ಕಾರ್ಕಳ, ಮೇ 26: ವೈಯಕ್ತಿಕ ಕಾರಣದಿಂದ ಮನನೊಂದ ಕಲ್ಯಾ ಗ್ರಾಮದ ಕುಂಟಾಡಿ ನಿವಾಸಿ ಹರಿಯಪ್ಪಪೂಜಾರಿ (75) ಎಂಬವರು ಮೇ 26ರಂದು ಬೆಳಗ್ಗೆ ಮನೆಯ ಬಳಿಯ ತೋಟದಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಕಳ, ಮೇ 26: ವೈಯಕ್ತಿಕ ಕಾರಣದಿಂದ ಮನನೊಂದ ಕಲ್ಯಾ ಗ್ರಾಮದ ಕುಂಟಾಡಿ ನಿವಾಸಿ ಹರಿಯಪ್ಪಪೂಜಾರಿ (75) ಎಂಬವರು ಮೇ 26ರಂದು ಬೆಳಗ್ಗೆ ಮನೆಯ ಬಳಿಯ ತೋಟದಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.