Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಐದು ವರ್ಷದ ಅಂಜನಾಳ ತೂಕ 8.700 ಕೆಜಿ !

ಐದು ವರ್ಷದ ಅಂಜನಾಳ ತೂಕ 8.700 ಕೆಜಿ !

ವಾರ್ತಾಭಾರತಿವಾರ್ತಾಭಾರತಿ18 May 2017 2:59 PM IST
share
ಐದು ವರ್ಷದ ಅಂಜನಾಳ ತೂಕ 8.700 ಕೆಜಿ !

ಕ್ಯಾಲಿಕಟ್, ಮೇ 18: ಆದಿವಾಸಿ ಅಂಜನಾಳಿಗೆ ಬರೇ ಐದು ವರ್ಷ, ಒಂದು ವರ್ಷದ ಮಗುವಿಗೆ ಹೊಂದಿರುವಷ್ಟೇ ಅವಳ ಭಾರವಿದೆ.8.700 ಕೆಜಿ. ನಿರಂತರ ಭೇದಿ, ನಿರ್ಜಲೀಕರಣ ಸಮಸ್ಯೆಯಿಂದ ನಿತ್ರಾಣಳಾಗಿ ಎರಡು ವಾರಗಳಿಂದ ಅಂಜನಾ ಕ್ಯಾಲಿಕಟ್ ವೈದ್ಯಕಕೀಯ ಕಾಲೇಜು ಮಾತೃಶಿಶು ಸಂರಕ್ಷಣಾ ಕೇಂದ್ರದ ವಾರ್ಡ್‌ನಲ್ಲಿ ಮಲಗಿದ್ದಾಳೆ. ಅವಳ ಬಳಿ ಪುಟ್ಟತಂಗಿಯನ್ನು ಒಂದು ನಿಮಿಷವೂ ಆಚೀಚೆ ಹೋಗದೆ ಅಕ್ಕ ಅಜಿತಾ ಇದ್ದಾಳೆ. ಅಜಿತಾಳಿಗೆ ಕೇವಲ ಹದಿನಾಲ್ಕುವರ್ಷ. ಇನ್ನು ನೆರವಿಗೆ ಇರುವುದು ದಾದಿಯರು. ಮತ್ತು ಆಚೀಚೆ ಬೆಡ್‌ನಲ್ಲಿ ಮಲಗಿರುವ ಇತರ ರೋಗಿಗಳು. ಇವರಲ್ಲದೆ ಬೇರೆ ಯಾರೂ ಇಲ್ಲ. ಯಾಕೆಂದರೆ ಅವರಿಬ್ಬರು ಅನಾಥ ಮಕ್ಕಳು. ಮಾವ ಓಣ ಎಂಬವರ ಮನೆಯಲ್ಲಿ ಇಬ್ಬರು ಇದ್ದಾರೆ. ಅಂಜನಾ ಅನಾರೋಗ್ಯಕ್ಕೀಡಾದಾಗ ಸಂಬಂಧಿಕ ಮಹಿಳೆಯೊಬ್ಬರು ಅಜಿತಾಳನ್ನು ಕರೆದುಕೊಂಡು ಬಂದು ಆಸ್ಪತ್ರೆಗೆ ಸೇರಿಸಿಹೋಗಿದ್ದಾರೆ.

 ಕೊಡಿಂಚೇರಿ ಚೆಂಬುಕಡವ್ ಅಂಬೇಡ್ಕರ್ ಕಾಲನಿಯಲ್ಲಿ ಇವರ ಮನೆಯಿದೆ . ಈ ಕಾಲನಿ ಪೋಷಕಾಹಾರ ಕೊರತೆ ಎದುರಿಸುವ ಅನೇಕ ದುರದೃಷ್ಟ ಮಕ್ಕಳಲ್ಲಿ ಅಂಜನಾ ಕೂಡಾ ಒಬ್ಬಳು. ಕಳೆದ ವರ್ಷ ಅಮ್ಮ ಲೀಲಾ ಜ್ವರಬಾಧೆಯಿಂದ ಮೃತರಾದರು. ಎರಡು ವರ್ಷ ಹಿಂದೆ ಅಪ್ಪ ಚೆಂಬನ್ ಆತ್ಮಹತ್ಯೆ ಮಾಡಿಕೊಂಡಿದ್ದರು. ರೋಗಿಯಾಗಿರುವ ಸಹೋದರ ಅಜ್ಜಿ ಮನೆಯಲ್ಲೇ ಇದ್ದಾನೆ. ಇದೇ ಆಸ್ಪತ್ರೆಯಲ್ಲಿಯೇ ಅಜ್ಜಿ ಕೂಡಾ ಚಿಕಿತ್ಸೆ ಪಡೆದಿದ್ದ. ಈಗ ಮನೆಯಲ್ಲಿ ಔಷಧೋಪಚಾರ ಮುಂದುವರಿದಿದೆ. ಅವನನ್ನು ಪೋಷಕಾಹಾರ ಕೊರತೆ ಕಾಡುತ್ತಿದೆ.

ಆದಿವಾಸಿಗಳಿಗೆ ಕೇರಳ ಸರಕಾರ ಕೋಟ್ಯಂತರ ರೂಪಾಯಿ ಮೀಸಲಿಡುತ್ತದೆ. ಆದರೆ ಅದು ಆಸ್ಪತ್ರೆಯ ಹತ್ತಿರವೂ ತಲುಪುವುದಿಲ್ಲ. ಇದಕ್ಕೆ ಪೋಷಕಾಹಾರ ಕೊರತೆಯ ಅಂಜನಾಳ ಪುಟ್ಟ ಶರೀರವೇ ಸಾಕ್ಷಿಯನ್ನು ಒದಗಿಸುತ್ತಿದೆ. ತಂಗಿ ಅಂಜನಾಳ ಬಳಿ ಕುಳಿತು ಅಜಿತಾ ದುರದೃಷ್ಟವನ್ನು ನೆನೆದು ದುಃಖಿಸುವುದಷ್ಟೆ ಸಾಧ್ಯವಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X