Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಶೀಘ್ರವೇ ಪೂರ್ಣಗೊಳ್ಳಲಿದೆ ಟ್ರಾನ್ಸಿಟ್...

ಶೀಘ್ರವೇ ಪೂರ್ಣಗೊಳ್ಳಲಿದೆ ಟ್ರಾನ್ಸಿಟ್ ವನ್ ಮಾಲ್

ಆಕರ್ಷಕ ಕೊಡುಗೆಗಳು

ವಾರ್ತಾಭಾರತಿವಾರ್ತಾಭಾರತಿ16 May 2017 4:51 PM IST
share
ಶೀಘ್ರವೇ ಪೂರ್ಣಗೊಳ್ಳಲಿದೆ ಟ್ರಾನ್ಸಿಟ್ ವನ್ ಮಾಲ್

ನಿಮಗೆ ಹರ್ಷವನ್ನುಂಟು ಮಾಡುವ ಆಕರ್ಷಕ ಕೊಡುಗೆಗಳು

ಬಾಡಿಗೆ ಮತ್ತು ಬಯ್ ಬ್ಯಾಕ್ ಖಾತರಿ

ಬಾಡಿಗೆ ಮತ್ತು ಮೌಲ್ಯ ವರ್ಧನೆಯ ಖಾತರಿ

ಎರಡು ವರ್ಷಗಳ ವಾರಂಟಿ ಮತ್ತು ಉಚಿತ ನಿರ್ವಹಣೆ

ಆರಂಭದ ಪಾವತಿಯ ಮೇಲೆ ವಿಶೇಷ ಕೊಡುಗೆಗಳು

ಮಂಗಳೂರು,ಮೇ 16: ಐಷಾರಾಮ, ಕೈಗೆಟಕುವ ದರಗಳು ಮತ್ತು ಸುಸ್ಥಿರತೆ ಒಂದೇ ಕಡೆ ಮೇಳೈಸಿರುವ, ಮುಂದಿನ ಪೀಳಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ರೂಪಿಸಲಾಗಿರುವ, ಪ್ರತಿ ಮಂಗಳೂರಿಗನೂ ಕಾತುರದಿಂದ ಕಾಯುತ್ತಿರುವ ಟ್ರಾನ್ಸಿಟ್ ವನ್ ಮಾಲ್ ಶೀಘ್ರವೇ ಪೂರ್ಣಗೊಳ್ಳಲಿದೆ.

ಇಲ್ಲಿಗೆ ಸಮೀಪದ ತೊಕ್ಕೊಟ್ಟಿನಲ್ಲಿ ಕೇವಲ ಒಂದು ವರ್ಷದ ಹಿಂದೆ ಮಾಲ್ ನಿರ್ಮಾಣವನ್ನು ಆರಂಭಿಸಿದ್ದ ಟೀಮ್ ಎಕಲಾಜಿಕ್ ಹೆಬಿಟಾಟ್ಸ್ ಟ್ರಾನ್ಸಿಟ್ ವನ್ ಮಾಲ್‌ನ ಎಲ್ಲ ಅಂತಸ್ತುಗಳ ಸ್ಲಾಬ್‌ಗಳು ಸೇರಿದಂತೆ ಎಲ್ಲ ಸಿವಿಲ್ ಮತ್ತು ಸ್ಟ್ರಕ್ಚರಲ್ ಕಾಮಗಾರಿಗಳನ್ನು ಪೂರ್ಣಗೊಳಿಸುವ ಮೂಲಕ ಇನ್ನೊಂದು ಮಹತ್ವದ ಮೈಲಿಗಲ್ಲನ್ನು ದಾಟಿದೆ.

ಕಾಮಗಾರಿಯು ಪೂರ್ಣಗೊಳ್ಳುವತ್ತ ದಾಪುಗಾಲು ಇಡುತ್ತಿರುವಂತೆ ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ಉದ್ಯಮದ ಕೆಲ ಅತ್ಯುತ್ತಮ ವೃತ್ತಿಪರರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅವರ ಅನುಭವದ ಲಾಭ ಪಡೆದುಕೊಳ್ಳುತ್ತಿದೆ.

ನೆಲವನ್ನು ಅಗೆಯುವುದು, ತಳಪಾಯ ಕೆಲಸ ಇತ್ಯಾದಿ ಹಂತಗಳಲ್ಲಿ ವಿವಿಧ ತಾಂತ್ರಿಕ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸ ಲಾಗಿದ್ದು, ಮುಂದಿನ ಪ್ರಮುಖ ಹಂತವು ರೂಫಿಂಗ್, ಹೊರಭಾಗದ ಕೆಲಸಗಳು, ವಿದ್ಯುತ್ ಮತ್ತು ಒಳಾಲಂಕಾರ ಇತ್ಯಾದಿಗಳನ್ನು ಒಳಗೊಂಡಿದೆ.

ಎಕಲಾಜಿಕ್ ಹೆಬಿಟಾಟ್ಸ್ ತನ್ನ ಧ್ಯೇಯಕ್ಕನುಗುಣವಾಗಿ ನಿಗದಿತ ಗಡುವಿನಲ್ಲಿ ಅತ್ಯುತ್ತಮ ಗುಣಮಟ್ಟದ ಕಾಮಗಾರಿಯನ್ನು ಪೂರ್ಣ ಗೊಳಿಸುವಲ್ಲಿ ಹೆಮ್ಮೆಯನ್ನು ಹೊಂದಿದೆ.

 ಅತ್ಯುತ್ತಮ ವಿನ್ಯಾಸ, ಗುಣಮಟ್ಟ ಮತ್ತು ಸಕಾಲದಲ್ಲಿ ಪೂರ್ಣಗೊಳಿಸುವಲ್ಲಿ ಟೀಮ್‌ನ ಬದ್ಧತೆಯಿಂದಾಗಿ ಈಗಾಗಲೇ ಶೇ.60 ರಷ್ಟು ಮಳಿಗೆಗಳು ಮಾರಾಟಗೊಂಡಿವೆ. ನಿರಂತರ ಬೆಂಬಲ ಮತ್ತು ಶುಭ ಹಾರೈಕೆಗಳಿಗಾಗಿ ತನ್ನೆಲ್ಲ ಗ್ರಾಹಕರು ಮತ್ತು ಹಿತೈಷಿಗಳಿಗೆ ಟೀಮ್ ಎಕಲಾಜಿಕ್ ಹೆಬಿಟಾಟ್ಸ್ ಕೃತಜ್ಞವಾಗಿದೆ.

ಗ್ರಾಹಕರ ಸಂತೃಪ್ತಿಗೆ ಹೆಚ್ಚಿನ ಮಹತ್ವ ನೀಡುವ ಟೀಮ್ ಅವರ ಹೂಡಿಕೆಯ ವೌಲ್ಯವರ್ಧನದಲ್ಲಿ ನಂಬಿಕೆಯಿಟ್ಟಿದೆ.

ಮಾಲ್‌ನ ನಿರ್ವಹಣೆಯನ್ನು ನೋಡಿಕೊಳ್ಳಲು ಮತ್ತು ಗ್ರಾಹಕರಿಗೆ ಕೈಗೆಟಕುವ ಬೆಲೆಗಳಲ್ಲಿ ಅತ್ಯುತ್ತ,ಮ ಬ್ರಾಂಡ್‌ಗಳನ್ನು ಒದಗಿಸಲು ವೃತ್ತಿಪರ ತಂಡವನ್ನು ಟೀಮ್ ನಿಯೋಜಿಸಿದೆ.

ಗ್ರಾಹಕರಿಗೆ ಹೊಸ ಅಚ್ಚರಿಗಳೂ ಕಾಯುತ್ತಿವೆ.

ಆಯ್ದ ಮಳಿಗೆಗಳಿಗೆ ಆಕರ್ಷಕ ರಿಯಾಯಿತಿಗಳು ಮತ್ತು ಬಾಡಿಗೆಯ ಭರವಸೆಯನ್ನೂ ಎಕಲಾಜಿಕ್ ಹೆಬಿಟಾಟ್ಸ್ ಈಗ ನೀಡುತ್ತಿದೆ.

ಸೀಮಿತ ಅವಧಿಗಾಗಿ ಕೆಲವು ಮಳಿಗೆಗಳು 18 ಲ.ರೂ.ಗಳ ಆರಂಭದ ಬೆಲೆಗಳಲ್ಲಿ ಲಭ್ಯವಿವೆ. ಇತರ ಗ್ರಾಹಕರನ್ನು ಪರಿಚಯಿಸುವ ಖರೀದಿದಾರರಿಗೆ ರೆಫರನ್ಸ್ ಬೋನಸ್‌ನ ಕೊಡುಗೆಯೂ ಇದೆ.

ಮಳಿಗೆಗಳ ಖರೀದಿಗಾಗಿ ಸಾಲ ಸೌಲಭ್ಯ ಲಭ್ಯವಿದೆ. ಕಾಮಗಾರಿಯ ಪ್ರಗತಿ ಕುರಿತು ಹೆಚ್ಚ್ಚಿನ ವಿವರಗಳಿಗಾಗಿ www.ecologichabitats.com ಭೇಟಿ ನೀಡಿ ಅಥವಾ enquiries@ecologichabitats.com ಗೆ ಬರೆಯಬಹುದು.

ಮಳಿಗೆಗಳನ್ನು ಬುಕ್ ಮಾಡಲು +91 97410 70000 ಅಥವಾ +91 824 6066 666 ಅನ್ನು ಸಂಪರ್ಕಿಸಬಹುದಾಗಿದೆ.

-------------------------------

ಪ್ರಾಯೋಜಿತ ಲೇಖನ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X