Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಮಗನನ್ನು ಮಡಿಲಲ್ಲಿಟ್ಟು ಆಟೋ ಚಲಾಯಿಸುವ...

ಮಗನನ್ನು ಮಡಿಲಲ್ಲಿಟ್ಟು ಆಟೋ ಚಲಾಯಿಸುವ ಸಯೀದ್

ವಾರ್ತಾಭಾರತಿವಾರ್ತಾಭಾರತಿ17 May 2017 2:15 PM IST
share
ಮಗನನ್ನು ಮಡಿಲಲ್ಲಿಟ್ಟು ಆಟೋ ಚಲಾಯಿಸುವ ಸಯೀದ್

ಮುಂಬೈ, ಮೇ 17: ಎರಡು ವರ್ಷ ವಯಸ್ಸಿನ ಪುತ್ರನನ್ನು ಮಡಿಲಲ್ಲಿರಿಸಿಕೊಂಡು ಆಟೊಚಾಲಕ ಮುಹಮ್ಮದ್ ಸಯೀದ್ ಮುಂಬೈವೆರ್ಸೊವಾ ಆಟೊ ಸ್ಟಾಂಡ್ ಗೆ ಪ್ರತೀದಿನ ಬರುತ್ತಾರೆ. ಬಿಸಿಲಿನ ತಾಪವಿದ್ದರೂ ಮಗು ತಂದೆಯ ಮಡಿಲಲ್ಲಿ ಕೆಲವೊಮ್ಮೆ ಮಲಗಿ ನಿದ್ರಿಸುತ್ತಿದೆ. ಮುಹಮ್ಮದ್ ಸಯೀದ್ ಈ ಪ್ರಯಾಣವನ್ನು ಹೀಗೆ ಮುಂದುವರಿಸುವಾಗ ಮನೆಯಲ್ಲಿ ಪಕ್ಷವಾತದಿಂದ ಬಳಲುತ್ತಿರುವ ಪತ್ನಿ ಯಾಸ್ಮಿನ್, ಮೂರುತಿಂಗಳ ಇನ್ನೊಂದು ಮಗುವಿಗೆ ಮದ್ದು ಆಹಾರದ ವ್ಯವಸ್ಥೆಯನ್ನು ಸಯೀದ್ ಆಟೊ ಚಲಾಯಿಸಿಯೆ ಮಾಡಿಕೊಡಬೇಕಿದೆ.

ಆಟೊ ಪ್ರಯಾಣದ ನಡುವೆ ತಂದೆಯ ಮಡಿಲಲ್ಲಿ ಮಲಗಿ ನಿದ್ರಿಸುವ ಮಗುವಿನ ಫೋಟೊ ವನ್ನು ಒಬ್ಬ ಪ್ರಯಾಣಿಕ ಟ್ವಿಟರ್‌ಗೆ ಹಾಕಿದ್ದಾನೆ.ಇದು ಈಗ ಸೋಶಿಯಲ್ ಮೀಡಿಯದಲ್ಲಿ ವೈರಲ್ ಅಗಿದೆ. ಪಕ್ಷವಾತದಿಂದ ಮನೆಯಲ್ಲಿ ಮಲಗಿದ್ದಲ್ಲೆ ಆದ ಪತ್ನಿಯ ಬಳಿ ಎರಡು ವರ್ಷದ ಮಗುವನ್ನು ಇರಿಸಿ ಆಟೊ ಚಲಾಯಿಸಲು ಬರಲು ಸಾಧ್ಯವಿಲ್ಲ. ಆದ್ದರಿಂದ ಮಗನನ್ನು ಜೊತೆ ಕರೆದುಕೊಂಡು ಬರುತ್ತಿದ್ದೇನೆ ಎಂದು ಸಯೀದ್ ಹೇಳುತ್ತಾರೆ. ತನ್ನ ಇನ್ನೊಂದು ಮಗುವನ್ನು ನೆರೆಮನೆಯಲ್ಲಿ ಇರಿಸಿ ಕೆಲಸಕ್ಕೆ ಬರುತ್ತಿದ್ದಾರೆ ಸಯೀದ್. ಪತ್ರಕರ್ತ ವಿನೋದ್ ಕಾಫ್ರಿತನ್ನ ಟ್ವಿಟರ್ ಪುಟದಲ್ಲಿ ಸಯೀದ್ ಮತ್ತು ಅವರ ಪುತ್ರನ ಪೋಟೊ ಪೋಸ್ಟ್ ಮಾಡಿದ ಬಳಿಕ ಸಯೀದ್‌ಗೆ ನೆರವಿನ ಹಸ್ತಚಾಚಲು ಹಲವಾರು ಮಂದಿ ಮುಂದೆಬಂದಿದ್ದಾರೆ.

 ಪ್ರತಿದಿವಸ ಸಯೀದ್ ಮಗುವಿನೊಂದಿಗೆ ಆಟೊ ಚಲಾಯಿಸುತ್ತಿದ್ದಾರೆ. ಅದು ಅವರಿಗೆ ಅನಿವಾರ್ಯ. ಮಗು ಮಡಿಲಲ್ಲಿರುವುದನ್ನುನೋಡಿ ಏನಾದರೂ ಕೊಡಬೇಕಾದೀತೆ ಎಂದು ಕೆಲವುಪ್ರಯಾಣಿಕರು ಬೇರೆ ಆಟೊದಲ್ಲಿ ಹೋದ ಅನುಭವವೂ ಸಯೀದ್‌ರಿಗಾಗಿದೆ. ತಾನು ಯಾರನ್ನೂ ವಂಚಿಸಿಲ್ಲ ಆದ್ದರಿಂದ ಎಲ್ಲವೂ ಸರಿಯಾಗಬಹುದು ಎನ್ನುವ ವಿಶ್ವಾಸವನ್ನು ಸಯೀದ್ ವ್ಯಕ್ತಪಡಿಸುತ್ತಾರೆ.

Ths is heartbreaking.met Md.Saeed(9702098346) 2day in mumbai.Wife paralysed.Nobody to take care of his son.still fighting & driving auto. pic.twitter.com/2XIJ4uces4

— Vinod Kapri (@vinodkapri) May 14, 2017
share
ವಾರ್ತಾಭಾರತಿ
ವಾರ್ತಾಭಾರತಿ
Next Story
X