Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಮೋದಿ ಸರಕಾರಕ್ಕೆ ಮೂರು ವರ್ಷ ಬೆನ್ನಲ್ಲೆ...

ಮೋದಿ ಸರಕಾರಕ್ಕೆ ಮೂರು ವರ್ಷ ಬೆನ್ನಲ್ಲೆ ದೇಶಾದ್ಯಂತ ಗೋಹತ್ಯೆ ನಿಷೇಧ

ವಾರ್ತಾಭಾರತಿವಾರ್ತಾಭಾರತಿ26 May 2017 5:48 PM IST
share
ಮೋದಿ ಸರಕಾರಕ್ಕೆ ಮೂರು ವರ್ಷ ಬೆನ್ನಲ್ಲೆ ದೇಶಾದ್ಯಂತ ಗೋಹತ್ಯೆ ನಿಷೇಧ

ಹೊಸದಿಲ್ಲಿ, ಮೇ 26: ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಮೂರು ವರ್ಷ ಪೂರ್ಣಗೊಳಿಸಿರುವ ಬೆನ್ನಲ್ಲೆ ಇಂದು ದೇಶಾಧ್ಯಂತ ಗೋಹತ್ಯೆ ನಿಷೇಧಿಸಿ ಆದೇಶ ನೀಡಿದೆ.

ಗೋಹತ್ಯೆಗೆ 7 ವರ್ಷ ಸಜೆ ಮತ್ತು 1 ಲಕ್ಷ ರೂ. ದಂಡದ ಪ್ರಸ್ತಾಪವಿದೆ. ಶೀಘ್ರದಲ್ಲೇ ಕೇಂದ್ರ ಸರಕಾರ ಅಧಿಸೂಚನೆ ಹೊರಡಿಸಲಿದೆ.

ಕೇಂದ್ರ ಪರಿಸರ ಇಲಾಖೆಯು ಅಧಿಕೃತ ಆದೇಶ ಹೊರಡಿಸಿದ್ದು, ಹಸು, ಎತ್ತು,  ಕರು, ಎಮ್ಮೆ , ಒಂಟೆಯನ್ನು ಕಸಾಯಿಖಾನೆಗೆ ಮಾರಾಟ ಮಾಡುವಂತಿಲ್ಲ. ಬಲಿಕೊಡಲು ಮತ್ತು ಕೊಲ್ಲಲು ಜಾನುವಾರುಗಳನ್ನು ಮಾರಾಟ ಮಾಡುವಂತಿಲ್ಲ. ಇನ್ನು ಮುಂದೆ ಜಾನುವಾರುಗಳನ್ನು ರೈತರಿಗೆ ಮಾತ್ರ ಮಾರಾಟ ಮಾಡಬಹುದು. ಮಾರಾಟ ಮಾಡಿದವರು ಮತ್ತು ಖರೀದಿಸಿದವರು ರಶೀದಿ ಹೊಂದಿರಬೇಕು. ಕೃಷಿಗೆಂದು ಜಾನುವಾರು ಖರೀದಿ ಮಾಡಿದವರು ಆರು ತಿಂಗಳು ಮಾರಾಟ ಮಾಡುವಂತಿಲ್ಲ.

ಗುರುತು ಚೀಟಿ ಇಲ್ಲದೆ ವಾಹನಗಳಲ್ಲಿ ಜಾನುವಾರುಗಳನ್ನು ಸಾಗಿಸುವಂತಿಲ್ಲ. ಅಂತಾರಾಜ್ಯಗಳಿಗೆ ಜಾನುವಾರುಗಳ ಸಾಗಾಟ ನಿಷೇಧಿಸಲಾಗಿದೆ. 

ಗೋಹತ್ಯಾ ನಿಷೇಧ ಅಧಿಸೂಚನೆಯ ಹೈಲೈಟ್ಸ್:

►  ವಧಾಗೃಹಕ್ಕೆಗೋವುಗಳಮಾರಾಟವನ್ನು ನಿಷೇಧಿಸಲಾಗಿದೆ.

► ಪರವಾನಿಗೆ ಹೊಂದಿದ ಬ್ರೀಡರ್ಸ್‌ಗಳು ಮಾತ್ರ ಗೋವಧಾಗೃಹಗಳಿಗೆ ಮಾರಾಟಮಾಡಬಹುದು.

► ಕೃಷಿ ಜಮೀನು ಮಾಲೀಕರು ಮಾತ್ರ ಪ್ರಾಣಿ ಮಾರುಕಟ್ಟೆಯಲ್ಲಿಗೋವುಗಳನ್ನು ಮಾರಾಟಮಾಡಬಹುದು

► ಅಂತಾರಾಷ್ಟ್ರೀಯ ಗಡಿಯಿಂದ 50 ಕಿಮೀವರೆಗೆ ಪ್ರಾಣಿ ಸಂತೆಗಳಿಗೆ ನಿಷೇಧ.

► ರಾಜ್ಯದ ಗಡಿಗಳಿಂದ 25 ಕಿಮೀವರೆಗೆ ಯಾವುದೇ ಪ್ರಾಣಿ ಸಂತೆಗಳು ಇರುವಂತಿಲ್ಲ.

► ಪ್ರಾಣಿಯನ್ನು ಬೇರೆ ರಾಜ್ಯಕ್ಕೆ ತೆಗೆದುಕೊಂಡು ಹೋಗಲು ವಿಶೇಷ ಅನುಮತಿ ಪಡೆದಿರಬೇಕು

► ಸಣ್ಣ ಪ್ರಾಯದಮತುತಿ ಅಶಕತಿ ಪ್ರಾಣಿಗಳನ್ನು ಮಾರುವಂತಿಲ್ಲ

► ಪ್ರಾಣಿ ಮಾರುಕಟ್ಟೆಗಳಲ್ಲಿ ಸರಿಯಾದ ರೀತಿಯ ಸೌಲಭ್ಯಗಳಿರಬೇಕು. ನೀರು, ಫ್ಯಾನು, ಬೆಡ್ಡು, ರ್ಯಾಂಪ್, ಜಾರಿ ಬೀಳದಂಥ ನೆಲ, ಪ್ರಾಣಿ ಚಿಕಿತ್ಸಾವ್ಯವಸ್ಥೆ, ಅನಾರೋಗ್ಯಪೀಡಿತ ಪ್ರಾಣಿಗಳಿಗೆ ಬೇರೆಗೃಹ ವ್ಯವಸ್ಥೆ ಇತ್ಯಾದಿ 30 ನಿಯಮಗಳಿವೆ.

► ವಹಿಸಿಕೊಳ್ಳುತಾತಿರೆ.ಸರಕಾರೀಅನುಮೋದಿತ ಪ್ರಾಣಿ ಕಲ್ಯಾಣ ಸಂಘಟನೆಗಳಿಂದಇಬ್ಬರು ಪ್ರತಿನಿಧಿಗಳು ಈ ಸಮಿತಿಯಲ್ಲಿರುತಾರೆ.

►ಮಾರುಕಟ್ಟೆಗಳಿಗೆತರುವಾಗ ಪ್ರಾಣಿಗಳನ್ನ ಸರಿಯಾಗಿ ತುಂಬಿಸಲಾಗಿರುವುದನ್ನು ವೆಟರಿನರಿ ಇನ್ಸ್‌ಪೆಕ್ಟರ್‌ರಿಂದ ದೃಢೀಕರಣ ಪಡೆಯುವುದು ಕಡ್ಡಾಯ. ಯಾವುದೇ ಪ್ರಾಣಿಯು ಮಾರಾಟಕ್ಕೆ ಯೋಗ್ಯವಲ್ಲ ಎಂಬುದನ್ನು ನಿರ್ಧರಿಸುವ ಹಕ್ಕು ವೆಟರ್ನರಿ ಇನ್ಸ್‌ಪೆಕ್ಟರ್‌ಗೆ ಇರುತದೆ.

ಯಾರಾರಿಗೆತೊಂದರೆ?
► ದೇಶದಲ್ಲಿರುವ ಮಾಂಸೋದ್ಯಮ ಹೆಚ್ಚೂ ಕಡಿಮೆ 1 ಲಕ್ಷಕೋಟಿಯಷ್ಟಿದೆ. ಶೇ.90ರಷ್ಟು ಮಾಂಸವು ಪ್ರಾಣಿ ಮಾರುಕಟ್ಟೆಗಳಿಂದಲೇ ಬರುತದೆ. ಪ್ರಾಣಿ ಮಾರುಕಟ್ಟೆಯ ಮೇಲೆ ಕೇಂದ್ರವು ನಿಯಂತ್ರಣ ಹೇರಿರುವುದರಿಂದ ದೇಶದಮಾಂಸೋದ್ಯಕ್ಕೆ ತೀವ್ರಹೊಡೆತ ಬೀಳುತದೆ.

► ನಿರುಪಯುಕತಿ ಮತುತಿ ವೃದ್ಧಹಸುಗಳನ್ನು ಮಾರಾಟ ಮಾಡಿಬಿಡುತಿದ್ದ ರೈತರ ಆದಾಯಕ್ಕೆ ಕತರಿ ಬೀಳುತದೆ.

► ಹಸುಗಳನ್ನು ಪಾಲಿಸಲಾಗದ ರೈತರು, ಗೋಕೇಂದ್ರಗಳಲ್ಲಿಅವುಗಳ ಪಾಲನೆಗೆಇಂತಿಷ್ಟು ಹಣ ತೆರಬೇಕಾಗುತತಿದೆ.

►ಹಸುಗಳ ವ್ಯಾಪಾರ ಮಾಡಲು ಸಾಕಷ್ಟು ಕಾಗದ ಪತ್ರಗಳ ಕೆಲಸದ ಅಗತ್ಯವಿರುತದೆ. ಇಂಥ ಬಹುತೇಕ ವ್ಯಾಪಾರಸ್ಥರು ನಿರಕ್ಷರಿಗಳಾಗಿರುವುದರಿಂದ ಸಾಕಷ್ಟು ತೊಂದರೆಯಾಗುತದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X