Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಗಲ್ಫ್
  4. ನಾಳೆ ದುಬೈಯಲ್ಲಿ "ಅಲ್ ಫಲಾಹ್ ಹೈಪರ್...

ನಾಳೆ ದುಬೈಯಲ್ಲಿ "ಅಲ್ ಫಲಾಹ್ ಹೈಪರ್ ಮಾರ್ಕೆಟ್" ಉದ್ಘಾಟನೆ

2020 ರಲ್ಲಿ ಅಲ್ ಫಲಾಹ್ ನಿಂದ 3,000 ಉದ್ಯೋಗ ಸೃಷ್ಟಿಯ ಗುರಿ

ವಾರ್ತಾಭಾರತಿವಾರ್ತಾಭಾರತಿ26 April 2017 2:38 PM IST
share
ನಾಳೆ ದುಬೈಯಲ್ಲಿ ಅಲ್ ಫಲಾಹ್ ಹೈಪರ್ ಮಾರ್ಕೆಟ್ ಉದ್ಘಾಟನೆ

ದುಬೈ, ಎ.26: ಬೆಂಗಳೂರು ಮತ್ತು ಯುಎಇಯಲ್ಲಿ ಕಾರ್ಯಾಚರಿಸುತ್ತಿರುವ "ಅಲ್ ಫಲಾಹ್ ಗ್ರೂಪ್" ಏಪ್ರಿಲ್ 27 ಗುರುವಾರ ಸಂಜೆ 5.30ಕ್ಕೆ ಯುಎಇಯ ಬರ್ ದುಬೈಯ ಕುವೈಟ್ ಸ್ಟ್ರೀಟ್ ಮಂಖೂಲ್ ನಲ್ಲಿ ಅದ್ಧೂರಿಯಾಗಿ ಪ್ರಾರಂಭಗೊಳ್ಳಲಿದೆ. 15,000 ಅಡಿ ಚದರಚೌಕದ ಹೈಪರ್ ಮಾರ್ಕೆಟ್ ನಲ್ಲಿ ಅಂತರಾಷ್ಟ್ರ ಗುಣಮಟ್ಟದ ಎಲ್ಲಾ ಸಾಮಾಗ್ರಿಗಳಿವೆ. ಜೊತೆಗೆ ಫಾರ್ಮಸಿ, ಫುಡ್ ಕೋರ್ಟ್ ಕೂಡಾ ಒಳಗೊಂಡಿದೆ ಎಂದು ಅಲ್ ಫಲಾಹ್ ಗ್ರೂಪ್ ಚೆಯರ್ಮೆನ್ ಯೂಸುಫ್ ಅಲ್ ಫಲಾಹ್ ತಿಳಿಸಿದ್ದಾರೆ.

ಹೈಪರ್ ಮಾರ್ಕೆಟ್ ವಿಭಿನ್ನತೆಯಿಂದ ಕೂಡಿದ್ದು, ನಗುಮುಖ ಸೇವಾಮನೋಭಾವದ ಸಿಬ್ಬಂದಿವರ್ಗ, ಅತೀ ಕಡಿಮೆ ದರ, ಪಾರದರ್ಶಕ ವ್ಯವಹಾರ, ವಿಶೇಷ ಆಫರ್ ಗಳನ್ನು ಒಳಗೊಂಡಿದೆ. ಮುಂದಿನ ದಿನಗಳಲ್ಲಿ ಸೌದಿ ಅರೇಬಿಯಾ, ಕುವೈಟ್, ಕತ್ತಾರ್ ನಲ್ಲಿ ಹೈಪರ್ ಮಾರ್ಕೆಟ್ ತೆರೆಯಲಾಗುವುದು. ಪ್ರಸ್ತುತ ಅಲ್ ಫಲಾಹ್ ಗ್ರೂಪ್ ನಲ್ಲಿ ಒಟ್ಟು 500 ಸಿಬ್ಬಂದಿಗಳಿದ್ದು, 2020ರಲ್ಲಿ 3,000 ಉದ್ಯೋಗ ಸೃಷ್ಟಿ ಮಾಡುವ ಗುರಿಯಿದೆ. ಆ ಮೂಲಕ ಊರಿನ ವಿದ್ಯಾವಂತ, ಪ್ರತಿಭಾವಂತ ನಿರುದ್ಯೋಗಿ ಯುವಕರನ್ನು ಮುಖ್ಯವಾಹಿನಿಗೆ ತರಲಾಗುವುದು ಎಂದು ಚೆಯರ್ಮೇನ್ ಯೂಸುಫ್ ಅಲ್ ಫಲಾಹ್ ತಿಳಿಸಿದರು.

ಅಲ್ ಫಲಾಹ್ ಹೈಪರ್ ಮಾರ್ಕೆಟ್ ನ್ನು ಪ್ರಸಿದ್ಧ ಬಾಲಿವುಡ್ ನಟ ಸುನಿಲ್ ಶೆಟ್ಟಿ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್, ಉದ್ಯಮಿ ಪದ್ಮಶ್ರೀ ಡಾ.ಬಿ.ಆರ್.ಶೆಟ್ಟಿ, ಕರ್ನಾಟಕ ಎನ್ನಾರೈ ಫಾರಂ ಡೆಪ್ಯುಟಿ ಚೆಯರ್ಮೆನ್ ಡಾ.ಆರ್ತಿ ಕೃಷ್ಣ ಜೊತೆಯಾಗಿ ಉದ್ಘಾಟಿಸಲಿದ್ದಾರೆ. ಪದ್ಮಜಾ ವೇಣುಗೋಪಾಲ್, ಯುಎಇ ಎಕ್ಸ್ಚೇಂಜ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ರಮೇಶ್ ಗುರೂಜಿ, ರೀಜೆನ್ಸಿ ಗ್ರೂಪ್ ಚೆಯರ್ಮೇನ್ ಶಂಸುದ್ದೀನ್ ಮೊಹಿದೀನ್, ಶಾಸಕ ಮೊಯ್ದಿನ್ ಬಾವಾ, ಮಾಜಿ ಸಚಿವ ಚೆರ್ಕಳಂ ಅಬ್ದುಲ್ಲ, ಪಿ.ಕೆ.ಅನ್ವರ್ ನಹಾ, ಹಸ್ಸನ್ ಹಸ್ಸನಿ, ಹನೀಫ್ ಗೋಲ್ಡ್ ಕಿಂಗ್, ಅಡ್ವಕೇಟ್ ಜಹಾಂಗೀರ್, ಬಿ.ಎಂ.ಶರೀಫ್ ವೈಟ್ ಸ್ಟೋನ್, ಅಬ್ದುಲ್ಲ ಸುಬ್ಬಯ್ಯಕಟ್ಟೆ, ಫುಟ್ಬಾಲ್ ತಾರೆ ಮಹಮ್ಮದ್ ರಾಫಿ, ಮಲೆಯಾಳಂ ಚಿತ್ರನಟರಾದ ದೇವನ್, ಹರಿಶ್ರೀ ಅಶೋಕನ್, ರಾಜೀವ್ ಪಿಳ್ಳೈ, ಅಬೂಸಲೀಂ, ಸನೂಷ ಸಂತೋಷ್, ಬಿಗ್ ಬಾಸ್ ಖ್ಯಾತಿಯ ಕಾರುಣ್ಯ ರಾಮ್ ಮೊದಲಾದವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಅಲ್ ಫಲಾಹ್ ಗ್ರೂಪ್ 2004 ರಲ್ಲಿ ಯೂಸುಫ್ ಬೆಂಗಳೂರಿನಲ್ಲಿ ಪ್ರಾರಂಭಿಸಿದ್ದು, ಬೆಂಗಳೂರಿನ ರಿಚ್ಮಂಡ್ ರಸ್ತೆ, ಎಂ.ಜಿ.ರಸ್ತೆ, ಕೋರಮಂಗಲ, ಆಡುಗೋಡಿಯಲ್ಲಿ ಹೋಟೆಲ್ ಗಳನ್ನೊಳಗೊಂಡಿದೆ. 2012ರಲ್ಲಿ ಯುಎಇಯ ಉದ್ಯಮಕ್ಕೆ ಪಾದಾರ್ಪಣೆಗೊಂಡ ಅಲ್ ಫಲಾಹ್ ದುಬೈಯಲ್ಲಿ 4 ಹೋಟೆಲ್ ಹಾಗೂ ಒಂದು ರೆಸ್ಟೋರೆಂಟ್ ಸ್ಥಾಪಿಸಿದೆ. ಅಕ್ಯುರೆಟ್ ವಾಚ್ ಕಂಪೆನಿಯ ಒಡೆತನ ಹೊಂದಿರುವ ಅಲ್ ಫಲಾಹ್ ಗ್ರೂಪ್ ಅಲ್ ಯೂಸುಫ್ ಹೆಸರಿನಲ್ಲಿ ಗಲ್ಫ್, ಭಾರತ, ಯೂರೋಪ್ ಸೇರಿದಂತೆ 40 ರಾಷ್ಟ್ರಗಳಲ್ಲಿ ಅಕ್ಯುರೆಟ್ ವಾಚ್ ಔಟ್ ಲೆಟ್ ಗಳನ್ನು ಒಳಗೊಂಡಿದೆ. ಹೈಪರ್ ಮಾರ್ಕೆಟ್ ಇದೇ ಪ್ರಥಮವಾಗಿ ಪ್ರಾರಂಭಿಸಿದ್ದು, ಹಂತಹಂತವಾಗಿ ವಿವಿಧೆಡೆ ಸ್ಥಾಪಿಸಲಾಗುವುದು. ಅಲ್ ಫಲಾಹ್ ನ ಲಾಭದ ಒಂದಂಶವನ್ನು ಅಲ್ ಫಲಾಹ್ ಚಾರಿಟೇಬಲ್ ಟ್ರಸ್ಟ್ ಮೂಲಕ ಊರಿನ ಬಡ/ಅಶಕ್ತರ ಕಲ್ಯಾಣಕ್ಕೆ ವಿನಿಯೋಗಿಸಲಾಗುತ್ತಿದೆ. ಹೈಪರ್ ಮಾರ್ಕೆಟ್ ನ ಅಭಿವೃದ್ಧಿಗೆ ಎಲ್ಲರೂ ಸಹಕರಿಸಬೇಕು ಎಂದು ಯೂಸುಫ್ ಅಲ್ ಫಲಾಹ್ ವಿನಂತಿಸಿದರು.

ವರದಿ: ರಶೀದ್ ವಿಟ್ಲ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X