Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ರಾಜಕೀಯ ಪ್ರೇಮಕಥೆ :ಎಂಎಲ್‌ಎ ವೆಡ್ಸ್‌...

ರಾಜಕೀಯ ಪ್ರೇಮಕಥೆ :ಎಂಎಲ್‌ಎ ವೆಡ್ಸ್‌ ಸಬ್ ಕಲೆಕ್ಟರ್‌...!

ವಾರ್ತಾಭಾರತಿವಾರ್ತಾಭಾರತಿ3 May 2017 7:37 AM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ರಾಜಕೀಯ ಪ್ರೇಮಕಥೆ  :ಎಂಎಲ್‌ಎ ವೆಡ್ಸ್‌ ಸಬ್ ಕಲೆಕ್ಟರ್‌...!

ತಿರುವನಂತಪುರ, ಮೇ 3: ಕೇರಳದ  ಕಾಂಗ್ರೆಸ್‌  ಶಾಸಕ  ಕೆ.ಎಸ್ .ಶಬರಿನಾಥನ್‌ ಮತ್ತು ತಿರುವನಂತಪುರದ ಐಎಎಸ್ ಅಧಿಕಾರಿ ಡಾ.ದಿವ್ಯಾ ಎಸ್. ಅಯ್ಯರ್  ಪ್ರೇಮ ಪ್ರಕರಣ ಮದುವೆ ಹಂತಕ್ಕೆ ಮುಟ್ಟಿದ್ದು, ಶೀಘ್ರದಲ್ಲೇ ಇವರು ಸಪ್ತಪದಿ ತುಳಿಯಲಿದ್ದಾರೆ.
ಶಾಸಕ  ಶಬರಿನಾಥನ್‌   ಅವರು ದಿವ್ಯಾ ನಡುವಿನ ಸಂಬಂಧವನ್ನು ಕೊನೆಗೂ ಬಹಿರಂಗಪಡಿಸಿದ್ದಾರೆ. ಶೀಘ್ರದಲ್ಲೇ ಸಬ್ ಕಲೆಕ್ಟರ್ ಡಾ.ದಿವ್ಯಾ ಎಸ್‌ .ಅಯ್ಯರ್ ಅವರನ್ನು  ಮದುವೆಯಾಗಲಿರುವುದಾಗಿ ಫೇಸ್‌ ಬುಕ್ ನಲ್ಲಿ ತಿಳಿಸಿದ್ದಾರೆ.
 ಶಾಸಕ  ಕೆ.ಎಸ್ .ಶಬರಿನಾಥನ್‌ ಮತ್ತು ಡಾ.ದಿವ್ಯಾ ಎಸ್‌ .ಅಯ್ಯರ್  ವಿವಾಹಕ್ಕೆ ಎರಡೂ ಕುಟುಂಬದವರು ಒಪ್ಪಿಗೆ ನೀಡಿದ್ದಾರೆ. ಮುಂದಿನ ತಿಂಗಳು ಇವರ ವಿವಾಹ ನಡೆಯಲಿದೆ.
33ರ ಹರೆಯದ ಶಬರಿನಾಥನ್‌  ಅವರು ಕೇರಳದ ಮಾಜಿ ಸ್ಪೀಕರ್ ಮತ್ತು ಕಾಂಗ್ರೆಸ್ ನಾಯಕ ದಿವಂತ ಜಿ.ಕಾರ್ತಿಕೇಯನ್‌ ಅವರ ಪುತ್ರ. ಎಂಬಿಎ ಪದವೀಧರ  ಶಬರಿನಾಥನ್‌  ರಾಜಕೀಯ ಪ್ರವೇಶಿಸುವ ಮೊದಲು ಮುಂಬೈನ ಟಾಟಾ ಗ್ರೂಪ್  ಸಂಸ್ಥೆಯಲ್ಲಿ ಕೆಲವು ವರ್ಷಗಳ ಕಾಲ ಉದ್ಯೋಗದಲ್ಲಿದ್ದರು.

 ತಂದೆ ಜಿ.ಕಾರ್ತಿಕೇಯನ್‌ ನಿಧನರಾದ  ಹಿನ್ನೆಲೆಯಲ್ಲಿ 2015ರಲ್ಲಿ ಅರುವಿಕ್ಕರ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಶಬರಿನಾಥನ್‌ ಸ್ಪರ್ಧಿಸಿ ಮೊದಲ ಬಾರಿ ವಿಧಾನಸಭೆ ಪ್ರವೇಶಿಸಿದ್ದರು. 2016ರಲ್ಲಿ ಮತ್ತೆ ಚುನಾವಣೆಗೆ ಸ್ಫರ್ಧಿಸಿದ ಶಬರಿನಾಥನ್‌ ಎರಡನೆ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.
32ರ ದಿವ್ಯಾ ಸಿಎಂಸಿ ವೆಲ್ಲೂರ್  ಕಾಲೇಜಿನಿಂದ ವೈದ್ಯಕೀಯ ಪದವಿ ಪಡೆದ ಬಳಿಕ 2013ರಲ್ಲಿ ಐಎಎಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದರು.  ಅನಂತರ  ಕೊಟ್ಟಾಯಂ ಜಿಲ್ಲಾ ಅಸಿಸ್ಟೆಂಟ್ ಕಲೆಕ್ಟರ್‌ ಆಗಿ ನೇಮಕಗೊಂಡಿದ್ದರು. ಬಳಿಕ ತವರು ಜಿಲ್ಲೆ ತಿರುವನಂತಪುರಕ್ಕೆ ಸಬ್ ಕಲೆಕ್ಟರ್ ಆಗಿ ವರ್ಗಾವಣೆಗೊಂಡರು. 
    ತಿರುವನಂತಪುರದ ನಿವಾಸಿಯಾಗಿರುವ ಎಂಎಲ್‌ಎ  ಶಬರಿನಾಥನ್‌  ಅವರು  ಉಪ ಜಿಲ್ಲಾಧಿಕಾರಿ ದಿವ್ಯಾರನ್ನು ಅದೊಂದು ದಿನ ಕೆಲಸದ ನಿಮಿತ್ತ ಭೇಟಿಯಾದರು. ಬಳಿಕ ಅವರು ಬಹಳ ಆಪ್ತರಾದರು. ಹಾಗೆಯೇ ಮುಂದುವರಿದ ಅವರ ಪ್ರೇಮ ಪ್ರಕರಣ ಮದುವೆ ಹಂತಕ್ಕೆ ಮುಟ್ಟಿದೆ. ಇಬ್ಬರೂ ಮದುವೆಯಾಗುವ ಸಿದ್ದತೆಯಲ್ಲಿದ್ದಾರೆ.
ಹಾಗೇ ನೋಡಿದರೆ ಶಬರಿನಾಥನ್‌ ತಂದೆ ಕಾರ್ತಿಕೇಯನ್ ಮತ್ತು ತಾಯಿ ಎಂ.ಟ.ಸುಲೇಖಾ ಅವರದ್ದು ಪ್ರೇಮ ವಿವಾಹ. ಕೇರಳ ರಾಕೀಯದಲ್ಲಿ ಸ್ಟಾರ್‌ ಆಗಿ ಬೆಳೆಯುತ್ತಿದ್ದ  ಆ ಹೊತ್ತು ಕಾರ್ತಿಕೇಯನ್ ಕಾಲೇಜು ಪ್ರೋಫೆಸರ್ ಎಂ.ಟಿ.ಸುಲೇಖಾ ಅವರನ್ನು ಪ್ರೀತಿಸಿ ವಿವಾಹವಾಗಲು ಹೊರಟಾಗ ವಿವಾಹಕ್ಕೆ ಹಿರಿಯರಿಂದ ಅಡ್ಡಿ ಎದುರಾಗಿತ್ತು. ಆದರೆ ಕಾರ್ತಿಕೇಯನ್ -ಸುಲೇಖಾ  ವಿವಾಹವನ್ನು ಮನೆ ಮಂದಿಗೆ ತಡೆಯಲು ಸಾಧ್ಯವಾಗಿರಲಿಲ್ಲ.
    ಕಾರ್ತಿಕೇಯನ್ -ಸುಲೇಖಾ ಅವರ ವಿವಾಹಕ್ಕೆ  ಮನೆ ಮಂದಿ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಪುತ್ರ ಶಬರಿನಾಥನ್‌ -ಐಎಎಸ್ ಅಧಿಕಾರಿ ಡಾ.ದಿವ್ಯಾ ಎಸ್. ಅಯ್ಯರ್ ವಿವಾಹಕ್ಕೆ ಎಲ್ಲರೂ ಒಪ್ಪಿಗೆ ನೀಡಿದ್ದಾರೆ. ಅವರು ಜೂನ್‌ ನಲ್ಲಿ ದಾಂಪತ್ಯ ಬದುಕಿಗೆ ಕಾಲಿರಿಸಲಿದ್ದಾರೆ.

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
ವಾರ್ತಾಭಾರತಿ
ವಾರ್ತಾಭಾರತಿ
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X