Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಯುವರಾಜ್ ಹಾಗು ಸುಲ್ತಾನ್ ರ ವೀರ್ಯಕ್ಕೆ...

ಯುವರಾಜ್ ಹಾಗು ಸುಲ್ತಾನ್ ರ ವೀರ್ಯಕ್ಕೆ ಲಕ್ಷಗಟ್ಟಲೆ ರೂ. ಬೆಲೆ !

ವಾರ್ತಾಭಾರತಿವಾರ್ತಾಭಾರತಿ25 May 2017 4:34 PM IST
share
ಯುವರಾಜ್ ಹಾಗು ಸುಲ್ತಾನ್ ರ ವೀರ್ಯಕ್ಕೆ ಲಕ್ಷಗಟ್ಟಲೆ ರೂ. ಬೆಲೆ !

ಕೋಟಾ,ಮೇ 25 : ಈ ಹೋರಿಯ ಹೆಸರು ಯುವರಾಜ್. ಇದು ಅಂತಿಂಥಾ ಹೋರಿಯಲ್ಲ. ಒಂದೇ ಏಟಿಗೆ ಅದು ತನ್ನ ಮಾಲಕನಿಗೆ ಬರೋಬ್ಬರಿ ರೂ 1.5 ಲಕ್ಷ ಆದಾಯ ತರಬಹುದು. ಹೇಗಂತೀರಾ ? ಈ ಯುವರಾಜನ ವೀರ್ಯಕ್ಕಿದೆ ಭಾರೀ ಬೇಡಿಕೆ. ಒಂಬತ್ತು ವರ್ಷದ ಈ ಹೋರಿ ಮುರ್ರಾ ತಳಿಗೆ ಸೇರಿದ್ದು, ದಿನವೊಂದಕ್ಕೆ 20 ಲೀಟರ್ ಹಾಲು ಸೇವಿಸುತ್ತದೆಯಲ್ಲದೆ ಈತನ ವೀರ್ಯದಿಂದ ಇಲ್ಲಿಯ ತನಕ 2 ಲಕ್ಷ ಕರುಗಳು ಹುಟ್ಟಿವೆ ಎನ್ನುತ್ತಾರೆ ಆತನ ಮಾಲಿಕ, ಕುರುಕ್ಷೇತ್ರದ ಸುನರಿಯೊ ಗ್ರಾಮದ 51 ವರ್ಷದ ಕರಮ್ ವೀರ್ ಸಿಂಗ್.

ಯುವರಾಜನಂತೆ ಸುಲ್ತಾನ್ ಕೂಡ ತನ್ನ ಮಾಲಿಕ ನರೇಶ್ ಬೆನಿವಾಲ್ ಅವರನ್ನು ಶ್ರೀಮಂತನಾಗಿಸಿದ್ದಾನೆ.

ಕೋಟಾದಲ್ಲಿ ನಡೆದ ಗ್ಲೋಬಲ್ ರಾಜಸ್ಥಾನ್ ಅಗ್ರಿಟೆಕ್ ಸಮಾವೇಶದಲ್ಲಿ ಈ ಎರಡು ಹೋರಿಗಳು ಜನಾಕರ್ಷಣೆಯ ಕೇಂದ್ರವಾಗಿದ್ದವು. ಜನರು ಇಂತಹ ಹೋರಿಗಳನ್ನು ಸಾಕಿ ಅವುಗಳ ವೀರ್ಯದಿಂದ ಸಂಪಾದಿಸಬಹುದಲ್ಲದೆ ಉತ್ತಮ ತಳಿಯ ಹೋರಿಗಳ ಸಂಖ್ಯೆಯನ್ನೂ ಹೆಚ್ಚಿಸಬಹುದೆಂಬ ಸಂದೇಶ ಸಾರಲು ಈ ಹೋರಿಗಳನ್ನು ಈ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಗಿತ್ತು.

ಕಳೆದ ವರ್ಷ ಹರ್ಯಾಣದ ಕರ್ನಲ್ ನಲ್ಲಿ ನಡೆದ ದನಗಳ ಮೇಳದಲ್ಲಿ ಯುವರಾಜನನ್ನು ರೈತರೊಬ್ಬರು ರೂ. 9 ಕೋಟಿಗೆ ಖರೀದಿಸಲು ಮುಂದೆ ಬಂದರೂ ಕರಮ್ ವೀರ್ ಸಿಂಗ್ ಅದಕ್ಕೊಪ್ಪಿರಲಿಲ್ಲ. ಈ ಹೋರಿಯನ್ನು ಆತ ಏಳು ವರ್ಷಗಳ ಹಿಂದೆ ರೂ .54,000 ಕೊಟ್ಟು ಖರೀದಿಸಿದ್ದರು,. “ಅದು ನನಗೆ ಕೋಟಿಗಟ್ಟಲೆ ಹಣ ಸಂಪಾದಿಸಿ ಕೊಟ್ಟಿದೆ, ಅದರೊಂದಿಗೆ ನನಗೆ ಭಾವನಾತ್ಮಕ ಸಂಬಂಧವೂ ಇದೆ” ಎನ್ನುತ್ತಾರೆ ಸಿಂಗ್.

ಅದೇ ರೀತಿ ಸುಲ್ತಾನನನ್ನೂ ದಕ್ಷಿಣ ಆಫ್ರಿಕಾದ ರೈತರೊಬ್ಬರು ರೂ 21 ಕೋಟಿಗೆ ಖರೀದಿಸಲು ಇಚ್ಛಿಸಿದರೂ ನರೇಶ್ ನಿರಾಕರಿಸಿದ್ದಾರೆ.

ಯುವರಾಜ 1,500 ಕೆಜಿ ತೂಗುತ್ತಿದ್ದಾನಲ್ಲದೆ ಆತ 5 ಅಡಿ ಹಾಗೂ 7 ಇಂಚು ಉದ್ದವಿದ್ದಾನೆ. ಸುಲ್ತಾನ್ 5 ಅಡಿ 11 ಇಂಚು ಉದ್ದವಿದ್ದು ಎರಡೂ ಪ್ರಾಣಿಗಳು ಕ್ರಮವಾಗಿ 24 ಹಾಗೂ ಆರು ಬಾರಿ ನ್ಯಾಷನಲ್ ಲೈವ್ ಸ್ಟಾಕ್ ಚಾಂಪಿಯನ್ನುಗಳಾಗಿವೆ.

ಈ ಹೋರಿಗಳು ಒಮ್ಮೆ ವೀರ್ಯಸ್ಖಲನ ಮಾಡಿದಾಗ 6 ಮಿಲಿಲೀಟರ್ ವೀರ್ಯ ನೀಡುತ್ತವೆಯಲ್ಲದೆ ಇದರಿಂದ 600 ಡೋಸ್ ತಯಾರಿಸಬಹುದು. ಪ್ರತಿ ಡೋಸ್ ಬೆಲೆ ರೂ .250 ಆಗಿದೆ. ಯುವರಾಜ ಪ್ರತಿ ವರ್ಷ 45,000 ಡೋಸ್ ವೀರ್ಯ ಉತ್ಪಾದಿಸುತ್ತಿದ್ದರೆ, ಸುಲ್ತಾನ್ 54,000 ಡೋಸ್ ವೀರ್ಯ ಒದಗಿಸುತ್ತಿದ್ದಾನೆ.

ಅವುಗಳ ವಾರ್ಷಿಕ ನಿರ್ವಹಣೆಗೆ ರೂ. 2 ಲಕ್ಷ ವೆಚ್ಚ ಮಾಡಲಾಗುತ್ತಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X