರೆ ಹೇಗೇ?

share
ಪಿ.ಎ. ರೈ
ಪಿ.ಎ. ರೈ
Next Story
X