Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಕಾಸರಗೋಡು ಕೋಟೆ ಮಾರಾಟ ಅವ್ಯವಹಾರ: 15...

ಕಾಸರಗೋಡು ಕೋಟೆ ಮಾರಾಟ ಅವ್ಯವಹಾರ: 15 ಮಂದಿ ತಪ್ಪಿತಸ್ಥರು

ವಾರ್ತಾಭಾರತಿವಾರ್ತಾಭಾರತಿ20 May 2017 9:10 PM IST
share
ಕಾಸರಗೋಡು ಕೋಟೆ ಮಾರಾಟ ಅವ್ಯವಹಾರ: 15 ಮಂದಿ ತಪ್ಪಿತಸ್ಥರು

ಕಾಸರಗೋಡು, ಮೇ 20:  ಕಾಸರಗೋಡು ಕೋಟೆ ಮಾರಾಟ ಅವ್ಯವಹಾರದ ಬಗ್ಗೆ  ಮಾಜಿ ಭೂ ಕಂದಾಯ ಆಯುಕ್ತ ಟಿ.ಒ.   ಸೂರಜ್ ಸೇರಿದಂತೆ  15 ಮಂದಿ ತಪ್ಪಿತಸ್ಥರೆಂದು ವಿಜಿಲೆನ್ಸ್ ವರದಿ ಸಲ್ಲಿಸಿದೆ.

ಪ್ರಕರಣದಲ್ಲಿ  ಈಗ ಇರುವ 12 ಮಂದಿಯನ್ನು  ವಿಚಾರಣೆ ನಡೆಸುವಂತೆ  ಅನುಮತಿ ಕೋರಿ  ಡಿವೈ.ಎಸ್.ಪಿಕೆ  ವಿ. ರಘುರಾಮನ್  ವಿಜಿಲೆನ್ಸ್  ನಿರ್ದೇಶಕರಿಗೆ ವರದಿ ಸಲ್ಲಿಸಿದ್ದಾರೆ.
 ನಕಲಿ ದಾಖಲೆ ತಯಾರಿಸಿ ಐತಿಹಾಸಿಕ ಕೋಟೆ ಯನ್ನು ಹಾಗೂ ಅದಕ್ಕೆ ಸಂಬಂಧಿಸಿದ ಸ್ಥಳವನ್ನು ಖಾಸಗಿ ವ್ಯಕ್ತಿಗಳು ಮಾರಾಟ ಮಾಡಿದ್ದು,  ಇದಕ್ಕೆ  ಕಂದಾಯ ಆಯುಕ್ತ  ಹಾಗೂ ಇಲಾಖಾಧಿಕಾರಿಗಳು  ಕೈಜೋಡಿಸಿದ್ದಾರೆ ಎಂದು  ವರದಿಯಲ್ಲಿ ಉಲ್ಲೇಖಿಸಿದೆ.

ಭೂ ಕಂದಾಯ ಆಯುಕ್ತರಾಗಿದ್ದ  ಸೂರಜ್ ಅಲ್ಲದೆ  ತಹಶೀಲ್ದಾರ್  ಚನಿಯಪ್ಪ, ಉಪನೋಂದಾವಣಾಧಿಕಾರಿ ರೋಬಿನ್  ಡಿಸೋಜ,  ಸ್ಥಳ ಖರೀದಿಸಿದ ನಗರಸಭಾ ಮಾಜಿ  ಅಧ್ಯಕ್ಷ  ಎಸ್.ಜೆ. ಪ್ರಸಾದ್, ರಾಜಕೀಯ ಮುಖಂಡ ಸಜಿ ಸೆಬಾಸ್ಟಿಯನ್, ಭೂಮಿ ಮಾರಾಟ ಮಾಡಿದ್ದ  ಮಂಗಳೂರಿನ ಆನಂದ ರಾಮ್,  ದೇವಿದಾಸ್ , ಚಂದ್ರವಾರ್ಕರ್, ಜೆ .ಅನೂಪ್,  ಅಶ್ವಿನ್ ಜೆ . ಚಂದ್ರವಾರ್ಕರ್,  ಮಂಜುಳಾ  ಮೊದಲಾದವರ   ವಿಚಾರಣೆ ನಡೆಸುವಂತೆ  ವಿಜಿಲೆನ್ಸ್ ವರದಿಯಲ್ಲಿ ಉಲ್ಲೇಖಿಸಿದೆ.

ಸ್ಥಳ ಮಾರಾಟ   ಮಾಡಿದ್ದ  ಮೂರು ಮಂದಿ ಈ ಅವಧಿಯಲ್ಲಿ ಮೃತಪಟ್ಟಿದ್ದಾರೆ. ಇದರಿಂದ 15  ಮಂದಿಯಲ್ಲಿ 12 ಮಂದಿ ವಿಚಾರಣೆ ಎದುರಿಸುವಂತೆ  ವಿಜಿಲೆನ್ಸ್  ವರದಿಯಲ್ಲಿ ಶಿಫಾರಸು ಮಾಡಿದೆ .

ಸ್ಥಳ  ಸರಕಾರದ್ದೆಂದು  ಲಾಂಡ್ ಅಪಲೇಟ್  ಟ್ರಿಬ್ಯೂನಲ್ , ಹೈಕೋರ್ಟ್  ಸ್ಪಷ್ಟಪಡಿಸಿದ್ದರೂ ಖಾಸಗಿ ವ್ಯಕ್ತಿಗಳಿಗೆ ಮಾರಾಟ  ಮಾಡಲು  ಅಂದು ಕಂದಾಯ ಆಯುಕ್ತರಾಗಿದ್ದ  ಟಿ.ಒ. ಸೂರಜ್  ಆದೇಶ ನೀಡಿದ್ದು, ಇದರ ಹಿಂದೆ ಷಡ್ಯಂತ್ರ ನಡೆದಿದೆ ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.

ಸ್ಥಳದ  ದಾಖಲೆಯಾಗಿ  ಚಂದ್ರವಾರ್ಕರ್  ಕುಟುಂಬ  ಹಾಜರುಪಡಿಸಿದ  ಹಕ್ಕುಪತ್ರ  ನಕಲಿ  ಎಂದು ಪತ್ತೆ ಹಚ್ಚಲಾಗಿದೆ.
ಹಕ್ಕುಪತ್ರದ  ಮೂಲ ಪತ್ತೆಹಚ್ಚಲು  ವಿಜೆಲೆನ್ಸ್ ಗೆ ಸಾಧ್ಯವಾಗಿಲ್ಲ .  ಬ್ರಿಟಿಷರ ಕಾಲದಲ್ಲೂ  ಇಂತಹ ದಾಖಲೆ ಇರುವ ಬಗ್ಗೆ  ಮಾಹಿತಿ ಇಲ್ಲ ವೆನ್ನಲಾಗಿದೆ .
ಬ್ರಿಟಿಷರ ಕಾಲಾವಧಿಯಲ್ಲಿ  ಕೋಟೆಯ ಕಾವಲುಗಾರರಾಗಿದ್ದ ವ್ಯಕ್ತಿಗೆ ಕೋಟೆ  ಸಮೀಪ  ಗುತ್ತಿಗೆ ಆಗಿ  ನೀಡಿದ ಆದೇಶದ  ಪ್ರತಿಯನ್ನು ನಕಲಿ ದಾಖಲೆ ತಯಾರಿಸಿ ನೋಂದಾವಣೆ ಮಾಡಿ ಮಾರಾಟ ಮಾಡಿರುವುದಾಗಿ ವಿಜಿಲೆನ್ಸ್  ಪ್ರಕರಣ ದಾಖಲಿಸಿಕೊಂಡಿದೆ.
ಸುಮಾರು 500 ವರ್ಷಗಳ ಪುರಾತನ ಕಾಸರಗೋಡು ಕೋಟೆ  ಮಾರಾಟ 2015 ರ ಜುಲೈ ತಿಂಗಳಲ್ಲಿ  ಬೆಳಕಿಗೆ ಬಂದಿತ್ತು.
 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X