Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಮೊಣಕಾಲು ಕಾಣುವ ಉಡುಪು ಧರಿಸಿದ 12ರ...

ಮೊಣಕಾಲು ಕಾಣುವ ಉಡುಪು ಧರಿಸಿದ 12ರ ಹರೆಯದ ಬಾಲಕಿ ಚೆಸ್ ಟೂರ್ನ್ ಮೆಂಟ್‌ನಿಂದ ಹೊರಕ್ಕೆ!

ವಾರ್ತಾಭಾರತಿವಾರ್ತಾಭಾರತಿ1 May 2017 3:42 PM IST
share
ಮೊಣಕಾಲು ಕಾಣುವ ಉಡುಪು  ಧರಿಸಿದ 12ರ ಹರೆಯದ ಬಾಲಕಿ ಚೆಸ್ ಟೂರ್ನ್ ಮೆಂಟ್‌ನಿಂದ ಹೊರಕ್ಕೆ!

ಕೌಲಾಲಂಪುರ,ಮೇ 1: ಮೊಣಕಾಲು ಕಾಣುವ ಉಡುಪು ತೊಟ್ಟು ಬಂದ ಹನ್ನೆರಡುವರ್ಷದ ಬಾಲಕಿಯನ್ನು ಮಲೇಶ್ಯನ್ ನ್ಯಾಶನಲ್ ಸ್ಕಾಲಸ್ಟಿಕ್ ಚೆಸ್ ಚಾಂಪಿಯನ್ ಶಿಪ್‌ನಿಂದ ಹೊರಹಾಕಲಾಗಿದೆ. ಈ ಕುರಿತು ಬಾಲಕಿಯ ಕೋಚ್ ಕೌಶಲ್ ಖಂದಾರ್ ದೂರಿದ್ದಾರೆ. ಎಪ್ರಿಲ್ 14ರಿಂದ 16ರವರೆಗೆ ನಡೆದ ಚೆಸ್ ಟೂರ್ನ್ ಮೆಂಟ್‌ನಲ್ಲಿ ಮಲೇಶ್ಯದ ಬಾಲಕಿಯನ್ನು ಹೊರಗಿಡಲಾಗಿದೆ ಎಂದುಕೌಶಲ್ ತನ್ನ ಫೇಸ್ ಬುಕ್‌ನಲ್ಲಿ ಆರೋಪಿಸಿದ್ದಾರೆ.

ಹಲವು ಕಡೆಗಳಲ್ಲಿ ಡ್ರೆಸ್ ಕೋಡ್ ಇರುತ್ತದೆ. ಸಂಘಟನೆಗಳು ಅದನ್ನು ಮೊದಲೇ ತಿಳಿಸುತ್ತಿದ್ದರು. ಆದರೆ ಮಲೇಶ್ಯನ್‌ಟೂರ್ನ್‌ಮೆಂಟ್‌ನಲ್ಲಿ ಪ್ರಥಮ ಸುತ್ತು ಪೂರ್ತಿಯಾಗಿ ಎರಡನೆ ಸುತ್ತು ಅರ್ಧವಾದಾಗ ಬಾಲಕಿಯನ್ನು ಉಡುಪಿನ ಹೆಸರಿನಲ್ಲಿ ಆಟದಿಂದ ನಿಷೇಧಿಸಲಾಯಿತು. ಹಲವು ಮುಸ್ಲಿಂ ಬಹುಸಂಖ್ಯಾತ ದೇಶಗಳು ಟೂರ್ನ್‌ಮೆಂಟ್ ನಡೆಯುವಾಗ ಶಿರವಸ್ತ್ರಧರಿಸಬೇಕೆಂದು ಆಗ್ರಹಿಸುತ್ತವೆ. ಮಲೇಶ್ಯದಲ್ಲಿ ಈವರೆಗೆ ಬಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಸೃಷ್ಟಿಯಾಗಿರಲಿಲ್ಲ ಎಂದು ಕೌಶಲ್ ಹೇಳಿದ್ದಾರೆ.

  ಬಾಲಕಿಗೆ ಬೇರೆ ಬಟ್ಟೆ ಧರಿಸಿ ಟೂರ್ನಮೆಂಟ್‌ನಲ್ಲಿ ಮುಂದುವರಿಯಬಹುದು ಎಂದು ಆಯೋಜಕರು ಹೇಳಿದರು.ಆದರೆ ಇದು ಅಂಗಡಿಗಳೆಲ್ಲ ಮುಚ್ಚಿದ ಮೇಲೆ ರಾತ್ರಿ ಹತ್ತು ಗಂಟೆ ನಂತರ ನಮಗೆ ತಿಳಿಸಲಾಯಿತು. ಮರುದಿವಸ ಎಂಟು ಗಂಟೆಗೆ ಸ್ಪರ್ಧೆ ಅರಂಭಗೊಂಡಿದ್ದರಿಂದಹೊಸ ಬಟ್ಟೆ ಖರೀದಿಸಿ ಭಾಗವಹಿಸಲು ಸಾಧ್ಯವಾಗಿಲ್ಲ. ಹೀಗೆ ಬಾಲಕಿ ಟೂರ್ನ್‌ಮೆಂಟ್‌ನಿಂದ ಹೊರಗಾಗಿದ್ದಾಳೆ ಎಂದು ಕೌಶಲ್ ಹೇಳಿದ್ದಾರೆ. ಹಣ ಮತ್ತು ಸಮಯ ವ್ಯಯಿಸಿದ್ದನ್ನು ಬಿಟ್ಟು ಬೇರೆ ಏನೂ ಪ್ರಯೋಜನ ಆಗಿಲ್ಲ ಎಂದು ಬಾಲಕಿಯ ತಾಯಿ ದೂರಿದ್ದಾರೆ.

ಆಯೋಜಕರು ಡ್ರೆಸ್ ಕೋಡ್‌ನ ವಿಚಾರವನ್ನು ಮೊದಲೇ ತಿಳಿಸಿರಲಿಲ್ಲ. ತನ್ನ ಮಗಳು ತುಂಬ ನೊಂದುಕೊಂಡಿದ್ದಾಳೆ ಎಂದು ಅವರು ಹೇಳಿದ್ದಾರೆ. ಘಟನೆಯ ಕುರಿತು ತನಿಖೆ ನಡೆಸುತ್ತಿದ್ದೇವೆ. ಕೋಚ್ ಮತ್ತು ಬಾಲಕಿಯ ಅಮ್ಮ ನೀಡಿದ ಹೇಳಿಕೆ ವೈರುಧ್ಯದಿಂದ ಕೂಡಿದೆ ಎಂದುಆಯೋಜಕರು ತಿಳಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X