ಮಂಗಳೂರು, ಜೂ.3: ಆಮ್ ಆದ್ಮಿ ಪಕ್ಷದ ವತಿಯಿಂದ ಜೂ. 4ರಂದು ಸಂಜೆ 4:15ಕ್ಕೆ ಬಜ್ಪೆ ಸಿದ್ಧಾರ್ಥ ನಗರದ ಸಾಮ್ರಾಟ್ ಹಾಲ್ನಲ್ಲಿ ಬಜ್ಪೆ ಸಂಭಾಷಣೆ ಕಾರ್ಯಕ್ರಮ ನಡೆಯಲಿದೆ. ರಾಜ್ಯ ಮುಖಂಡ ಜನಸಾಗರ ರೈ ಭಾಗವಹಿಸಲಿದ್ದಾರೆ ಎಂದು ಪಕ್ಷದ ಅಲ್ಪಸಂಖ್ಯಾತ ಘಟಕದ ಸಂಯೋಜಕ ಕಬೀರ್ ಕಾಟಿಪಳ್ಳ ಪ್ರಕಟನೆ ತಿಳಿಸಿದ್ದಾರೆ.
ಮಂಗಳೂರು, ಜೂ.3: ಆಮ್ ಆದ್ಮಿ ಪಕ್ಷದ ವತಿಯಿಂದ ಜೂ. 4ರಂದು ಸಂಜೆ 4:15ಕ್ಕೆ ಬಜ್ಪೆ ಸಿದ್ಧಾರ್ಥ ನಗರದ ಸಾಮ್ರಾಟ್ ಹಾಲ್ನಲ್ಲಿ ಬಜ್ಪೆ ಸಂಭಾಷಣೆ ಕಾರ್ಯಕ್ರಮ ನಡೆಯಲಿದೆ. ರಾಜ್ಯ ಮುಖಂಡ ಜನಸಾಗರ ರೈ ಭಾಗವಹಿಸಲಿದ್ದಾರೆ ಎಂದು ಪಕ್ಷದ ಅಲ್ಪಸಂಖ್ಯಾತ ಘಟಕದ ಸಂಯೋಜಕ ಕಬೀರ್ ಕಾಟಿಪಳ್ಳ ಪ್ರಕಟನೆ ತಿಳಿಸಿದ್ದಾರೆ.