Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕ್ರೀಡೆ
  4. ಫೈನಲ್‌ಗೆ ಮುಂಬೈ ಇಂಡಿಯನ್ಸ್

ಫೈನಲ್‌ಗೆ ಮುಂಬೈ ಇಂಡಿಯನ್ಸ್

ಕೋಲ್ಕತಾ ವಿರುದ್ಧ 6 ವಿಕೆಟ್‌ಗಳ ಜಯ

ವಾರ್ತಾಭಾರತಿವಾರ್ತಾಭಾರತಿ19 May 2017 11:53 PM IST
share
ಫೈನಲ್‌ಗೆ ಮುಂಬೈ ಇಂಡಿಯನ್ಸ್

 ಬೆಂಗಳೂರು, ಮೇ 19: ಮುಂಬೈ ಇಂಡಿಯನ್ಸ್ ತಂಡ ಹತ್ತನೆ ಆವೃತ್ತಿಯ ಐಪಿಎಲ್ ಟ್ವೆಂಟಿ-20 ಟೂರ್ನಮೆಂಟ್‌ನಲ್ಲಿ ಇಂದು ಫೈನಲ್ ಪ್ರವೇಶಿಸಿದೆ

  ಇಲ್ಲಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಐಪಿಎಲ್ ಟ್ವೆಂಟಿ-20 ಟೂರ್ನಿಯ 2ನೆ ಕ್ವಾಲಿಫೈಯರ್ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್‌ ವಿರುದ್ಧ ಮುಂಬೈ ಇಂಡಿಯನ್ಸ್ 6ವಿಕೆಟ್‌ಗಳ ಭರ್ಜರಿ ಜಯ ಗಳಿಸಿ ಫೈನಲ್ ತಲುಪಿದೆ.

ಮೇ 21ರಂದು ಹೈದರಾಬಾದ್‌ನಲ್ಲಿ ನಡೆಯುವ ಫೈನಲ್ ಪಂದ್ಯದಲ್ಲಿ ಚಾಂಪಿಯನ್ ಪಟ್ಟಕ್ಕಾಗಿ ರೈಸಿಂಗ್ ಪುಣೆ ಸೂಪರ್‌ಜೈಂಟ್ ವಿರುದ್ಧ ಹೋರಾಟ ನಡೆಸಲಿದೆ.

 ಕೋಲ್ಕತಾ ವಿರುದ್ಧ ಗೆಲುವಿಗೆ 108 ರನ್‌ಗಳ ಸವಾಲು ಪಡೆದ ಮುಂಬೈ ಇಂಡಿಯನ್ಸ್ ತಂಡ ಇನ್ನೂ 33 ಎಸೆತಗಳನ್ನು ಬಾಕಿ ಉಳಿಸಿ 4 ವಿಕೆಟ್ ನಷ್ಟದಲ್ಲಿ ಗೆಲುವಿಗೆ ಅಗತ್ಯದ ರನ್ ಸೇರಿಸಿತು.

ಮುಂಬೈ ತಂಡ ಅಗ್ರಸರದಿಯ ಮೂರು ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡರೂ, ಬಳಿಕ ನಾಯಕ ರೋಹಿತ್ ಶರ್ಮ 26, ಕೃನಾಲ್ ಪಾಂಡ್ಯ ಔಟಾಗದೆ 42 ರನ್ ಮತ್ತು ಕೀರನ್ ಪೊಲಾರ್ಡ್ ಔಟಾಗದೆ 9 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.ಸಿಮೊನ್ಸ್ 3ರನ್, ಪಾರ್ಥಿವ್ ಪಟೇಲ್ 14ರನ್ ಮತ್ತು ಅಂಬಟಿ ರಾಯುಡು 6ರನ್ ಗಳಿಸಿದರು.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕೋಲ್ಕತಾ ನೈಟ್ ರೈಡರ್ಸ್‌ ತಂಡ ಸಾಧಾರಣ ಮೊತ್ತ ದಾಖಲಿಸಿದ್ದು, 18.5 ಓವರ್‌ಗಳಲ್ಲಿ 107 ರನ್‌ಗಳಿಗೆ ಆಲೌಟಾಗಿತ್ತು.

    ಕರ್ಣ್ ಶರ್ಮ(16ಕ್ಕೆ 4) , ಜಸ್‌ಪ್ರೀತ್ ಬುಮ್ರಾ(7ಕ್ಕೆ 3) ಮತ್ತು ಜಾನ್ಸನ್(28ಕ್ಕೆ 2)ಮತ್ತು ಮಾಲಿಂಗ(24ಕ್ಕೆ 1) ಪ್ರಹಾರಕ್ಕೆ ಸಿಲುಕಿದ ಕೋಲ್ಕತಾ ತಂಡ 7 ಓವರ್‌ಗಳಲ್ಲಿ 31 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಳೆದುಕೊಂಡಿತು. ಬಳಿಕ ಇಶಾಂಕ್ ಜಗ್ಗಿ (28) ಮತ್ತು ಸೂರ್ಯಕುಮಾರ್ ಯಾದವ್ 6ನೆ ವಿಕೆಟ್‌ಗೆ 56 ರನ್ ಸೇರಿಸಿ ತಂಡದ ಸ್ಕೋರ್ 100ರ ಗಡಿ ದಾಟಲು ನೆರವಾದರು. ಸೂರ್ಯಕುಮಾರ್ ಯಾದವ್ 31 ರನ್ ಗಳಿಸಿದರು.

ಸುನೀಲ್ ನರೇನ್(10) ಮತ್ತು ನಾಯಕ ಗೌತಮ್ ಗಂಭೀರ್(12) ಎರಡಂಕೆಯ ಕೊಡುಗೆ ನೀಡಿದರು. ಲಿನ್(4) , ರಾಬಿನ್ ಉತ್ತಪ್ಪ(1), ಪಿಯೂಷ್ ಚಾವ್ಲಾ(2), ಕೌಲ್ಟರ್ ನೀಲ್(6) , ರಜಪೂತ್(4), ಗ್ರಾಂಡ್‌ಹೊಮೆ(0) ವಿಫಲರಾದರು.

ಸ್ಕೋರ್ ವಿವರ

ಕೋಲ್ಕತಾ ನೈಟ್ ರೈಡರ್ಸ್: 18.5 ಓವರ್‌ಗಳಲ್ಲಿ 107/10

ಲಿನ್ ಸಿ ಪೊಲಾರ್ಡ್ ಬಿ ಬುಮ್ರಾ 04

ನರೇನ್ ಸ್ಟಂ.ಪಟೇಲ್ ಬಿ ಶರ್ಮ 10

ಗಂಭೀರ್ ಸಿ ಪಾಂಡ್ಯ ಬಿ ಶರ್ಮ 12

ಉತ್ತಪ್ಪ ಎಲ್‌ಬಿಡಬ್ಲು ಬುಮ್ರಾ 01

ಜಗ್ಗಿ ಸಿ ಜಾನ್ಸನ್ ಬಿ ಶರ್ಮ 28

ಗ್ರಾಂಡ್‌ಹೊಮ್ ಎಲ್‌ಬಿಡಬ್ಲು ಶರ್ಮ 00

ಸೂರ್ಯಯಾದವ್ ಸಿ ಮಾಲಿಂಗ ಬಿ ಬುಮ್ರಾ 31

ಪಿಯೂಷ್ ಚಾವ್ಲಾ ಸಿ ರಾಯುಡು ಬಿ ಜಾನ್ಸನ್ 02

ಕೌಲ್ಟರ್-ನೀಲ್ ಸಿ ಪಾಂಡ್ಯ ಬಿ ಜಾನ್ಸನ್ 06

ಉಮೇಶ್ ಯಾದವ್ ಅಜೇಯ 02

ರಾಜ್‌ಪೂತ್ ಬಿ ಮಾಲಿಂಗ 04

ಇತರ 07

ವಿಕೆಟ್ ಪತನ: 1-5, 2-24, 3-25, 4-31, 5-31, 6-87, 7-94, 8-100, 9-101, 10-107.

ಬೌಲಿಂಗ್ ವಿವರ

ಜಾನ್ಸನ್ 4-0-28-2

ಬುಮ್ರಾ 3-1-7-3

ಮಾಲಿಂಗ 3.5-0-24-1

ಕರ್ಣ್ ಶರ್ಮ 4-0-16-4

ಪಾಂಡ್ಯ 3-0-25-0

ಹಾರ್ದಿಕ್ ಪಾಂಡ್ಯ 1-0-4-0

ಮುಂಬೈ ಇಂಡಿಯನ್ಸ್: 14.3 ಓವರ್‌ಗಳಲ್ಲಿ 108/4

ಸಿಮೊನ್ಸ್ ಎಲ್ಬಿಡಬ್ಲು ಚಾವ್ಲಾ 03

ಪಾರ್ಥಿವ್ ಪಟೇಲ್ ಸಿ ಉತ್ತಪ್ಪ ಬಿ ಯಾದವ್ 14

ರಾಯುಡು ಬಿ ಚಾವ್ಲಾ 06

ರೋಹಿತ್ ಶರ್ಮ ಸಿ ರಾಜ್‌ಪೂತ್ ಬಿ ಕೌಲ್ಟರ್-ನೀಲ್ 26

ಕ್ರನಾಲ್ ಪಾಂಡ್ಯ ಅಜೇಯ 42

ಕೀರನ್ ಪೊಲಾರ್ಡ್ ಅಜೇಯ 09

ಇತರ 08

ವಿಕೆಟ್ ಪತನ: 1-11, 2-24, 3-34, 4-88

ಬೌಲಿಂಗ್ ವಿವರ

ಉಮೇಶ್ ಯಾದವ್ 2.3-0-20-1

 ಪಿಯೂಷ್ ಚಾವ್ಲಾ 4-0-34-2

ಕೌಲ್ಟರ್-ನೀಲ್ 3-0-15-1

ಸುನೀಲ್ ನರೇನ್ 4-0-21-0

ರಾಜ್‌ಪೂತ್ 1-0-14-0

share
ವಾರ್ತಾಭಾರತಿ
ವಾರ್ತಾಭಾರತಿ
Next Story
X