ಆಹಾರ ಇಲಾಖೆ ಘಟಕದಿಂದ ಶ್ರದ್ಧಾಂಜಲಿ
ಐಎಎಸ್ ಅಧಿಕಾರಿ ತಿವಾರಿ ಮೃತ್ಯು

ಹಾಸನ, ಮೇ 18: ದಕ್ಷತೆ ಮತ್ತು ಪ್ರಾಮಾಣಿಕತೆ ಹೊಂದಿದ್ದ ರಾಜ್ಯ ಆಹಾರ ಇಲಾಖೆ ಆಯುಕ್ತ ಅನುರಾಗ್ ತಿವಾರಿ ಅವರು ಉತ್ತರ ಪ್ರದೇಶದ ಲಖನೌನ ಹಜರತ್ಗಂಜ್ನಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟ ಹಿನ್ನೆಲೆಯಲ್ಲಿ ನಗರದ ಜಿಲ್ಲಾಡಳಿದ ಆಹಾರ ಇಲಾಖೆ ಘಟಕದಿಂದ ಅಧಿಕಾರಿಗಳು ಹಾಗೂ ಸಿಬ್ಬಂದಿ ಶ್ರದ್ಧಾಂಜಲಿ ಅರ್ಪಿಸಿ ಗೌರವ ಸೂಚಿಸಿದರು.
Next Story





