Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಹೊಸ ಸೈಬರ್ ಅಪಾಯ ' ರಾನ್ಸಮ್ ವೇರ್ '

ಹೊಸ ಸೈಬರ್ ಅಪಾಯ ' ರಾನ್ಸಮ್ ವೇರ್ '

ಏನಿದು ? ಇಲ್ಲಿದೆ ಮಾಹಿತಿ

ವಾರ್ತಾಭಾರತಿವಾರ್ತಾಭಾರತಿ15 May 2017 7:54 AM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಹೊಸ ಸೈಬರ್ ಅಪಾಯ  ರಾನ್ಸಮ್ ವೇರ್

ಹೊಸದಿಲ್ಲಿ,ಮೇ 15 : ರಾನ್ಸಮ್ ವೇರ್ ಎಂಬ ದುರುದ್ದೇಶಪೂರಿತ ಸಾಫ್ಟ್ ವೇರ್ ವಿಶ್ವದಾದ್ಯಂತ ಹಲವಾರು ಕಂಪೆನಿಗಳಿಗೆ ತೊಂದರೆಯಂಟು ಮಾಡಿದೆಯಲ್ಲದೆ ಸಾವಿರಾರು ಕಂಪ್ಯೂಟರುಗಳು ಬಾಧಿತವಾಗಿವೆ. ಈ ರಾನ್ಸಮ್ ವೇರ್ ಹೇಗೆ ಕೆಲಸ ಮಾಡುತ್ತದೆ ಹಾಗೂ ಜನರು ಅದಕ್ಕೆ ಹೇಗೆ ಬಲಿ ಬೀಳುತ್ತಾರೆಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ವಾನ್ನಕ್ರೈ ಎಂದರೇನು ?

ವಾನಾಕ್ರಿಪ್ಟ್0ಆರ್ 2.0, ವಾನ್ನಕ್ರೈ ಅಥವಾ ಡಬ್ಲ್ಯುಕ್ರೈ ಎಂಬುದು ಒಂದು ವಿಧದ ರಾನ್ಸಮ್ ವೇರ್ ಆಗಿದ್ದು ನಿಮ್ಮ ಕಂಪ್ಯೂಟರಿನ ಫೈಲ್ ಗಳನ್ನು ಲಾಕ್ ಮಾಡಿ ಎನ್ಕ್ರಿಪ್ಟ್ ಮಾಡುವುದರಿಂದ ನೀವು ಮತ್ತೆ ಆ ಫೈಲ್ ಉಪಯೋಗಿಸುವುದು ಅಸಾಧ್ಯವಾಗುತ್ತದೆ.

ತಪ್ಪಾದುದನ್ನು ಕ್ಲಿಕ್ ಮಾಡಿ ಅಥವಾ ತಪ್ಪಾದುದನ್ನು ಡೌನ್ ಲೋಡ್ ಮಾಡಿದಾಗ ನಿಮ್ಮ ಕಂಪ್ಯೂಟರ್ ಪ್ರವೇಶಿಸುವ ಈ ರ್ಯಾನ್ಸಮ್ ವೇರ್ ನಿಮಗೆ ಬೇಕಿದ್ದುದನ್ನು ತನ್ನ ವಶಕ್ಕೆ ಪಡೆದುಕೊಳ್ಳುತ್ತದೆ.

ಈ ರಾನ್ಸಮ್ ವೇರ್ ಹೇಗೆ ಕೆಲಸ ಮಾಡುತ್ತದೆ ?

ಈ ವಾನ್ನಾಕ್ರೈ ಪ್ರೊಗ್ರಾಂ ನಿಮ್ಮ ಫೈಲ್ ಗಳನ್ನು ಎನ್ಕ್ರಿಪ್ಟ್ ಮಾಡಿ ನಿಮಗೆ ಆ ಫೈಲ್ ಮತ್ತೆ ಬೇಕಿದ್ದರೆ ಬಿಟ್ ಕಾಯಿನ್ ಮುಖಾಂತರ ಹಣ ಪಾವತಿಗೆ ಬೇಡಿಕೆ ಸಲ್ಲಿಸಬೇಕೆಂದು ಹೇಳುತ್ತದೆ. ಹಣ ಪಾವತಿಯ ನಂತರವೂ ಬಳಕೆದಾರರೊಬ್ಬರಿಗೆ ಅವರ ಎನ್ಕ್ರಿಪ್ಟ್ ಮಾಡಲಾದ ಫೈಲ್ ಮತ್ತೆ ದೊರೆಯುವುದೆಂಬ ಖಾತರಿಯೇನಿಲ್ಲ. ಕೆಲ ರಾನ್ಸಮ್ ವೇರ್ ಗಳಂತೂ ಫೈಲ್ ಗಳನ್ನು ತಮ್ಮ ಹಿಡಿತದಲ್ಲಿರಿಸಿಕೊಂಡು ಕೆಲ ದಿನಗಳ ನಂತರ ದೊಡ್ಡ ಮೊತ್ತದ ಹಣಕ್ಕೆ ಬೇಡಿಕೆಯಿಡುತ್ತವೆಯಲ್ಲದೆ ಆ ಫೈಲ್ ಗಳನ್ನು ಡಿಲೀಟ್ ಮಾಡುವ ಬೆದರಿಕೆಯನ್ನೂ ಒಡ್ಡುತ್ತವೆ.

ಕೆಲ ರಾನ್ಸಮ್ ವೇರ್ ಪ್ರೋಗ್ರಾಂಗಳು ಕಂಪ್ಯೂಟರನ್ನು ಸಂಪೂರ್ಣವಾಗಿ ಲಾಕ್ ಮಾಡಿಬಿಟ್ಟರೆ ಇನ್ನು ಕೆಲವು ಹಣ ಪಾವತಿ ಮಾಡಬೇಕೆನ್ನುವ ಮೆಸೇಜ್ ತೋರಿಸುತ್ತವೆ. ಮತ್ತೂ ಕೆಲವು ಮುಚ್ಚಲು ಸಾಧ್ಯವಾಗದಂತಹ ಪಾಪ್ ಅಪ್ ಗಳನ್ನು ಕಂಪ್ಯೂಟರ್ ಸ್ಕ್ರೀನುಗಳಲ್ಲಿ ಮೂಡಿಸುತ್ತವೆ.

ಈ ರಾನ್ಸಮ್ ವೇರ್ ಹಲವು ದೇಶಗಳಲ್ಲಿ ಹರಡಿದ್ದು ಆರಂಭಿಕ ವರದಿಗಳ ಪ್ರಕಾರ ಕನಿಷ್ಠ ಎರಡು ಡಜನ್ ದೇಶಗಳು ಬಾಧಿತವಾಗಿವೆ. ಎಂಟು ಏಷ್ಯನ್ ದೇಶಗಳು, ಎಂಟು ಯುರೋಪಿಯನ್ ದೇಶಗಳು, ಟರ್ಕಿ, ಆರ್ಜೆಂಟಿನಾ ಹಾಗೂ ಯುಎಇ ಕೂಡ ಈ ರಾನ್ಸಮ್ ವೇರ್ ನಿಂದ ತೊಂದರೆಗೊಳಗಾಗಿವೆ.

ರಾನ್ಸಮ್ ವೇರ್ ಕೇವಲ ಒಂದು ಪ್ರೊಗ್ರಾಂ ಆಗಿರದೆ ಒಂದು ಹುಳದಂತಿದ್ದು ಒಂದು ಕಂಪ್ಯೂಟರ್ ಪ್ರವೇಶಿಸಿದ ನಂತರ ಸಾಧ್ಯವಾದಷ್ಟು ಇತರ ಕಂಪ್ಯೂಟರುಗಳಿಗೆ ಹರಡಲು ಯತ್ನಿಸುತ್ತದೆ.

ಇದರ ಹಿಂದೆ ಯಾರಿದ್ದಾರೆ ?

ಶ್ಯಾಡೋ ಬ್ರೋಕರ್ಸ್ ಎಂಬ ಗುಂಪು ಈ ರಾನ್ಸಮ್ ವೇರ್ ಹಿಂದೆ ಇದೆಯೆನ್ನಲಾಗಿದೆ. ಈ ಹ್ಯಾಕಿಂಗ್ ಸಾಧನವನ್ನು ಅದು ಎನ್‌ಎಸ್‌ಎ ರಹಸ್ಯ ಸರ್ವರ್ ನಿಂದ ಪಡೆದಿದೆಯೆಂದು ಹೇಳಿಕೊಂಡಿದೆ.

2016ರಲ್ಲಿ ಮೊದಲು ಕಾಣಿಸಿಕೊಂಡ ಈ ಹ್ಯಾಕರ್ಸ್ ಗುಂಪಿಗೆ ರಷ್ಯಾ ಸರಕಾರದೊಂದಿಗೆ ನಂಟು ಇದೆಯೆಂದೂ ಹೇಳಲಾಗುತ್ತಿದೆ.

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
ವಾರ್ತಾಭಾರತಿ
ವಾರ್ತಾಭಾರತಿ
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X